ಭಟ್ಕಳ: ಕಲಬುರ್ಗಿ ಜಿಲ್ಲೆಯ ಹಲಕರ್ಟಿ ಗ್ರಾಮದ ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಅಖಂಡ ಕರ್ನಾಟಕ ಗೋಂಧಳಿ ಸಮಾಜದ ಸಂಘಟನೆ ಬುಧವಾರ ಇಲ್ಲಿನ ತಹಸಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದು, ಹತ್ಯೆಯಾದ ಸುರೇಶ್ ಕುಟುಂಬಕ್ಕೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜೊತೆಗೆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವಂತೆ ಆಗ್ರಹಿಸಲಾಯಿತು. ಗೋಂಧಳಿ, ಗುಡುಗುಡಕಿ, ಜೋಷಿ, ವಾಸುದೇವ ಸೇರಿದಂತೆ ಅಲೆಮಾರಿ ಸಮುದಾಯದವರ ಮೇಲೆ ದೌರ್ಜನ್ಯ, … [Read more...] about ಗೋಂಧಳಿ ಸಮಾಜದ ಸುರೇಶ್ ವಾಸ್ಟರ್ ಹತ್ಯೆ ಖಂಡಿಸಿ ಮನವಿ
Vasudeva
ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ
ದಾಂಡೇಲಿ: ನಗರದ ಅಂಬೇವಾಡಿಯ ಬಲಮುರಿ ಗಣಪತಿ ದೇವರ ವಾರ್ಷಿಕೋತ್ಸವದ ಭಾಗವಾಗಿ ನಗರದ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಲವ-ಕುಶ’ ಯಕ್ಷಗಾನ ಜನ ಮನವನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣುಮೂರ್ತಿರಾವ್, ಮದ್ದಳೆ ವಾದಕರಾಗಿ ಗಣಪತಿ ಯಲ್ಲಾಪುರ, ಚಂಡೆ ವಾದಕರಾಗಿ ಪ್ರಮೋದ ಯಲ್ಲಾಪುರ ಉತ್ತಮ ಪ್ರದರ್ಶನ ನೀಡಿದರು. ಮುಮ್ಮೇಳದಲ್ಲಿ ರಾಮನಾಗಿ ಬಿ.ಎನ್. ವಾಸರೆ, ಶತ್ರುಘ್ನನಾಗಿ ಸುಂದರ ಶೆಟ್ಟಿ, ಲವನಾಗಿ ಸುಧರ್ಶನ ಹೆಗಡೆ, … [Read more...] about ದಾಂಡೇಲಿಯಲ್ಲಿ ರಂಜಿಸಿದ ಕಲಾಶ್ರಿ ಕಲಾವಿದರ ಲವ-ಕುಶ ಯಕ್ಷಗಾನ