• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Trending

ವಾಟ್ಸ್ ಆ್ಯಪ್ ನಲ್ಲಿ ಪಿಂಕ್ ವೈರಸ್

April 17, 2021 by Sachin Hegde Leave a Comment

ಆಫೀಶಿಯಲಿ ವಾಟ್ಸ್ಯ್ ಲಾಂಚ್ಡ ಪಿಂಕ್ ವಾಟ್ಸ್ಯಪ್ ವಿತ್ ಎಕ್ಸಸ್ಟ್ರಾನ್ಯೂ ಪ್ಯೂಚರ್ಸ್, ಮಸ್ಟ್ ಟೈ ದಿಸ್…ಇಂಥದ್ದೊಂದು ಸಂದೇಶ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಸಂಚಲನ ಸೃಷ್ಟಿಸಿತ್ತು.ಬಹುತೇಕ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿತ್ತು. ಹೆಚ್ಚಿನವರು ಇದೇನಿದು ಹೊಸ ಫೀಚರ್ಸ ಇದೆಯಲ್ಲಾ ಎಂದು ಕ್ಲಿಕ್ ಮಾಡಿ ನೋಡಿದರೆ ಅದು ವೈರಸ್ ಕಾಟ.ಹಾಗಂತ ಬಳಕೆದಾರರು ಈ ಲಿಂಕ್ ಒತ್ತಿ ಬಳಿಕ ಮೊಬೈಲ್ ಮುಚ್ಚಿಟ್ಟು ಕೂತರೂ ಕ್ಷಣಾರ್ಧದಲ್ಲಿ ಈ ಸಂದೇಶ … [Read more...] about ವಾಟ್ಸ್ ಆ್ಯಪ್ ನಲ್ಲಿ ಪಿಂಕ್ ವೈರಸ್

ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !

April 17, 2021 by Vishwanath Shetty Leave a Comment

ಬೆಂಗಳೂರು : ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗಳು. ಕೋವಿಡ್ ಸೋಂಕು ಧೃಢಪಟ್ಟಿರುವವರ ಕೈಗಳಿಗೆ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ (ಸೀಲ್) ನ್ನು ಹಾಕಲು ನಿರ್ಧರಿಸಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿದೆ. ಆದ್ದರಿಂದ ಕೋವಿಡ್ ಸೋಂಕು ಧೃಢಪಟ್ಟವರಿಗೆ ಶನಿವಾರ ಕೈಗಳಿಗೆ ಸೀಲ್ ಹಾಕಲು ಕಾರ್ಯ ಪ್ರಾಂರಭಿಸಬೇಕು. ಈ ಕುರಿತು ಎಲ್ಲಾ ವಲಯಗಳಲ್ಲಿಯೂ ಕೂಡಲೇ ಕ್ರಮ ಕೈಗೊಳ್ಳಬೇಕು … [Read more...] about ಕೊರೋನಾ ಸೋಕು ನಿಯಂತ್ರಿಸಲು ಕಠಿಣ ಕ್ರಮ: ಇಂದಿನಿಂದ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ಸರ್ಕಾರ ವಿರ್ಧಾರ !

ಭೀಮಯಾತ್ರೆಗೆ ರಾಜೇಶ ಭಂಡಾರಿ ಚಾಲನೆ

April 16, 2021 by Vishwanath Shetty Leave a Comment

ಹೊನ್ನಾವರ: ಡಾ.ಬಿ.ಆರ್ ಅಂಬೇಡ್ಕರ್‍ರವರ 130ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾ ಆಯೋಜಿಸಿದ ಭೀಮಯಾತ್ರೆಗೆ ಹೊನ್ನಾವರದಲ್ಲಿ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ ಚಾಲನೆ ನೀಡಿದರು.ಜಾಥಾ ವಾಹನದ ಅಂಬೇಡ್ಕರ್ ಪ್ರತಿಮೆಗೆ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ಮಾಲಾರ್ಪಣೆ ಮಾಡಿ ಘೋಷಣೆ ಮೊಳಗಿಸಿದರು. ಜಾಥಾ ಬಗ್ಗೆ ಮಾಹಿತಿ ನೀಡಿದ ಗ್ರಾ.ಪಂ. ಸದಸ್ಯ ಗಣೇಶ ಹಳ್ಳೇರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಅನನ್ಯವಾದದು. ಅವರ … [Read more...] about ಭೀಮಯಾತ್ರೆಗೆ ರಾಜೇಶ ಭಂಡಾರಿ ಚಾಲನೆ

tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

April 15, 2021 by Deepika Leave a Comment

ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರಕ್ಕೂ ಅಧಿಕ ನೇಮಕಾತಿ ಘೋಷಿಸಿದೆ. 40,000 ಫ್ರೆಶರ್ಸ್ ನೇಮಕಾತಿಯೊಂದಿಗೆ ಮುಂಬರುವ ಕೆಲ ತಿಂಗಳುಗಳಲ್ಲಿ ಟಿಸಿಎಸ್ ಹೊಸ ದಾಖಲೆ ಬರೆಯಲಿದೆ.ಕಳೆದ ಮೂರು ತಿಂಗಳಲ್ಲಿ ಸುಮಾರು 19,388 ಹೊಸ ಸಿಬ್ಬಂದಿ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಸುಮಾರು 9.2 ಬಿಲಿಯನ್ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸಂಸ್ಥೆಯ ಆಟ್ರಿಷನ್ ದರ ಶೇ … [Read more...] about tcs recruitment 2021 / 40 ಸಾವಿರ ಫ್ರೆಶರ್ಸ್ ನೇಮಕಾತಿ ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್

ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು

April 15, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಕರ್ಕಿ ಗ್ರಾಮದ ಕೆಳಗಿನ ಕೇರಿಯಲ್ಲಿನ ಮನೆಯೊಂದಕ್ಕೆ ಹೋಗುವ ಕಾಲು ದಾರಿಯ ಪಕ್ಕದಲ್ಲಿದ್ದ  ಹೆಬ್ಬಾವಿನ ಮರಿಯೊಂದು ತನ್ನ ಹೊಟ್ಟೆಯ ಅಳತೆ ಮೀರಿದ  ಆಹಾರ ತಿಂದು ಒದ್ದಾಡುತ್ತಿತ್ತು. ಇದರಿ‌ಂದ ಹೊಟ್ಟೆಯೊಳಗೆ ಕರಗಿಸಿಯೂ ಕೊಳ್ಳಲಾಗದಇತ್ತ  ಹೊರಗೂ ಸಹ ಹಾಕಲಾಗದೆ  ಬಹಳ ಹೊತ್ತಿನಿಂದಲೂ ಇದ್ದ ಸ್ಥಳದಲ್ಲಿ ಹೊರಳಾಡುತ್ತಾ ಯಾತನೆ ಪಡುತ್ತಿತ್ತು. ಇದನ್ನು ಗಮನಿಸಿದ ರವಿ ಮುಕ್ರಿ ಮತ್ತು ಇನ್ನಿಬ್ಬರು ಗೆಳೆಯರು ಆ ಹೆಬ್ಬಾವಿನ ಮರಿಯನ್ನು ಕಂಡು … [Read more...] about ಹೆಬ್ಬಾವಿನ ಮರಿಯೊಂದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟ ರವಿ ಮುಕ್ರಿ ಮತ್ತು ಗೆಳೆಯರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,377 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar