ಆಫೀಶಿಯಲಿ ವಾಟ್ಸ್ಯ್ ಲಾಂಚ್ಡ ಪಿಂಕ್ ವಾಟ್ಸ್ಯಪ್ ವಿತ್ ಎಕ್ಸಸ್ಟ್ರಾನ್ಯೂ ಪ್ಯೂಚರ್ಸ್, ಮಸ್ಟ್ ಟೈ ದಿಸ್…ಇಂಥದ್ದೊಂದು ಸಂದೇಶ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಸಂಚಲನ ಸೃಷ್ಟಿಸಿತ್ತು.ಬಹುತೇಕ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿತ್ತು. ಹೆಚ್ಚಿನವರು ಇದೇನಿದು ಹೊಸ ಫೀಚರ್ಸ ಇದೆಯಲ್ಲಾ ಎಂದು ಕ್ಲಿಕ್ ಮಾಡಿ ನೋಡಿದರೆ ಅದು ವೈರಸ್ ಕಾಟ.ಹಾಗಂತ ಬಳಕೆದಾರರು ಈ ಲಿಂಕ್ ಒತ್ತಿ ಬಳಿಕ ಮೊಬೈಲ್ ಮುಚ್ಚಿಟ್ಟು ಕೂತರೂ ಕ್ಷಣಾರ್ಧದಲ್ಲಿ ಈ ಸಂದೇಶ … [Read more...] about ವಾಟ್ಸ್ ಆ್ಯಪ್ ನಲ್ಲಿ ಪಿಂಕ್ ವೈರಸ್
Trending
ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !
ಬೆಂಗಳೂರು : ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು. ಕೋವಿಡ್ ಸೋಂಕು ಧೃಢಪಟ್ಟಿರುವವರ ಕೈಗಳಿಗೆ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್) ನ್ನು ಹಾಕಲು ನಿರ್ಧರಿಸಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿಡ್ ಸೋಂಕು ಧೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕಲು ಕಾರ್ಯ ಪ್ರಾಂರಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು … [Read more...] about ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !
ಭೀಮಯಾತ್ರೆಗೆ ರಾಜೇಶ ಭಂಡಾರಿ ಚಾಲನೆ
ಹೊನ್ನಾವರ: ಡಾ.ಬಿ.ಆರ್ ಅಂಬೇಡ್ಕರ್ರವರ 130ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಆಯೋಜಿಸಿದ ಭೀಮಯಾತ್ರೆಗೆ ಹೊನ್ನಾವರದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಚಾಲನೆ ನೀಡಿದರು.ಜಾಥಾ ವಾಹನದ ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಮಾಲಾರ್ಪಣೆ ಮಾಡಿ ಘೋಷಣೆ ಮೊಳಗಿಸಿದರು. ಜಾಥಾ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ. ಸದಸ್ಯ ಗಣೇಶ ಹಳ್ಳೇರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಅನನ್ಯವಾದದು. ಅವರ … [Read more...] about ಭೀಮಯಾತ್ರೆಗೆ ರಾಜೇಶ ಭಂಡಾರಿ ಚಾಲನೆ
tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದೆ. 40,000 ಫ್ರೆಶರ್ಸ್ ನೇಮಕಾತಿಯೊಂದಿಗೆ ಮುಂಬರುವ ಕೆಲ ತಿಂಗಳುಗಳಲ್ಲಿ ಟಿಸಿಎಸ್ ಹೊಸ ದಾಖಲೆ ಬರೆಯಲಿದೆ.ಕಳೆದ ಮೂರು ತಿಂಗಳಲ್ಲಿ ಸುಮಾರು 19,388 ಹೊಸ ಸಿಬ್ಬಂದಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸುಮಾರು 9.2 ಬಿಲಿಯನ್ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸಂಸ್ಥೆಯ ಆಟ್ರಿಷನ್ ದರ ಶೇ … [Read more...] about tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು
ಹೊನ್ನಾವರ; ತಾಲೂಕಿನ ಕರ್ಕಿ ಗ್ರಾಮದ ಕೆಳಗಿನ ಕೇರಿಯಲ್ಲಿನ ಮನೆಯೊಂದಕ್ಕೆ ಹೋಗುವ ಕಾಲು ದಾರಿಯ ಪಕ್ಕದಲ್ಲಿದ್ದ ಹೆಬ್ಬಾವಿನ ಮರಿಯೊಂದು ತನ್ನ ಹೊಟ್ಟೆಯ ಅಳತೆ ಮೀರಿದ ಆಹಾರ ತಿಂದು ಒದ್ದಾಡುತ್ತಿತ್ತು. ಇದರಿಂದ ಹೊಟ್ಟೆಯೊಳಗೆ ಕರಗಿಸಿಯೂ ಕೊಳ್ಳಲಾಗದಇತ್ತ ಹೊರಗೂ ಸಹ ಹಾಕಲಾಗದೆ ಬಹಳ ಹೊತ್ತಿನಿಂದಲೂ ಇದ್ದ ಸ್ಥಳದಲ್ಲಿ ಹೊರಳಾಡುತ್ತಾ ಯಾತನೆ ಪಡುತ್ತಿತ್ತು. ಇದನ್ನು ಗಮನಿಸಿದ ರವಿ ಮುಕ್ರಿ ಮತ್ತು ಇನ್ನಿಬ್ಬರು ಗೆಳೆಯರು ಆ ಹೆಬ್ಬಾವಿನ ಮರಿಯನ್ನು ಕಂಡು … [Read more...] about ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು




