ಹೊನ್ನಾವರ: ಬೆಂಗಳೂರಿನ ಜನ್ಮಭೂಮಿ ಫೌಂಢೇಶನ್ ರಿ. ಸಂಸ್ಥೆಯು ಗೋವಾದಲ್ಲಿ ನಡೆಸುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ “ಪ್ರೌಡ್ ಆಫ್ ಇಂಡಿಯಾ” “ನ್ಯಾಷನಲ್ ಅವಾರ್ಡ”ಗೆ ಖರ್ವಾ ತಲೆಗೆರೆಯ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಸುಬ್ರಾಯ ಭಟ್ಟ ಇವರನ್ನು ಆಯ್ಕೆ ಮಾಡಿದೆ. ವಿಶ್ವನಾಥ ಭಟ್ಟ ಇವರು ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರೂ ಆಗಿದ್ದಾರೆ. ಪೆ. 14 ರಂದು ಗೋವಾದ … [Read more...] about ಭಾರತ ಗೌರವ ಪ್ರಶಸ್ತಿಗೆ ವಿಶ್ವನಾಥ ಭಟ್ಟ ಆಯ್ಕೆ