ದೆಹಲಿ: ಭಾರತ ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ವಿಧಿವಶರಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ ಬೂಮ್ ಜಿಲ್ಲೆಯ ಮಿರತಿಯಲ್ಲಿ ಕಿಂಕರ್ ಮುಖರ್ಜಿ ಹಾಗೂ ರಾಜಲಕ್ಷ್ಮೀ ದಂಪತಿಗೆ 1935ರ ಡಿಸೆಂಬರ್ 11ರಂದು ಜನಿಸಿದ ಪ್ರಣಬ್ ಅವರು 2007ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಮತ್ತು 2019ರ ಜನವರಿಯಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು.ಮಾಜಿ ರಾಷ್ಟ್ರಪತಿ ಪ್ರಣಬ್ ರಿಗೆ ನಿನ್ನೆ ಮೆದುಳಿನ ಶಸ್ತ್ರಚಿಕಿತ್ಸೆ … [Read more...] about ಭಾರತ ರತ್ನ, ಪದ್ಮವಿಭೂಷಣ ಪುರಸ್ಕೃತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ
Trending
ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.
ಹುಬ್ಬಳ್ಳಿ:- ಮಧ್ಯರಾತ್ರಿ ಡಬಲ್ ಮರ್ಡರ್ ಆಗುವ ಮೂಲಕ ಟ್ವಿನ್ ಸಿಟಿ ಹುಬ್ಬಳ್ಳಿ ಮತ್ತೆ ಸದ್ದು ಮಾಡಿದೆ. ಮಧ್ಯರಾತ್ರಿ ಡಬಲ್ ಮರ್ಡರ್ ಗೆ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದ ಘಟನೆಯೊಂದು ಹುಬ್ಬಳ್ಳಿ ಗೋಪನಕೊಪ್ಪದ ಬಸ್ ನಿಲ್ದಾಣದಲ್ಲಿ ನಡೆದಿದೆ.ಅಪರಿಚಿತ ದುಷ್ಕರ್ಮಿಗಳು ಇಬ್ಬರು ಯುವಕರನ್ನ ಕೊಚ್ಚಿಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಂಜುನಾಥ_ಕಬ್ಬಿನ್ ಹಾಗೂ ನಿಯಾಜ್ ಕೊಲೆಯಾದ ಯುವಕರು.ಮಾರಾಕಾಸ್ತ್ರಗಳಿಂದ ಕೊಚ್ಚಿ ಇಬ್ಬರ ಕೊಲೆ ಮಾಡಲಾಗಿದ್ದು, ಕೇಶ್ವಾಪುರ_ಪೊಲೀಸ್ ಠಾಣಾ … [Read more...] about ಹುಬ್ಬಳ್ಳಿ ಜನತೆ ನಿದ್ದೆಯಲ್ಲಿದ್ದಾಗ ನಡೆಯಿತು ಡಬಲ್ ಮರ್ಡರ್ ಬೆಚ್ಚಿಬಿದ್ದ ಟ್ವಿನ್ ಸಿಟಿ ಜನತೆ.
ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ
ಹಳಿಯಾಳ :- ಬುಧವಾರ ಬೆಳಗಿನ ಜಾವ ಡೆಡ್ಲಿ ವೈರಸ್ ಕೊರೊನಾಕ್ಕೆ ತಾಲೂಕಿನ ಹವಗಿ ಗ್ರಾಮದ 40ವರ್ಷದ ಯುವಕ ಸಾವನ್ನಪ್ಪಿರುವುದು ಹಳಿಯಾಳ ತಾಲೂಕಿನಲ್ಲಿ ಒಂದು ವಾರದಲ್ಲಿ 4ಜನರು ಸಾವಗಿಡಾಗಿದ್ದು ಒಟ್ಟೂ 5 ಜನ ಕೊರೊನಾಕ್ಕೆ ಬಲಿಯಾಗಿದ್ದಾರೆ.ಕಳೆದ ೩ ದಿನದಲ್ಲಿ ಮೂರು ಜನರು ಸಾವನ್ನಪ್ಪಿದ್ದು ತಾಲೂಕಿನಲ್ಲಿ ಸದ್ಯ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ 349 ಕ್ಕೆ ಏರಿಕೆಯಾಗಿದ್ದು ಇದರಲ್ಲಿ 309 ಜನ ಗುಣಮುಖರಾಗಿದ್ದರೇ 35 ಸಕ್ರಿಯ ಕೊರೊನಾ ಸೊಂಕಿತರಿಗೆ ಚಿಕಿತ್ಸೆ … [Read more...] about ಹವಗಿ ಗ್ರಾಮದ ವಿವಾಹಿತ ಪುರುಷ ಕೊರೊನಾಕ್ಕೆ ಬಲಿ ಒಂದು ವಾರದಲ್ಲಿ ತಾಲೂಕಿನಲ್ಲಿ 4 ಜನರು ಕೊವಿಡ್-19ಗೆ ಬಲಿ
ರಾಮತೀರ್ಥ ಅಭಿವೃದ್ಧಿಬಗ್ಗೆ ಹೆಚ್ಚಿನ ಒತ್ತು ನೀಡುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಭರವಸೆ
ಹೊನ್ನಾವರ ತಾಲೂಕಿನ ರಾಮತೀರ್ಥ ಕೆರೆ ಅಭಿವೃದ್ದಿಗೆ 20.40ಲಕ್ಷ ವೆಚ್ಚದ ಅನುದಾನ ಬಿಡುಗಡೆಯಾಗಿದ್ದು ಗುದ್ದಲಿ ಪೂಜೆ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ನೇತ್ರತ್ವದಲ್ಲಿ ನೇರವೇರಿಸಿದರು. ಸ್ಥಳಿಯರು, ಹಾಗೂ ದೇವಾಲಯದ ಪುರೋಹಿತರ ಮನವಿ ಮೇರೆಗೆ ಮಳೆಗಾಲದಲ್ಲಿ ಕುಸಿಯುವ ಭೀತಿಯ ಹಿನ್ನಲೆ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಲಾಯಿತು. ಅಲ್ಲದೇ ಮುಂದೆ ಮತ್ತೆ ೩೫ ಲಕ್ಷ ಅನುದಾನ ಬಿಡುಗಡೆಯ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದು. ಭವಿಷ್ಯದಲ್ಲಿ ಪ್ರವಾಸಿ ಕೇಂದ್ರವಾಗಿ … [Read more...] about ರಾಮತೀರ್ಥ ಅಭಿವೃದ್ಧಿಬಗ್ಗೆ ಹೆಚ್ಚಿನ ಒತ್ತು ನೀಡುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಭರವಸೆ
ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ
ಹಳಿಯಾಳ :- ಸೋಮವಾರ ತಾಲೂಕಿನ ಗ್ರಾಮಾಂತರ ಭಾಗದ ನಾಲ್ವರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಹವಗಿ ಗ್ರಾಮದ ೯೬ ವರ್ಷದ ವೃದ್ದೆ ಕೊರೊನಾಕ್ಕೆ ಕೊನೆಯುಸಿರೆಳೆದಿದ್ದು ಈವರೆಗೆ ಹಳಿಯಾಳ ತಾಲೂಕಿನಲ್ಲಿ ಮೂವರು ಕೊರೊನಾಕ್ಕೆ ಉಸಿರು ಚೆಲ್ಲಿದಂತಾಗಿದೆ.ಅನಾರೋಗ್ಯದಿಂದ ಬಳಲುತ್ತಿದ್ದ ಹವಗಿಯ 96 ವರ್ಷದ ವೃದ್ದೆ ಸೋಮವಾರ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಹಳಿಯಾಳ ಆರೋಗ್ಯ ಇಲಾಖೆ ಅಧಿಕಾರಿಗಳು ವೃದ್ದೆಯ ಕೊವಿಡ್-19 ಪತ್ತೆಗಾಗಿ ರ್ಯಾಪಿಡ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ … [Read more...] about ಕೊರೊನಾಕ್ಕೆ ಸೋಮವಾರ ಹಳಿಯಾಳದ ಹವಗಿಯಲ್ಲಿ ವೃದ್ದೆ ಬಲಿ ನಾಲ್ವರಲ್ಲಿ ಸೊಂಕು ದೃಢ




