ಭಟ್ಕಳ: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹಮ್ಮದ್ ಮುಕ್ತೇಸರ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ಜಾಲವೊಂದು ಅನಧಿಕೃತ ಟೆಲಿಫೋನ್ ಎಕ್ಸ್ಚೇಂಜ್ ಮೂಲಕ ಐಎಸ್ಡಿ ಕರೆಗಳನ್ನು … [Read more...] about ಐ.ಎಸ್.ಡಿ ಕರೆ ಪರಿವರ್ತನೆ ಜಾಲ ಪ್ರಕರಣ:ಭಟ್ಕಳದಲ್ಲಿ ಓರ್ವನ ಬಂಧನ
Trending
ಪರಿಸರ ಸ್ನೇಹಿ ನ್ಯಾನೋ ಯುರೀಯಾ ; ಖರ್ಚು ಕಡಿಮೆ; ಇಳುವರಿ ಜಾಸ್ತಿ
ಗುಜರಾತಿನ ಕಲೋಲ್’ನಲ್ಲಿರುವ ಇಫ್ಕೋ ನ್ಯಾನೋ ಯುರೀಯಾ ಕಾರ್ಖಾನೆಯಿಂದ 500-ಎಂ.ಎಲ್. ಸಾಮರ್ಥ್ಯದ 16,600 ನ್ಯಾನೋ ಯೂರಿಯಾ ಬಾಟಲಿಗಳನ್ನು ಹೊತ್ತ ಮೊದಲ ವಾಹನ ಕರ್ನಾಟಕದತ್ತ ಪಯಣ ಬೆಳೆಸಿತು.ನ್ಯಾನೋ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡುವುದು ಎಂದು ನಿರೀಕ್ಷಿಸಲಾಗಿದೆ. 500- ಎಂ.ಎಲ್. ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಬೆಲೆ ಒಂದು ಬಾಟಲಿಗೆ 240 ರೂಪಾಯಿ. ಸಹಕಾರಿ ವಲಯದ ಇಫ್ಕೋ ಕಂಪನಿಯು ಗುಜರಾತಿನ ಕಲೋಲ್ ಸೇರಿದಂತೆ … [Read more...] about ಪರಿಸರ ಸ್ನೇಹಿ ನ್ಯಾನೋ ಯುರೀಯಾ ; ಖರ್ಚು ಕಡಿಮೆ; ಇಳುವರಿ ಜಾಸ್ತಿ
ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆ ಅರೆಸ್ಟ್
ಭಟ್ಕಳ: ಭಟ್ಕಳದ ನವಾಯತ್ ಕಾಲೋನಿಯೊಂದರ ಮನೆಯಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಖತೀಜಾ ಮೆಹರಿನ್ c/o ಜಾವೀದ್ ಮೋಹಿದ್ದಿನ್ ರುಕ್ಸುದ್ದೀನ್ ಎಂದು ಗುರುತಿಸಲಾಗಿದೆ.ಪಾಕಿಸ್ತಾನದ ನಾಗರೀಕತ್ವ ಹೊಂದಿರುವ ಮಹಿಳೆ ಕಳ್ಳ ಮಾರ್ಗದ ಮೂಲಕ ಭಟ್ಕಳಕ್ಕೆ 8 ವರ್ಷಗಳ ಹಿಂದೆಯೇ ಆಗಮಿಸಿ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ನವಾಯತ್ ಕಾಲೋನಿಯಲ್ಲಿ … [Read more...] about ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆ ಅರೆಸ್ಟ್
ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’
ಭಟ್ಕಳ: ತಾಲೂಕಿನ ಹೆಬಳೆ ಗಾಂಧಿ ನಗರದ ವೃತ್ತಿಯಲ್ಲಿ ಕರಾಟೆ ಶಿಕ್ಷಕ ಲಾಕ್ ಡೌನ ಹಿನ್ನೆಲೆ ಮನೆಯಂಗಳದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದು ಇವರ ಮನೆಯ ಎದುರಿಗೆ ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಯರು ಇಟ್ಟ ಬಾಕ್ಸ ಯಾರದೆಂಬುದು ವಿಚಾರಿಸದೇ ಭಟ್ಕಳ ಗ್ರಾಮೀಣ ಠಾಣೆ ಎಎಸೈ ಓರ್ವರು ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ ಆರೋಪದ ಮೇರೆಗೆ ನಾವು ಏನು ತಪ್ಪು ಮಾಡದೇ ನಮ್ಮ ಮೇಲೆ ಶನಿವಾರದಂದು ಹಲ್ಲೆಗೆ ಮುಂದಾಗಿರುವ ಎಎಎಸೈ ಅವರ ಮೇಲೆ ಕ್ರಮಕ್ಕೆ … [Read more...] about ಭಟ್ಕಳ ಗ್ರಾಮೀಣ ಠಾಣೆ ಎಎಎಸೈಯಿಂದ ಕರಾಟೆ ಶಿಕ್ಷಕನ ಮೇಲೆ ಲಾಠಿಯಿಂದ ತಳಿತದ ಆರೋಪ;‘ಹಲ್ಲೆಕ್ಕೊಳಗಾದ ಗಂಡ ಮಡದಿಯಿಂದ ಶಾಸಕ ಸುನೀಲ ನಾಯ್ಕ ಬಳಿ ಹಲ್ಲೆಯ ಬಗ್ಗೆ ದೂರು’
ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ
ಇನ್ಪೋಸಿಸ್ ನೆರವು ನೆನೆಯುತ್ತಾ ತಮ್ಮ ವೈಪಲ್ಯ ಒಪ್ಪಿಕೊಂಡ ಶಾಸಕಹೊನ್ನಾವರ : ತಾಲೂಕಾಸ್ಪತ್ರೆಗೆ ಇನ್ಪೋಸಿಸ್ ಸಂಸ್ಥೆಯವರು ನೀಡಿದ 30 ಲಕ್ಷ ಮೊತ್ತದ ಲ್ಯಾಬ್ ಉದ್ಘಾಟಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಇನ್ಪೋಸಿಸ್ ಸಂಸ್ಥೆ ಹಾಗೂ ಸುಧಾಮೂರ್ತಿಯವರ ಕೊಡುಗೆಯನ್ನು ಶ್ಲಾಘಿಸುತ್ತಲೇ ತಾಲೂಕಾಸ್ಪತ್ರೆಯ ಮೇಲ್ಚಾವಣಿ ಸೋರುತ್ತಿರುವ ಸಂಗತಿ ಬಹಳಷ್ಟು ಸಲ ಗಮನಕ್ಕೆ ಬಂದರೂ ಸರ್ಕಾರದಿಂದ ಅನುದಾನವನ್ನು ತರಲು ಸಾಧ್ಯವಾಗಿಲ್ಲ ಎಂದು ತಮ್ಮ ವೈಪಲ್ಯವನ್ನು … [Read more...] about ಸರ್ಕಾರಿ ಆಸ್ಪತ್ರೆ ಸೋರುತ್ತಿದ್ದರೂ ಸರ್ಕಾರದಿಂದ ದುಡ್ಡು ತರಲಿಕ್ಕೆ ಆಗಲಿಲ್ಲ – ದಿನಕರ ಶೆಟ್ಟಿ




