ಹೊನ್ನಾವರ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ವೇಳೆ ಗ್ರಿಂಡಿಂಗ್ ಯಂತ್ರಕ್ಕೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಸ್ಪರ್ಶವಾಗಿ ಯುವಕೊನೊರ್ವ ಮೃತಪಟ್ಟ ಘಟನೆ ತಾಲೂಕಿನ ಕರ್ಕಿಯಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಮೃತಪಟ್ಟ ವ್ಯಕ್ತಿ ತಾಲೂಕಿನ ಕರ್ಕಿ ಲಕ್ಷ್ಮಣತಿರ್ಥ ನಿವಾಸಿ ಮಹಮ್ಮದ್ ಎ.ಆರ್ ಸದ್ಯಾನ್(24). ಕರ್ಕಿ ರೈಲ್ವೆ ಸ್ಟೇಶನ್ ಕ್ರಾಸ್ ಹತ್ತಿರ ಇರುವ ರಮಣ ಇಂಜಿನಿಯರಿಂಗ್ ವರ್ಕ್ಸನಲ್ಲಿ ವೆಲ್ಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಜೆ.ಸಿ.ಬಿ ಗೆ … [Read more...] about ವಿದ್ಯುತ್ ಸ್ಪರ್ಶ; ಯುವಕ ಸಾವು