• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

August 31, 2020 by Yogaraj SK Leave a Comment

ದೆಹಲಿ: ಭಾರತ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ವಿಧಿವಶರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ ಬೂಮ್ ಜಿಲ್ಲೆಯ ಮಿರತಿಯಲ್ಲಿ ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಅವರು 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಮತ್ತು 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.ಮಾಜಿ ರಾಷ್ಟ್ರಪತಿ ಪ್ರಣಬ್ ರಿಗೆ ನಿನ್ನೆ ಮೆದುಳಿನ ಶಸ್ತ್ರಚಿಕಿತ್ಸೆ … [Read more...] about ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.

August 27, 2020 by Yogaraj SK Leave a Comment

ಹುಬ್ಬಳ್ಳಿ:- ಮಧ್ಯರಾತ್ರಿ ಡಬಲ್ ಮರ್ಡರ್ ಆಗುವ ಮೂಲಕ ಟ್ವಿನ್ ಸಿಟಿ ಹುಬ್ಬಳ್ಳಿ ಮತ್ತೆ ಸದ್ದು ಮಾಡಿದೆ. ಮಧ್ಯರಾತ್ರಿ ಡಬಲ್ ಮರ್ಡರ್ ಗೆ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದ ಘಟನೆಯೊಂದು ಹುಬ್ಬಳ್ಳಿ ಗೋಪನಕೊಪ್ಪದ ಬಸ್ ನಿಲ್ದಾಣದಲ್ಲಿ ನಡೆದಿದೆ.ಅಪರಿಚಿತ ದುಷ್ಕರ್ಮಿಗಳು ಇಬ್ಬರು ಯುವಕರನ್ನ ಕೊಚ್ಚಿಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುನಾಥ_ಕಬ್ಬಿನ್ ಹಾಗೂ ನಿಯಾಜ್ ಕೊಲೆಯಾದ ಯುವಕರು.ಮಾರಾಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಕೊಲೆ ಮಾಡಲಾಗಿದ್ದು, ಕೇಶ್ವಾಪುರ_ಪೊಲೀಸ್ ಠಾಣಾ … [Read more...] about ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.

ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ

August 27, 2020 by Yogaraj SK Leave a Comment

ಹಳಿಯಾಳ :- ಬುಧವಾರ ಬೆಳಗಿನ ಜಾವ ಡೆಡ್ಲಿ ವೈರಸ್ ಕೊರೊನಾಕ್ಕೆ ತಾಲೂಕಿನ ಹವಗಿ ಗ್ರಾಮದ 40ವರ್ಷದ ಯುವಕ ಸಾವನ್ನಪ್ಪಿರುವುದು ಹಳಿಯಾಳ ತಾಲೂಕಿನಲ್ಲಿ ಒಂದು ವಾರದಲ್ಲಿ 4ಜನರು ಸಾವಗಿಡಾಗಿದ್ದು ಒಟ್ಟೂ 5 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.ಕಳೆದ ೩ ದಿನದಲ್ಲಿ ಮೂರು ಜನರು ಸಾವನ್ನಪ್ಪಿದ್ದು ತಾಲೂಕಿನಲ್ಲಿ ಸದ್ಯ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 309 ಜನ ಗುಣಮುಖರಾಗಿದ್ದರೇ 35 ಸಕ್ರಿಯ ಕೊರೊನಾ ಸೊಂಕಿತರಿಗೆ ಚಿಕಿತ್ಸೆ … [Read more...] about ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ

ರಾಮತೀರ್ಥ ಅಭಿವೃದ್ಧಿಬಗ್ಗೆ ಹೆಚ್ಚಿನ ಒತ್ತು ನೀಡುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಭರವಸೆ

August 25, 2020 by Vishwanath Shetty Leave a Comment

ಹೊನ್ನಾವರ ತಾಲೂಕಿನ ರಾಮತೀರ್ಥ ಕೆರೆ ಅಭಿವೃದ್ದಿಗೆ 20.40ಲಕ್ಷ ವೆಚ್ಚದ ಅನುದಾನ ಬಿಡುಗಡೆಯಾಗಿದ್ದು ಗುದ್ದಲಿ ಪೂಜೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ನೇರವೇರಿಸಿದರು. ಸ್ಥಳಿಯರು, ಹಾಗೂ ದೇವಾಲಯದ ಪುರೋಹಿತರ ಮನವಿ ಮೇರೆಗೆ ಮಳೆಗಾಲದಲ್ಲಿ ಕುಸಿಯುವ ಭೀತಿಯ ಹಿನ್ನಲೆ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದೆ ಮತ್ತೆ ೩೫ ಲಕ್ಷ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದು. ಭವಿಷ್ಯದಲ್ಲಿ ಪ್ರವಾಸಿ ಕೇಂದ್ರವಾಗಿ … [Read more...] about ರಾಮತೀರ್ಥ ಅಭಿವೃದ್ಧಿಬಗ್ಗೆ ಹೆಚ್ಚಿನ ಒತ್ತು ನೀಡುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಭರವಸೆ

ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ

August 25, 2020 by Yogaraj SK Leave a Comment

ಹಳಿಯಾಳ :- ಸೋಮವಾರ ತಾಲೂಕಿನ ಗ್ರಾಮಾಂತರ ಭಾಗದ ನಾಲ್ವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಹವಗಿ ಗ್ರಾಮದ ೯೬ ವರ್ಷದ ವೃದ್ದೆ ಕೊರೊನಾಕ್ಕೆ ಕೊನೆಯುಸಿರೆಳೆದಿದ್ದು ಈವರೆಗೆ ಹಳಿಯಾಳ ತಾಲೂಕಿನಲ್ಲಿ ಮೂವರು ಕೊರೊನಾಕ್ಕೆ ಉಸಿರು ಚೆಲ್ಲಿದಂತಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಹವಗಿಯ 96 ವರ್ಷದ ವೃದ್ದೆ ಸೋಮವಾರ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಹಳಿಯಾಳ ಆರೋಗ್ಯ ಇಲಾಖೆ ಅಧಿಕಾರಿಗಳು ವೃದ್ದೆಯ ಕೊವಿಡ್-19 ಪತ್ತೆಗಾಗಿ ರ‍್ಯಾಪಿಡ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ … [Read more...] about ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,452 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar