• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಆನಂದಮೂರ್ತಿ.

October 26, 2019 by Yogaraj SK Leave a Comment

special story on haliyal PSI ANANDMURTHY,psi anand murthy

ಹಳಿಯಾಳ :- ಕಾರವಾರ, ಗೋಕರ್ಣ, ಹೊನ್ನಾವರ ಠಾಣೆಗಳಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಹಳಿಯಾಳ ಠಾಣೆಯಲ್ಲಿ ಕೂಡ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ ಕುಮಟಾ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್‍ಐ ಆನಂದಮೂರ್ತಿ .ಸಿ ಯವರ ಕುರಿತು ಕಿರು ಲೇಖನ. ಮೂಲತಃ ಚಾಮರಾಜನಗರ ಗುಂಡ್ಲುಪೇಟೆಯವರಾದ ಆನಂದಮೂರ್ತಿಯವರು 2007ರಲ್ಲಿ ಪೋಲಿಸ್ ಇಲಾಖೆಗೆ ಸೇರ್ಪಡೆಯಾಗಿದ್ದು ಮೊದಲು ಕಾಯ್ದಿಟ್ಟ ಪೋಲಿಸ್ ಪಡೆ(ರಿಸರ್ವ … [Read more...] about ಜನಸ್ನೇಹಿ ದಕ್ಷ ಪೋಲಿಸ್‌ ಅಧಿಕಾರಿ ಪಿಎಸ್ ಐ ಆನಂದಮೂರ್ತಿ.

ಅಕ್ರಮ-ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಗೂಂಡಾ ಕಾಯ್ದೆ ಅಸ್ತ್ರ ಬಳಕೆ ಸಿಪಿಐ ಲೋಕಾಪುರ ಖಡಕ್ ಎಚ್ಚರಿಕೆ

October 24, 2019 by Yogaraj SK Leave a Comment

Deepavali gambling shanti palana sabhe

ಹಳಿಯಾಳ :- ಈಗಾಗಲೇ ಅಕ್ರಮ ಚಟುವಟಿಕೆ ನಡೆಸುವವರನ್ನು ಗುರುತಿಸಿ ಗಡಿಪಾರಿಗೆ ಶಿಫಾರಸು ಮಾಡಲಾಗಿದ್ದು ಇನ್ನು ಮುಂದೆ ಮತ್ತೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡವರ ವಿರುದ್ದ ಗುಂಡಾ ಕಾಯ್ದೆ ಅಸ್ತ್ರ ಬಳಸಲಾಗುತ್ತಿದ್ದು ಅಕ್ರಮ ಚಟುವಟಿಕೆ ನಡೆಸುವವರನ್ನು ಸುಮ್ಮನೆ ಬಿಡುವ ಪ್ರಶ್ನೇಯೇ ಇಲ್ಲವೆಂದು ಹಳಿಯಾಳ ಪೋಲಿಸ್ ವೃತ್ತ ನೀರಿಕ್ಷಕ(ಸಿಪಿಐ) ಬಿಎಸ್ ಲೋಕಾಪುರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ ಹಾಗೂ … [Read more...] about ಅಕ್ರಮ-ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಮೇಲೆ ಗೂಂಡಾ ಕಾಯ್ದೆ ಅಸ್ತ್ರ ಬಳಕೆ ಸಿಪಿಐ ಲೋಕಾಪುರ ಖಡಕ್ ಎಚ್ಚರಿಕೆ

ಧರ್ಮಸ್ಥಳದ ಮ್ಯೂಸಿಯಂನಲ್ಲಿ ಮಂಕಿಯ ಚಿನ್ನದ ತಯಾರಿಕರಿಂದ ರಚಿಸಲ್ಪದ ಬಂಗಾರದ ಚೈನ್. ವಿರೇಂದ್ರ ಹೆಗ್ಗಡೆಯವರಿಂದ ಪ್ರಶಂಸನಾ ಪತ್ರ ಸ್ವೀಕಾರ.

October 22, 2019 by Vishwanath Shetty Leave a Comment

india book of record serida chain

ಹೊನ್ನಾವರ ತಾಲೂಕಿನ ಮಂಕಿಯ ಪ್ರಸನ್ನ ಜ್ಯುವೆಲರಿಯ ದಿನೇಶ ಮರ್ತು ಶೇಟ್ ಅವರು 480 ಮಿಲಿಗ್ರಾಮ್ (0.5 ಗ್ರಾಂ ಗಿಂತಲೂ ಕಡಿಮೆ) ಬಂಗಾರದಿಂದ ಮಾಡಿದ ಚೈನ್ ಇಂಡಿಯಾ ಬುಕ್ ಆಪ್ ರೆಕಾರ್ಡ ಸೇರಿದೆ. ಸಚಿನ್ ತೆಂಡೂಲ್ಕರ್ ಮಾಡೆಲ್ ಚೈನ್ ಇದಾಗಿದ್ದು ಅಪರೂಪದ ದಾಖಲೆ ಮಾಡಿದ ದಿನೇಶ್ ಶೇಟ್ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳ ಮ್ಯೂಸಿಯಂನಲ್ಲಿಡಲು … [Read more...] about ಧರ್ಮಸ್ಥಳದ ಮ್ಯೂಸಿಯಂನಲ್ಲಿ ಮಂಕಿಯ ಚಿನ್ನದ ತಯಾರಿಕರಿಂದ ರಚಿಸಲ್ಪದ ಬಂಗಾರದ ಚೈನ್. ವಿರೇಂದ್ರ ಹೆಗ್ಗಡೆಯವರಿಂದ ಪ್ರಶಂಸನಾ ಪತ್ರ ಸ್ವೀಕಾರ.

ಸಮಸ್ಯೆಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ. 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿರುವುದಕ್ಕೆ ಪಟ್ಟಣ ನಿವಾಸಿಗಳಿಂದ ಅಭಿನಂದನೆ ಮಹಾಪೂರ

October 16, 2019 by Vishwanath Shetty Leave a Comment

ಹೊನ್ನಾವರ ಪಟ್ಟಣ ವ್ಯಾಪ್ತಿಯ ಸಮಸ್ಯೆಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ. 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿರುವುದಕ್ಕೆ ಪಟ್ಟಣ ನಿವಾಸಿಗಳಿಂದ ಅಭಿನಂದನೆ ಮಹಾಪೂರ ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ ಪ್ರತಿ ಬಾರಿ ಪೈಪ್ ಒಡೆಯುವುದು ಟಿಸಿ ಕೆಟ್ಟು ವಾರನುಗಟ್ಟಲೇ ನೀರು ಇಲ್ಲದೇ ಹಿಡಿಶಾಪ ಹಾಕುವುದು ಪಟ್ಟಣ ನಿವಾಸಿಗಳಿಗೆ ಈ ಹಿಂದಿನಿಂದಲೂ ಮಾಮೂಲಿಯಾಗಿ ರೋಸಿ ಹೋಗಿದ್ದರು. ಸೋಮವಾರ ಟಿಸಿ ಕೆಟ್ಟಿದೆ ಇನ್ನು ಒಂದು ವಾರ … [Read more...] about ಸಮಸ್ಯೆಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ. 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸಿರುವುದಕ್ಕೆ ಪಟ್ಟಣ ನಿವಾಸಿಗಳಿಂದ ಅಭಿನಂದನೆ ಮಹಾಪೂರ

ಶ್ರೀ ಬಿಷ್ಠಾದೇವಿಯ ಜಾತ್ರೆ ಅ.07ರಿಂದ 10ರವರೆಗೆ ಕಕ್ಕೇರಿ ಬಿಷ್ಟಮ್ಮ ಏನಮ್ಮ ನಿನ್ನ ಮಹಿಮೆ

October 5, 2019 by kasim hattiholi Leave a Comment

ಖಾನಾಪುರ: ಗಡಿನಾಡು ಬೆಳಗಾವಿ ಜಿಲ್ಲೆಯ ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮವು ಶ್ರೀ ಬಿಷ್ಟಾದೇವಿಯ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇದು ಬೆಳಗಾವಿ-ತಾಳಗುಪ್ಪಾ ರಾಜ್ಯ ಹೆದ್ದಾರಿಯಲ್ಲಿ ಖಾನಾಪುರ ಹಾಗೂ ಅಳನಾವರಗಳ ನಡುವೆ ಇದೆ.12ನೇ ಶತಮಾನದಲ್ಲಿ ಸಮಾಜ ಪರಿವರ್ತನೆ, ಸ್ತ್ರೀಸ್ವಾತಂತ್ರ್ಯ, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟವರು ಶ್ರೀ ಬಸವಣ್ಣನವರು. ಅವರು ಇವನ್ನು ಸಾಧಿಸಲು ಹೋರಾಟದ ಮಾರ್ಗ ಹಿಡಿದರು. ಬಿತ್ತಿದ ಬೀಜ … [Read more...] about ಶ್ರೀ ಬಿಷ್ಠಾದೇವಿಯ ಜಾತ್ರೆ ಅ.07ರಿಂದ 10ರವರೆಗೆ ಕಕ್ಕೇರಿ ಬಿಷ್ಟಮ್ಮ ಏನಮ್ಮ ನಿನ್ನ ಮಹಿಮೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,455 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar