• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.

August 19, 2020 by Yogaraj SK Leave a Comment

ಹಳಿಯಾಳ :- ಶನಿವಾರದಿಂದ ಸೋಮವಾರದವರೆಗೆ 3 ದಿನಗಳ ಕಾಲ ಸುರಿದ ಮಳೆಗೆ ತಾಲೂಕಿನಲ್ಲಿ ಹಳ್ಳಿಗಳು ಸೇರಿದಂತೆ ಪಟ್ಟಣ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಮನೆಗಳ ಗೊಡೆಗಳು ಕುಸಿದುಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿದೆ.ಶನಿವಾರದಿಂದ ಆರಂಭವಾಗಿ ಸೋಮವಾರ ಬೆಳಿಗ್ಗೆಯವರೆಗೆ ಬಿಡುವು ನೀಡದೆ ಸುರಿದಿದ್ದ ಮಳೆ ಸೋಮವಾರ ಹಾಗೂ ಮಂಗಳವಾರ ಸಾಯಂಕಾಲದ ವರೆಗೂ ಕೊಂಚ ಬಿಡುವು ನೀಡಿತ್ತು. ಆದರೇ ಮಂಗಳವಾರ ಸಾಯಂಕಾಲದಿಂದ ಮತ್ತೇ ತಾಲೂಕಿನಲ್ಲಿ ಮಳೆ … [Read more...] about ಹಳಿಯಾಳದಲ್ಲಿ ಸುರಿದ ಭಾರಿ ಮಳೆಗೆ 70 ಕ್ಕು ಹೆಚ್ಚು ಮನೆಗಳಿಗೆ ಹಾನಿ.

ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ

August 17, 2020 by Harshahegde Kondadakuli Leave a Comment

ವೀರಪಾಂಡ್ಯ ಕಟ್ಟಬೊಮ್ಮನ್

 ಸುಮಾರು 6ತಿಂಗಳ ಹಿಂದೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದೆ. ನಾ ಕುಳಿತ ಸೀಟಿನ ಪಕ್ಕದಲ್ಲಿ ಒಬ್ಬ ಧಡೂತಿ ದೇಹದ ವ್ಯಕ್ತಿಯೊಬ್ಬ ಕುಳಿತಿದ್ದ. ನನ್ನ ಕಣ್ಣು ಸಾಮಾನ್ಯವಾಗೇ ಆತನೆಡೆಗೆ ಸಾಗಿತು. ಆದರೆ ಕೊನೆಗೆ ಯಾಕೆ ನೋಡಿದೆನೋ ಅನ್ನಿಸಿದಿದಷ್ಟು ಬೇಸರವಾಯಿತು. ಏಕೆಂದರೆ ಆತನ ಕಾಲಕೆಳಗೆ ನಮ್ಮ ರಾಷ್ಟ್ರ ಧ್ವಜದ ಪುಟ್ಟ ಸ್ಟಿಕ್ಕರ್ ಒಂದು ಬಿದ್ದಿತ್ತು. ಅದನ್ನು ಆತ ಕಾಲಿನಿಂದಲೇ ತುಳಿದು ಮುಂದಿನ ಸೀಟಿಗೆ ತಳ್ಳಿದ. ನನಗೆ ಆಗಲೇ ಪ್ರತಿಕ್ರಿಯಿಸಲು ಭಯವಾಯಿತಾದರೂ , ಆ ವ್ಯಕ್ತಿ … [Read more...] about ವೀರಪಾಂಡ್ಯ ಕಟ್ಟಬೊಮ್ಮನ್- ಭಾರತ ಕಂಡ ಅಪ್ರತಿಮ ವೀರ

ಸೊಂಕಿತರು ಪತ್ತೆಯಾಗಿಲ್ಲ -೨೩ ಜನ ಗುಣಮುಖ ಶನಿವಾರ-ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್

August 17, 2020 by Yogaraj SK Leave a Comment

ಹಳಿಯಾಳ :- ಶನಿವಾರ ಮತ್ತು ಭಾನುವಾರ ಎರಡು ದಿನ ಹಳಿಯಾಳದಲ್ಲಿ ಕೊರೊನಾ ಸಂಪೂರ್ಣ ರಿಲಿಫ್ ನೀಡಿದ್ದು ಒಂದೇ ಒಂದು ಪ್ರಕರಣ ಪತ್ತೆಯಾಗಿಲ್ಲ ಎನ್ನುವುದು ಒಂದು ಕಡೆ ಆದರೇ ಶನಿವಾರ ೯ ಜನ ಹಾಗೂ ಭಾನುವಾರ ೧೪ ಜನ ಎರಡು ದಿನದಲ್ಲಿ ಒಟ್ಟೂ ೨೩ ಜನ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.ಹಳಿಯಾಳ ತಾಲೂಕಿನಲ್ಲಿ ಈವರೆಗೆ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ ೩೦೩ ಇದ್ದು ಇದರಲ್ಲಿ ಕೊರೊನಾದಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು ೨೪೮ ಜನ … [Read more...] about ಸೊಂಕಿತರು ಪತ್ತೆಯಾಗಿಲ್ಲ -೨೩ ಜನ ಗುಣಮುಖ ಶನಿವಾರ-ಭಾನುವಾರ ಹಳಿಯಾಳಕ್ಕೆ ಬಿಗ್ ರಿಲಿಫ್

ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?

August 17, 2020 by Yogaraj SK Leave a Comment

ಬೆಳಗಾವಿ :- ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮುಖ್ಯ ಅಭಿಯಂತರು ಇಂದು ರವಿವಾರ ಮಧ್ಯಾನ್ಹ 2 ಗಂಟೆಗೆ ಝೂಮ್ ಮೂಲಕ ವಿಡಿಯೊ ಕಾನ್ಫರೆನ್ಸ ನಡೆಸಿ ಸಂಭವನಿಯ ಪ್ರವಾಹ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.ಕೃಷ್ಣಾ ಮೇಲ್ದಂಡೆ ಯೋಜನೆಯ ಚೀಫ್ ಇಂಜನಿಯರ್ ಆರ್.ಪಿ.ಕುಲಕರ್ಣಿ,ನಾರಾಯಣಪುರ ಚೀಫ್ ಇಂಜನಿಯರ್ ರಂಗರಾಮ ಮತ್ತುಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ನಿಗಮದ ಚೀಫ್ ಇಂಜನಿಯರ್ ಗುಣಾಲೆ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.ಕೊಯ್ನಾ ಒಳ,ಹೊರಹರಿವುಮತ್ತಷ್ಟು … [Read more...] about ಮಳೆ ನಿಲ್ಲದಿದ್ದರೇ ಪ್ರವಾಹ ಪಕ್ಕಾ ? ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಚೀಫ್ ಇಂಜನಿಯರಗಳ ಮಧ್ಯೆ ವಿಡಿಯೊ ಕಾನ್ಫರೆನ್ಸ: ನೆರೆ(ಪ್ರವಾಹ)ಯ ಮಾಹಿತಿ ವಿನಿಮಯ ?

ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು

August 15, 2020 by Dr. Shridhar NB Leave a Comment

ಭಾರತ ದೇಶದಲ್ಲಿ ಪ್ರತಿಯೊಬ್ಬರ ತಲಾ ಹಾಲಿನ ಸೇವನೆ ಪ್ರಮಾಣ ದಿನಕ್ಕೆ ೨೮೦ ಗ್ರಾಂ. ಸರಿಯಾಗಿ ವಿತರಣೆಯಾದರೆ ಪ್ರಸಕ್ತ ಹಾಲಿನ ಲಭ್ಯತೆ ಪ್ರತಿದಿನ ೩೯೪ ಗ್ರಾಂ. ೨೦೧೮-೧೯ ರ ಅಂಕಿಅಂಶದಂತೆ ಪ್ರಪಂಚದಲ್ಲಿ ಸರಾಸರಿ ಪ್ರತಿಯೊಬ್ಬರಿಗೆ ಪ್ರತಿದಿನ ಸಿಗುವ ಹಾಲಿನ ಪ್ರಮಾಣ ೨೨೯ ಗ್ರಾಂ. ಭಾರತವು ವಿಶ್ವದ ಶೇ:೨೦.೨ ರಷ್ಟು ಅಥವಾ ೧೮೮ ಮಿಲಿಯನ್ ಟನ್ ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯ ಶೇ ೫೦ ರಷ್ಟು ಹಾಲನ್ನು … [Read more...] about ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,452 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar