ಯಲ್ಲಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಮಲೆನಾಡು ಸೌರಭ ಟ್ರಸ್ಟ ನ ವತಿಯಿಂದ ಡಾ ರಾಜಕುಮಾರ ಜನುಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಇಡಗುಂದಿ ಯ ತಾಳಮದ್ದಳೆ ಕಲಾವಿದೆ ಸುಕನ್ಯಾ ವಿಶ್ವನಾಥ ಭಟ್ಟ ಸಂಪೆಬೈಲ್ ಅವರನ್ನು ಮಲೆನಾಡ ಪ್ರತಿಭೆ ಎಂದು ಗುರುತಿಸಿ ಸ್ಮರಣಿಕೆ, ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ,ಗಾಯಕ ಮಲ್ನಾಡ ಮುರುಳಿ ಹಾಗೂ … [Read more...] about ಮಲೆನಾಡು ಸೌರಭ ಟ್ರಸ್ಟ ವತಿಯಿಂದ ಸುಕನ್ಯಾ ಭಟ್ಟ ಸಂಪೆಬೈಲ್ ಅವರಿಗೆ ಸನ್ಮಾನ
ಸಾಧನೆ
ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ
ಶಿರಸಿ: ಸತತ ಪಠ್ಯ ಹಾಗೂ ಪತ್ಯೇತರದ ಬಹುಮುಖ ಸೃಜನಶೀಲ ಸಾಧನೆಯ ಸುದ್ದಿಯಲ್ಲಿರುವ ಶಿರಸಿ ಲಯನ್ಸ ಶಾಲೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ, ಶಿರಸಿ ಲಯನ್ಸ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ 11ನೇ ಅಖಿಲ ಭಾರತ ಮಟ್ಟದ ಅಂತರ ಶಾಲಾ ಸ್ಪರ್ಧೆಯಲ್ಲಿ ದಕ್ಷಿಣ ವಲಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ.ಬಹುಮುಖ ಪ್ರತಿಭೆಯಗಿರುವ ಅನನ್ಯಾ ಈ ಹಿಂದೆ ಕೂಡಾ ಅಸಾಧಾರಣ … [Read more...] about ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ
ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಯಲ್ಲಾಪುರ: ರಾಜ್ಯ ಶಿಕ್ಷಕರ, ಉಪನ್ಯಾಸಕರ ಕ್ರಿಯಾ ಸಮಿತಿ(ರಿ.) ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ “ಶಿಕ್ಷಣಸಿರಿ” ಪ್ರಶಸ್ತಿಗೆ ತಾಲೂಕಿನ ಬಿಸಗೋಡ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಯಲ್ಲಾಪುರ ಅವರು ಆಯ್ಕೆಯಾಗಿದ್ದಾರೆ. ಇಂದು ೧೦:೩೦ಕ್ಕೆ ಶಿರಸಿಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ವಿಷಯದೆಡೆಗೆ ಆಸಕ್ತಿ ಮೂಡಿಸುತ್ತಿರುವ ನಿಟ್ಟಿನಲ್ಲಿ, ಹಲವಾರು ವರ್ಷಗಳ … [Read more...] about ಸತೀಶ ಯಲ್ಲಾಪುರ ಮುಡಿಗೆ ಶಿಕ್ಷಣಸಿರಿ ಪ್ರಶಸ್ತಿ ಗರಿ
ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಶಿರಸಿ : 2021 ನೇ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರಿAದ ನಡೆಸುವ ಹಿಂದುಸ್ತಾನಿ ಸಂಗೀತ (ಗಾಯನ) ಪರೀಕ್ಷೆ ಕಿರಿಯರ ವಿಭಾಗದಲ್ಲಿ ವಸುಂಧರ ವಿ.ಹೆಗಡೆ ಸೋಮನಳ್ಳಿ ಇವಳು ಶಿರಸಿ ಕೇಂದ್ರಕ್ಕೆ ಶೇ 91.25 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾಳೆ.ಇವಳು ವಿದುಷಿ ಸುಷ್ಮಾ ವಿ. ಹೆಗಡೆ ಇಸಳೂರು ಇವರಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತವನ್ನು ಅಭ್ಯಸಿಸುತ್ತಿದ್ದು, ಶ್ರೀ ನರಹರಿ ದೀಕ್ಷಿತ್ ಬೆಂಗಳೂರು ಇವರಲ್ಲಿ … [Read more...] about ಹಿಂದುಸ್ತಾನಿ ಸಂಗೀತ ಪರೀಕ್ಷೆ : ವಸುಂಧರಾ ಹೆಗಡೆ ಗೆ ಪ್ರಥಮ ಸ್ಥಾನ
ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ
ಯಲ್ಲಾಪುರ:ತಾಲೂಕಿನ ಅರಬೈಲ್ ಹಿಪ್ರಾ ಶಾಲೆಯ ಶಿಕ್ಷಕಿ ,ಕವಿಯಿತ್ರಿ ಶಿವಲೀಲಾ ಹುಣಸಗಿ ಅವರು ಹಾಸನದ ಮಾಣಿಕ್ಯ ಪ್ರಕಾಶನ ವತಿಯಿಂದ ರಾಜ್ಯಮಟ್ಟದ ಅಲ್ಲಮ ಸಾಹಿತ್ಯ ಪ್ರಶಸ್ತಿ ಭಾಜನರಾಗಿದ್ದಾರೆ. ಭಾನುವಾರ ಹಾಸನದ ಸಂಸ್ಖೃತ ಭವನದಲ್ಲಿ ಹಮ್ಮಿಕೊಂಡಿದ್ದ ೫ ನೇ ವರ್ಷದ ರಾಜ್ಯಮಟ್ಟದ ಕವಿ ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಈಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಭಾನು ಮಷ್ತಾಕ್, ಶೈಲಜಾ ಹಾಸನ, ನಾಗರಾಜ ಹೆತ್ತೂರ, ಎಚ್ ಈ.ದ್ಯಾವಪ್ಪಾ , ವೈ.ಎಸ … [Read more...] about ಕವಿಯಿತ್ರಿ ಶಿವಲೀಲಾ ಹುಣಸಗಿ ಗೆ ಅಲ್ಲಮ ಸಾಹಿತ್ಯ ಪ್ರಶಸ್ತಿಪ್ರಧಾನ