ಹಳಿಯಾಳ:- ನಮ್ಮವನಾಗಿ ಮರಾಠರಿಗೆ ಬೆಂಬಲ ನೀಡುತ್ತಿರುವಿ. ನೀನು ಹೆಗೆ ಹಳಿಯಾಳದಲ್ಲಿ ಜೀವನ ಮಾಡುತ್ತಿ ಎಂದು ಜೀವ ಬೇದರಿಕೆ ಹಾಕಿದ್ದಾರೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ನ ಚುನಾಯಿತ ಸದಸ್ಯ ಸುರೇಶ ವಗ್ರಾಯಿ ಅವರು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾದ ವಕೀಲರಾಗಿರುವ ಮೇಘರಾಜ ಮೇತ್ರಿ ಹಾಗೂ 8-10 ಜನರು ತಮಗೆ ಜೀವ ಬೇದರಿಕೆ ಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇವರ ಮೇಲೆ ಕಾನೂನು ರೀತ್ಯಾ ಯೋಗ್ಯ ಕ್ರಮ … [Read more...] about ಜೀವ ಬೇದರಿಕೆ ರಕ್ಷಣೆ ನೀಡುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ ಹಳಿಯಾಳ ಪುರಸಭಾ ಕಾಂಗ್ರೇಸ್ ಸದಸ್ಯ ಸುರೇಶ ವಗ್ರಾಯಿ