ಹಳಿಯಾಳ :- ಶನಿವಾರ ತಾಲೂಕಿನ 16 ಜನರಲ್ಲಿ ಕೊರೊನಾ ಸೊಂಕು ದೃಢಪಟ್ಟಿದ್ದರೇ ಗ್ರಾಮಾಂತರ ಭಾಗದ ಓರ್ವ ವೃದ್ದ, ಓರ್ವ ವೃದ್ದೆ ಮತ್ತು ಪಟ್ಟಣದ ಓರ್ವ ಮಹಿಳೆ ಹೀಗೆ ಒಂದೇ ದಿನ ಮೂವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದರಿಂದ ಶನಿವಾರ ಹಳಿಯಾಳಕ್ಕೆ ಶಾಪವಾಗಿ ಪರಿಣಮಿಸಿದಂತಾಗಿದೆ.ಪಟ್ಟಣದ ಕೆಎಚ್ಬಿ(ಆನೆಗುಂದಿ) ಕಾಲೋನಿ ನಿವಾಸಿ 40 ವರ್ಷದ ಮಹಿಳೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗಿಡಾಗಿದ್ದರೇ ಬೆಳವಟಗಿಯ 67 ವರ್ಷದ ವೃದ್ದೆ ಮತ್ತು ಮಲವಡಿಯ 68 … [Read more...] about ಹಳಿಯಾಳಕ್ಕೆ ಶಾಪವಾದ ಶನಿವಾರ ಒಂದೇ ದಿನ ಕೊರೊನಾಕ್ಕೆ ಮೂವರ ಬಲಿ, 16 ಜನರಲ್ಲಿ ಸೊಂಕು ದೃಢ
Trending
ಸಚಿವ ಶಿವರಾಮ ಹೆಬ್ಬಾರ ಅವರಿಗೂ ಹಾಗೂ ಪತ್ನಿಗೂ ಕೊರೊನಾ ಸೊಂಕು ದೃಢ.
ಯಲ್ಲಾಪುರ :- ಕಾರ್ಮಿಕ ಮತ್ತು ಸಕ್ಕರೆ ಸಚಿವರು, ಉಕ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಹಾಗೂ ಅವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಅವರಿಗೆ ಯಲ್ಲಾಪುರ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದಾಗ ಇಬ್ಬರಿಗೂ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.ಈ ಬಗ್ಗೆ ಖುದ್ದು ಸಚಿವರೇ ತಮ್ಮ ಫೆಸಬುಕ್ ಖಾತೆಯಲ್ಲಿ ಖಚಿತಪಡಿಸಿದ್ದು, ಕಳೆದ 2 ದಿನಗಳಿಂದ ಸಚಿವರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕದಲ್ಲಿರುವರು ಕೋವಿಡ್ ಪರೀಕ್ಷೆ ಮಾಡಿಕೊಳ್ಳುವಂತೆ … [Read more...] about ಸಚಿವ ಶಿವರಾಮ ಹೆಬ್ಬಾರ ಅವರಿಗೂ ಹಾಗೂ ಪತ್ನಿಗೂ ಕೊರೊನಾ ಸೊಂಕು ದೃಢ.
ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ
ಹೊನ್ನಾವರಕ್ಕೆ ನೂತನ ಬಸ್ ನಿಲ್ದಾಣ ಮಂಜೂರಾಗಿದ್ದು, ನಿರ್ಮಾಣ ಹಂತದ ಕಾಮಾಗಾರಿ ನಡೆಯುವರೆಗೆ ತಾತ್ಕಲಿಕವಾಗಿ ಪೋಲಿಸ್ ಮೈದಾನಕ್ಕೆ ಶಿಪ್ಟ ಮಾಡಿರುದಾಗಿ ಗುರುವಾರ ಬ್ಯಾನರ್ ಹಾಕಲಾಗಿತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೂಲಭೂತ ಸೌಕರ್ಯಗಳ ಕೊರತೆ ಮಧ್ಯೆ ಪೋಲಿಸ್ ಮೈದಾನಕ್ಕೆ ಬಸ್ ನಿಲ್ದಾಣ ಎಂದು ಬೊರ್ಡ ಹಾಕಿ, ಬಸ್ ಸಂಚಾರ ಆರಂಭವಾಯಿತು. ಗ್ರಾಮೀಣ ಭಾಗದ ಬಸ್ ಹಾಗೂ ದೂರದ ಊರಿನಿಂದ ಆಗಮಿಸುವ ಬಸ್ಸುಗಳು ಮಧ್ಯಾಹ್ನದವರೆಗೆ ಮಾತ್ರ ಬಂದು ನಂತರ ಪುನಃ ಹಳೆ ಬಸ್ … [Read more...] about ಬೆಳಿಗ್ಗೆ ಶಿಪ್ಟ ಆದ ತಾತ್ಕಲಿಕ ಬಸ್ ನಿಲ್ದಾಣ ಮಧ್ಯಾಹ್ನದೊಳಗೆ ಸ್ಥಗಿತ
ಕಾರವಾರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಬಾಣಂತಿ ಸಾವು ಆರೋಪ
ವೈದ್ಯರು ನೀಡಿದ ಅನಸ್ತೇಶಿಯಾದಿಂದಾಗಿ ಬಾಣಂತಿ ಸಾವಾಗಿದೆಯೆಂದು ಕುಟುಂಬಸ್ಥರ ಆರೋಪಗೀತಾ ಶಿವನಾಥ್ ಬಾನಾವಳಿಕರ್ ( 28) ಸಾವಿಗೀಡಾದ ಮಹಿಳೆಕಾರವಾರ ನಗರದ ಸರ್ವೋದಯ ನಗರದ ನಿವಾಸಿ ಬಾಣಂತಿ ಗೀತಾ ಎರಡನೇ ಹೆರಿಗೆಯಾಗಿ 3 ದಿನಗಳ ಬಳಿಕ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದ್ದ ಮಹಿಳೆನಾರ್ಮಲ್ ಡೆಲಿವರಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸ್ಥಿರವಾಗಿದ್ದ ಮಹಿಳೆಇಂದು ಬೆಳಗ್ಗೆ ಅನಸ್ತೇಶಿಯಾ ನೀಡಿ ಫ್ಯಾಮಿಲಿ ಪ್ಲ್ಯಾನಿಂಗ್ … [Read more...] about ಕಾರವಾರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಬಾಣಂತಿ ಸಾವು ಆರೋಪ
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ 300ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್- ಪ್ರಹ್ಲಾದ್ ಜೋಶಿ.
ಹುಬ್ಬಳ್ಳಿ :- ಹುಬ್ಬಳ್ಳಿಯ ಟ್ರಾಫಿಕ್ ಐಲ್ಯಾಂಡ್ ಚೆನ್ನಮ್ಮ_ವೃತ್ತದಲ್ಲಿ 300 ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಉಲ್ಲೇಖಿಸಿರುವ ಅವರು ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆಯಾಗಿದ್ದ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಈಗ ಈಡೇರಿದೆ.ಈ ಭಾಗದ ಜನರ ಬೇಡಿಕೆಗೆ ಶೀಘ್ರದಲ್ಲಿ … [Read more...] about ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ 300ಕೋಟಿ ರೂ. ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್- ಪ್ರಹ್ಲಾದ್ ಜೋಶಿ.




