ಹಳಿಯಾಳ:- ತನಗೆ ರಾಜಕೀಯ ಬೆಂಬಲವಿದೆ, ತಾನು ಹಳಿಯಾಳ ಪುರಸಭಾ ಸದಸ್ಯನಿದ್ದೇನೆ ಎಂದು ಬೆದರಿಕೆ ಹಾಕುತ್ತಾ ಅವ್ಯಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೇದರಿಕೆ ಹಾಕಿದ್ದಾನೆಂದು ಹಳಿಯಾಳ ಪುರಸಭೆ ಕಾಂಗ್ರೇಸ್ ಸದಸ್ಯ ಸುರೇಶ ಯಲ್ಲಪ್ಪಾ ವಗ್ರಾಯಿ ವಿರುದ್ದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಳಿಯಾಳ ತಾಲೂಕಿನ ಅಮ್ಮನಕೊಪ್ಪ ನಿವಾಸಿ ಹಾಗೂ ನ್ಯಾಯವಾದಿಯಾಗಿರುವ ಮೇಘರಾಜ ರಾಮಪ್ಪಾ ಮೇತ್ರಿ ಎನ್ನುವವರು ಪುರಸಭಾ ಸದಸ್ಯನ ವಿರುದ್ದ ಗಂಭೀರ ಆರೋಪ ಮಾಡಿ ಹಳಿಯಾಳ ಠಾಣೆಗೆ … [Read more...] about ಪುರಸಭೆ ಕಾಂಗ್ರೇಸ್ ಸದಸ್ಯನ ವಿರುದ್ದ – ವಕಿಲರೊರ್ವರಿಂದ ಹಳಿಯಾಳ ಠಾಣೆಯಲ್ಲಿ ಬೆದರಿಕೆ ದೂರು ದಾಖಲು