haliyal:-ಕಾನೂನು ಜ್ಞಾನವಿಲ್ಲದ ವಿದ್ಯಾವಂತರೂ ಸಹ ಅನೇಕ ಬಾರಿ ಶೋಷಣೆಗೆ ಒಳಗಾಗುತ್ತಾರೆ ಶೋಷಣೆಯನ್ನು ತಡೆಯಬೇಕಾದರೆ ಜನಸಾಮಾನ್ಯರು ದೈನಂದಿನ ಕಾನೂನನ್ನು ಹೊಂದುವುದು ತೀರಾ ಅಗತ್ಯ ವೆಂದು ನ್ಯಾಯಾಧೀಶೆ ಶಿಲ್ಪಾ ಎಚ್ ಎ ಹೇಳಿದರು. ಮಂಗಳವಾರದಂದು ಇಲ್ಲಿನ ತಹಶೀಲ್ದಾರ ಕಾರ್ಯಾಲದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಕಂದಾಯ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಾಥಾ ಕಾರ್ಯಕ್ರಮವನ್ನು … [Read more...] about ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಜಾಥಾಕ್ಕೆ ಚಾಲನೆ, ಎಲ್ಲರೂ ಸಾಮಾನ್ಯ ಕಾನೂನು ಜ್ಞಾನ ಹೊಂದುವುದು ಅಗತ್ಯ – ನ್ಯಾಯಾಧೀಶೆ ಶಿಲ್ಪಾ ಎಚ್ಎ.