ಹೊನ್ನಾವರ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಾದ ಎನ್.ಎಸ್.ನಾಯ್ಕ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಾರ್ಯಕರಣಿ ಸಭೆಯಲ್ಲಿ ರಾಜ್ಯಧ್ಯಕ್ಷ ಷಡಕ್ಷರಿ ಜಿಲ್ಲಾಧ್ಯಕ್ಷ ಸಂಜೀವಕುಮಾರ್, ತಾಲೂಕ ಅಧ್ಯಕ್ಷ ಆರ್.ಟಿ.ನಾಯ್ಕ ಅಣ್ಣಪ್ಪ ಮುಕ್ರಿ ಹಾಗೂ ಎಲ್ಲಾ ಇಲಾಖೆಯ ಪದಾಧಿಕಾರಿಗಳ ಸಲಹೆ ಮೇರೆಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾಗಿ, ಜಿಲ್ಲಾ ಸಂಘದ ಕಾರ್ಯದರ್ಶಿಯಾಗಿ, … [Read more...] about ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಶಿಕ್ಷಕ ಎನ್.ಎಸ್.ನಾಯ್ಕ ನೇಮಕ
Vice President
ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ
ಭಾರತೀಯ ಜನತಾ ಪಾರ್ಟಿಯ ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಓಬಿಸಿ ಮೊರ್ಚಾ ತಾಲೂಕ ಅಧ್ಯಕ್ಷ ಆನಂದ ಎಸ್.ನಾಯ್ಕ ಪ್ರಕಟಿಸಿದ್ಧಾರೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಗೌಡ ದಿಬ್ಬಣಗಲ್, ಮಂಜು ಮಡಿವಾಳ ಚಂದಾವರ , ಉಪಾಧ್ಯಕ್ಷರಾಗಿ ಶಿವಾನಂದ ನಾಯ್ಕ ಹಳದೀಪುರ, ಮಹೇಶ ನಾಯ್ಕ ಅಡಿಗದ್ದೆ, ಗಜಾನನ ನಾಯ್ಕ ಮರಬಳ್ಳಿ, ಜಿ.ಕೆ.ಶೇಟ್ ಕರ್ಕಿ, ಕಾರ್ಯದರ್ಶಿಯಾಗಿ ನಾಗರಾಜ ಮೇಸ್ತ ತುಳಸಿನಗರ, ವಸಂತ ನಾಯ್ಕ ಸಾಲಕೋಡ್, ಅಶೋಕ ನಾಯ್ಕ ಹಡಿನಬಾಳ, … [Read more...] about ಹೊನ್ನಾವರ ಮಂಡಲದ ಓಬಿಸಿ ಮೊರ್ಚಾ ಪದಾಧಿಕಾರಿಗಳ ಪಟ್ಟಿ ಪ್ರಕಟ