ಶಿರಸಿ: ಇಲ್ಲಿನ ಸರ್ಕಾರಿ ಆಸ್ಪತ್ರೆ ಮೂತ್ರ ರೋಗ ತಜ್ಞ ಡಾ. ಗಜಾನನ ಭಟ್ಟ ಅವರು ಬರೆದ ಸ್ತ್ರೀಯರ ಲೈಂಗಿಕ ಆರೋಗ್ಯ ಸಂಶೋಧನಾ ಪ್ರಬಂದಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಡಾ. ಗಜಾನನ ಭಟ್ಟ ಅವರು, ನ.19 ರಂದು ಟೋಕಿಯೋದಲ್ಲಿ ನಡೆದ ವಿಶ್ವ ಲೈಂಗಿಕ ತಜ್ಞರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು … [Read more...] about ಡಾ. ಗಜಾನನ ಭಟ್ಟ ಪ್ರಬಂಧಕ್ಕೆ ವಿಶ್ವದ ಅತ್ಯುತ್ತಮ ಲೈಂಗಿಕ ಪ್ರಬಂಧ ಪ್ರಶಸ್ತಿ
ಸಾಧನೆ
ರಾಜ್ಯಮಟ್ಟದ ವುಶು’ (ಬಾಕ್ಸಿಂಗ್) ಚಾಂಪಿಯನ್ಶಿಪ್ನಲ್ಲಿ ಯಶಿಕಾಗೆ ಹ್ಯಾಟ್ರಿಕ್ ಚಿನ್ನದ ,ಗಗನಗೆ ಬೆಳ್ಳಿ ಪದಕ
ಹೊನ್ನಾವರ: ಅಕ್ಟೋಬರ್ 1 ರಿಂದ 4ರ ವರೆಗೆ ಮಂಗಳೂರಿನ ಮೂಡಬಿದಿರೆಯ ಆಳ್ವಾಸ್ ನುಡಿಶ್ರೀ ವೇದಿಕೆ' ಮೂಡಬಿದಿರೆಯಲ್ಲಿ ನಡೆದ 20ನೇ ರಾಜ್ಯಮಟ್ಟದ ಜೂನಿಯರ್ವುಶು' (ಬಾಕ್ಸಿಂಗ್) ಚಾಂಪಿಯನ್ಶಿಪ್ನಲ್ಲಿ ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕು.ಯಶಿಕಾ ಕಿರಣಕುಮಾರ ನಾಯ್ಕ ಹ್ಯಾಟ್ರಿಕ್ ಚಿನ್ನದ ಪದಕ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಕು. ಗಗನ ಕಿರಣಕುಮಾರ್ ನಾಯ್ಕ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ … [Read more...] about ರಾಜ್ಯಮಟ್ಟದ ವುಶು’ (ಬಾಕ್ಸಿಂಗ್) ಚಾಂಪಿಯನ್ಶಿಪ್ನಲ್ಲಿ ಯಶಿಕಾಗೆ ಹ್ಯಾಟ್ರಿಕ್ ಚಿನ್ನದ ,ಗಗನಗೆ ಬೆಳ್ಳಿ ಪದಕ
ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
ಶಿರಸಿ : ಆರ್. ಪ್ರಜ್ಞಾ ಬೆತ್ತಗೇರಿ ಇವರು, ಬೆಂಗಳೂರಿನ ಆರ್, ವಿ. ಇಂಜಿನೀಯರಿAಗ್ ಕಾಲೇಜಿನಲ್ಲಿ ಎಂ.ಟೆಕ್ ಅಭ್ಯಸಿಸಿ ಇನಫಾಮೇಶನ್ ಟೆಕ್ನಾಲಜಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆಇವರು ಶಿರಸಿಯ ಎಂಇಎಸ್ ತೇಲಂಗ್ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಪಡೆದು ಎಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಪಸೆಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು.ಇವರು ತೇಲಂಗ … [Read more...] about ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
ಶಿರಸಿ : ಮೈಸೂರು ವಿಶ್ವವದ್ಯಾಲಯದ ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ, 4 ನಗದು ಬಹುಮಾನ ಗಳಿಸಿರುವ ಶಿರಸಿ ತಾಲೂಕಿನ ಶೀಗೆಹಳ್ಳಿ ಗ್ರಾಮದ ಚೈತ್ರಾ ನಾರಾಯಣ ಹೆಗಡೆ ವಿಶೆಷ ಸಾಧನೆ ಮಾಡಿದ್ದಾರೆ.ಮೈಸೂರು ವಿವಿಯ 101ನೇ ಘಟಕೋತ್ಸವದಲ್ಲಿ ವಿವಿಯ ಕ್ರಾಫರ್ಡ್ ಭವನದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಪದಕ ಪ್ರದಾನ ಮಾಡಿದರು.ಹಳ್ಳಿ ಹುಡಗಿಯರು ಈ ಸಾಧನೆಗೆ … [Read more...] about ಎಂಎಸ್ಸಿ ಪದವಿಯಲ್ಲಿ 20 ಚಿನ್ನದ ಪದಕ ಪಡೆದ ಚೈತ್ರಾ ಹೆಗಡೆ
ಓಲಂಪಿಯಾಡ್ : ಪ್ರಥಮ
ಹೊನ್ನಾವರ : ಇಲ್ಲಿನ ಮಾರ್ಥೋಮಾ ಆಂಗ್ಲಮಾಧ್ಯಮ ಶಾಲೆಯ ಮೂರನೇ ತರಗತೀಯ ವಿದ್ಯಾರ್ಥಿ ದಕ್ಷ ಗೌತಮ್ ಬಳಕೂರ ಈತನಿಗೆ ರಾಷ್ಟಿçÃಯ ಮಟ್ಟದ ವಿಚ್ಞಾನ ಓಲಂಪಿಯಾಡ್ ನಲ್ಲಿ ಪ್ರಥಮಸ್ಥಾನ ದೊರೆತಿದೆ.ಈತ ಶೇ. 100 ಅಂಕಗಳಿಸಿದ್ದು, ಮೂರು ತಲೆಮಾರುಗಳಿಂದ ತಾಲೂಕಿನ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿರುವ ಡಾ. ಬಳಕೂರ ಕುಟುಂಬದವನಾಗಿದ್ದಾನೆ. ಈತ ಒದು, ಆಟೋಟ, ಬಾಷೆ ಭಾಷಣ ಈ ರೀತೀಯ ಎಲ್ಲ ಪಠ್ಯೇತರ ಚಟುವಟಿಕೆಗಳು, ಭಗವದ್ಗಿತಾ ಕಂಠಪಾಠ … [Read more...] about ಓಲಂಪಿಯಾಡ್ : ಪ್ರಥಮ