https://youtu.be/zXNCnQwhHPYಹಳಿಯಾಳ:- ದಿ.23ಕ್ಕೆ ಲೋಕಸಭೆ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಬಿಜೆಪಿ ಪಕ್ಷದವರು ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು. ಪ್ರಧಾನಿ ಮೊದಿಯವರ ಪೊಸ್ಟರ್, ಬಿಜೆಪಿ ಪಕ್ಷದ ಧ್ವಜ ಹಿಡಿದು ಪಟ್ಟಣದಲ್ಲೆಡೆ ಪ್ರಚಾರ ನಡೆಸಿದ ಬಿಜೆಪಿಗರು ಮೈಭಿ ಚೌಕಿದಾರ್, ಚೌಕಿದಾರ ಶೇರ ಹೈ, ಹರ ಹರ ಮೋದಿ, ಅಬ್ ಕಿ ಬಾರ್ ಫಿರಸೇ ಮೋದಿ ಸರ್ಕಾರ, ಕೇಂದ್ರಕ್ಕೆ ಮೋದಿ ಜಿಲ್ಲೆಗೆ ಅನಂತಕುಮಾರ … [Read more...] about ಹಳಿಯಾಳದಲ್ಲಿ ಬಿಜೆಪಿ ಪಕ್ಷದಿಂದ ಭರದ ಚುನಾವಣಾ ಪ್ರಚಾರ- ಅಭ್ಯರ್ಥಿ ಅನಂತಕುಮಾರ ಪರ ಮತಯಾಚಣೆ.
Vilas Yadav
ಪರಿಕ್ಕರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಿದ ಹಳಿಯಾಳ ಬಿಜೆಪಿ ಘಟಕ
ಹಳಿಯಾಳ:- ಹಳಿಯಾಳ ಬಿಜೆಪಿ ಘಟಕದಿಂದ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಗೋವಾ ರಾಜ್ಯದ ದಿ. ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಭಾವಪೂರ್ಣ ಶೃದ್ದಾಂಜಲಿಯನ್ನು ಸಲ್ಲಿಸಲಾಯಿತು. ಪಕ್ಷದ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಮಂಗೇಶ ದೇಶಪಾಂಡೆ, ವಿಲಾಸ ಯಡವಿ, ಅಪ್ಪು ಚರಂತಿಮಠ, ಜಯಲಕ್ಷ್ಮೀ ಚವ್ವಾಣ, ಪುರಸಭೆ ಸದಸ್ಯರಾದ ಚಂದ್ರು ಕಮ್ಮಾರ, ಸಂತೋಷ ಘಟಕಾಂಬಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಇತರರು ಇದ್ದರು. … [Read more...] about ಪರಿಕ್ಕರ್ ಅವರಿಗೆ ಶೃದ್ದಾಂಜಲಿ ಸಲ್ಲಿಸಿದ ಹಳಿಯಾಳ ಬಿಜೆಪಿ ಘಟಕ