ಹೊನ್ನಾವರ: ಪಟ್ಟಣದ ಪ್ರಭಾತನಗರದ ಫಾರೆಸ್ಟ್ ಕಾಲನಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವವರು ಜೆಸಿಬಿ ಯಂತ್ರದಿಂದ ನೆಲವನ್ನು ಅಗೆಯುವಾಗ ನಿಷ್ಕಾಳಜಿಯಿಂದ ನೀರು ಸರಬರಾಜು ಮಾಡುವ ಪೈಪುಗಳನ್ನು ಒಡೆದು ಹಾಕುತ್ತಿದ್ದು, ಈ ಭಾಗದ ಮನೆಗಳಿಗೆ ನೀರಿಗೆ ತತ್ವಾರವುಂಟಾಗಿದೆ. ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಭಾತನಗರದ ಫಾರೆಸ್ಟ್ ಕಾಲನಿಯ ಬಹುತೇಕ ಓಣಿಗಳಲ್ಲಿ ಪೈಪ್ ಲೈನ್ ಒಡೆದಿದೆ. ಕಳೆದ … [Read more...] about ಪಟ್ಟಣದ ನಿವಾಸಿಗಳಿಗೆ ನಿದ್ದೆಗೆಡಿಸಿದೆ ಒಳಚರಂಡಿ ಯೋಜನೆ ಕಾಮಗಾರಿ . ಪಟ್ಟಣದಾದ್ಯಂತ ರಸ್ತೆ ಹೊಂಡಮಯ. ಕುಡಿಯುವ ನೀರಿನ ಪೈಪ್ ಒಡೆದು ನೀರಿಗಾಗಿ ಹಾಹಕಾರ.
Trending
ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ- ಮಾಜಿ ಸಚಿವ ಪ್ರಮೋದ ಮದ್ವರಾಜ್ ಆರೋಪ.
ಕಾರವಾರ: ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ ಮಾಡಲಾಗುತ್ತಿದೆ. ಮೀನುಗಾರರು ಕರಾವಳಿಯ ಮೂಲ ನಿವಾಸಿಗಳಾಗಿದ್ದು ಅವರ ಬದುಕನ್ನು ಛಿದ್ರಗೊಳಿಸಿ ಮಾಡುವ ಅಭಿವೃದ್ದಿ ಕೆಲಸಗಳಿಗೆ ತಮ್ಮ ವಿರೋಧವಿದೆ ಎಂದು ಮೀನುಗಾರಿಕಾ ಇಲಾಖೆ ಮಾಜಿ ಸಚಿವ ಪ್ರಮೋದ ಮದ್ವರಾಜ್ ಹೇಳಿದರು. ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೊಳ್ಳುವ ಸ್ಥಳಕ್ಕೆ ಭೇಟಿ ನೀಡಿದ ಅವರು ಮೀನುಗಾರರು ಹಾಗೂ ಬಂದರು ಅಧಿಕಾರಿಗಳೊಂದಿಗೆ ಚರ್ಚೆ … [Read more...] about ತಪ್ಪು ಮಾಹಿತಿ ನೀಡಿ ಬಂದರು ವಿಸ್ತರಣೆ- ಮಾಜಿ ಸಚಿವ ಪ್ರಮೋದ ಮದ್ವರಾಜ್ ಆರೋಪ.
ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಯಶಸ್ವಿಯಾದ ಬೃಹತ್ ಪ್ರತಿಭಟನೆ
ಕಾರವಾರ: ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆಗೆ ಸಂಬಂಧಿಸಿದಂತೆ ಸಚಿವರ ಸಭೆ ನಡೆಯುವವರೆಗೆ ಕಾಮಗಾರಿ ಸ್ಥಗಿತಗೊಳಿಸುವ ಭರವಸೆ ದೊರೆತ ಹಿನ್ನಲೆಯಲ್ಲಿ ಮೀನುಗಾರರು ನಾಲ್ಕು ದಿನಗಳ ಪ್ರತಿಭಟನೆಯನ್ನು ಗುರುವಾರ ತಾತ್ಕಾಲಿಕವಾಗಿ ಹಿಂಪಡೆದರು. ಸಾಗರಮಾಲಾ ಯೋಜನೆ ಅಡಿ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ನಡೆಸಿದ ಹೋರಾಟ ನಾಲ್ಕನೇ ದಿನವಾದ ಗುರುವಾರ ಬೆಳಗ್ಗೆಯಿಂದ ಮದ್ಯಾಹ್ನದ ವರೆಗೂ ನಡೆದಿದ್ದು, ಇದರ ಅಂಗವಾಗಿ ನಗರದಲ್ಲಿ ಪ್ರತಿಭಟನಾ ಮೆರವಣಿಗಗಳು ನಡೆದವು. … [Read more...] about ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಯಶಸ್ವಿಯಾದ ಬೃಹತ್ ಪ್ರತಿಭಟನೆ
ಜನವರಿ 19 ರಿಂದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಕಲ ಸಿದ್ದತೆ . 5ವರ್ಷದೊಳಿಗಿನ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ.
ಕಾರವಾರ/ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ ಜನವರಿ 19 ರಿಂದ ನಡೆಯಲಿದ್ದು, ಇವರ ಅಂಗವಾಗಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ ಎನ್. ಅಶೋಕ್ ಕುಮಾರ್ ತಿಳಿಸಿದ್ದಾರೆ.ಜಿಲ್ಲೆಯ ನಗರ ಪ್ರದೇಶಗಳಲ್ಲಿ 22,505 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 81,849 ಒಟ್ಟೂ 1,04,354 5 ವರ್ಷದೊಳಗಿನ ಮಕ್ಕಳನ್ನು ಗುರುತಿಸಿದೆ. ಪೂರ್ಣ … [Read more...] about ಜನವರಿ 19 ರಿಂದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಕಲ ಸಿದ್ದತೆ . 5ವರ್ಷದೊಳಿಗಿನ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸಿ.
ಸಂಕ್ರಾಂತಿ ಸಡಗರ…! ಮೂಡಲಿ ಹಳ್ಳಿ ಬದುಕಿನ ಚಿತ್ತಾರ
ಪ್ರತಿ ವರ್ಷ ನಿಗದಿತ ದಿನಕ್ಕೆ,ಸರಿಯಾದ ಸಮಯಕ್ಕೆ ಜರುಗುವ ಸಂಭ್ರಮವೇ ಸಂಕ್ರಾಂತಿ.ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಪಥವನ್ನು ಬದಲಾಯಿಸುತ್ತಾನೆ. ಈ ಚಲನೆ ವಿಶ್ವ ಪರಿಸರದ ದಿಕ್ಕನ್ನೇ ಬದಲಾಯಿಸುತ್ತದೆ. ಇದನ್ನು ಭಾರತೀಯರೆಲ್ಲಾ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತಾರೆ.ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆ ಅಷ್ಟೆ ಅಲ್ಲ.ಪೌರಾಣಿಕ,ಐತಿಹಾಸಿಕ,ಜಾನಪದದ ಹಿನ್ನಲೆಯು ಅಡಗಿದೆ.ಜ್ಯೋತಿಷ್ಯದ ಪ್ರಕಾರ ದಿನಕರನು ಮಕರ ರಾಶಿಯನ್ನು … [Read more...] about ಸಂಕ್ರಾಂತಿ ಸಡಗರ…! ಮೂಡಲಿ ಹಳ್ಳಿ ಬದುಕಿನ ಚಿತ್ತಾರ




