#ಯಲ್ಲಾಪುರ: - ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ರಿಸಲ್ಟ್ ಹೊರ ಬಿದ್ದಿದ್ದು #ಬಿಜೆಪಿಅಭ್ಯರ್ಥಿ ಶಿವರಾಮ #ಹೆಬ್ಬಾರ್ ಭರ್ಜರಿ #ಗೆಲುವು ಸಾಧಿಸುವ ಮೂಲಕ ಯಲ್ಲಾಪುರ ಕ್ಷೇತ್ರದಲ್ಲೂ ಕಮಲ ತನ್ನ ಖಾತೆ ತೆರೆಯುವಲ್ಲಿ ಸಫಲವಾಗಿದೆ.Bjp 80440Cong 49034Jds. 1235Nota. 1444Lead 31406 BjpArabail Shivram hebbarಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಅವರು 31, 875 ಮತಗಳ ಅಂತರದಿಂದ … [Read more...] about ಯಲ್ಲಾಪುರದಲ್ಲಿ ಅರಳಿದ ಕಮಲ;ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಭರ್ಜರಿ ಗೆಲುವು.
Trending
ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.
ಪ್ರಧಾನವÀುಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ದೊರೆಯುವ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ನಲ್ಲಿ ಅನಿಲದ ಬದಲಾಗಿ ನೀರು ತುಂಬಿರುವ ಪ್ರಕರಣವೊಂದು ಹೊನ್ನಾವರ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಸಂಭವಿಸಿದೆಶಿರೂರಿನ ಬೇಬಿ ಶ್ರೀಧರ ನಾಯ್ಕ ಅವರ ಮನೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಹೊನ್ನಾವರದ ಕರ್ಕಿ ನಾಕಾದಲ್ಲಿರುವ `ಶ್ರೀದೇವಿ ಕೃಪಾ' ಏಜೆನ್ಸಿ ವತಿಯಿಂದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೋವ್ … [Read more...] about ಗ್ಯಾಸ ಸಿಲಿಂಡರ್ ನಲ್ಲಿ ಅನಿಲದ ಬದಲಾಗಿ ಕಾಣಿಸಿಕೊಂಡ ನೀರು !!!! ಹೊನ್ನಾವರದಲ್ಲಿ ವಿಚಿತ್ರ ಘಟನೆ.
ಹಲಸಿಯಲ್ಲಿ ಮತ್ತೇ ಕದಂಬೋತ್ಸವ ಪ್ರಾರಂಭಿಸುವಂತೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಗ್ರಹ
ಖಾನಾಪುರ :- ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ತಹಸೀಲ್ದಾರ ಕಚೇರಿ ಎದುರು ತಾಲ್ಲೂಕಿನ ವಿವಿಧ ಸಂಘಟನೆಯ ಪದಾಧಿಕಾರಿಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲುಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಹಲಸಿ ಗ್ರಾಮದ ಕದಂಬ ರಾಜ ಮನೆತನದ ಆಳ್ವಿಕೆಯ ಕಾಲದ ಪುರಾತನ ದೇವಾಲಯಗಳು ಇನ್ನಿತರ ಸ್ಮಾರಕಗಳು ಸರಕಾರದ ದಿವ್ಯ ನಿರ್ಲಕ್ಷ್ಯತೆಯಿಂದ ಹಾಳು ಕೊಂಪೆಯಾಗಿ ಪರಿವರ್ತನೆ ಆಗ್ತಾ ಇದೆ ಮತ್ತು ಸರಕಾರದಿಂದ ಈ ಹಿಂದೆ ಆಚರಿಸಲಾದ ಕದಂಬೋತ್ಸವ … [Read more...] about ಹಲಸಿಯಲ್ಲಿ ಮತ್ತೇ ಕದಂಬೋತ್ಸವ ಪ್ರಾರಂಭಿಸುವಂತೆ ಹಾಗೂ ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಆಗ್ರಹ
ಹಳಿಯಾಳದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಚರಣೆ
ಹಳಿಯಾಳ;- ಸರಕಾರಿ ಶಿವಾಜಿ ಪದವಿ ಕಾಲೇಜ್, ಆರೋಗ್ಯ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಳಿಯಾಳ ತಾಲೂಕಾ ಮಟ್ಟದ ವಿಶ್ವ ಏಡ್ಸ ದಿನಾಚಾರಣೆ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಜಾಥಾ ನಡೆಸಿ ಜನಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಶಿವಾಜಿ ಪದವಿ ಪೂರ್ವ ಕಾಲೇಜ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕಾ ಆರೋಗ್ಯಾಧಿಕಾರಿ ಡಾ|| ರಮೇಶ ಕದಂ ಉಧ್ಘಾಟಿಸಿ ಮಾತನಾಡಿ … [Read more...] about ಹಳಿಯಾಳದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಚರಣೆ
ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.
ಹಳಿಯಾಳ:- ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಕೇಂದ್ರ, ಇಂಗ್ಲೀಷ್ ಕಲಿಕಾ ಕೇಂದ್ರ, ರೈತರಿಗೆ ವೈಜ್ಞಾನಿಕ ಸಲಹೆ ಮಾಹಿತಿ ಕೇಂದ್ರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲು ಯೋಚಿಸಲಾಗಿದ್ದು ಎಲ್ಲರ ಸಹಕಾರ ಅವಶ್ಯಕವಾಗಿದೆ ಎಂದು ಯಶಸ್ವಿ ಉದ್ಯಮಿ ಹಾಗೂ ಸಮಾಜ ಸೇವಕ ನಾರಾಯಣ ಟೋಸುರ ಹೇಳಿದರು. ಪಟ್ಟಣದ ಟೋಸರು ಸಂಕೀರ್ಣದಲ್ಲಿರುವ ಪಂ.ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಅಭಿವೃದ್ದಿ ಕೇಂದ್ರ, … [Read more...] about ಸಾಧಕ ನಾರಾಯಣ ಟೊಸುರ ಅವರಿಗೆ ಸನ್ಮಾನ :- ಇನ್ನೂ ಹೆಚ್ಚಿನ ಸಮಾಜ ಸೇವೆಗೆ ಬದ್ದ ಟೊಸುರ ಹೇಳಿಕೆ.




