• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಕಣಗಳು

ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !

November 25, 2020 by Dr. Shridhar NB Leave a Comment

ನಿಜ. ಯಕ:ಶ್ಚಿತ್ ಅರ್ಧ ಗ್ರಾಮಿಗಿಂತ ಕಡಿಮೆ ತೂಕದ ಈ ಜೀವಿ 500 ಕಿಲೋ ತೂಕದ ಹಸುವನ್ನು ಸಾಯುವ ಮಟ್ಟಕ್ಕೆ ಒಯ್ಯುತ್ತದೆಯೆಂದರೆ ನಂಬಲೇ ಬೇಕು. ನಿಜ. ಉಣ್ಣೆಯೆಂಬ ರಕ್ತಪಿಪಾಸು ಮಾಡುವ ಅನಾಹುತ ಒಂದಲ್ಲ ಎರಡಲ್ಲ. ರಕ್ತ ಕುಡಿದು ರಕ್ತ ಹೀನತೆ ಮಾಡುವುದಲ್ಲದೇ ನಂಜನ್ನು ಕಕ್ಕಿ ದೇಹವನ್ನೆಲ್ಲ ವಿಷಮಯ ಮಾಡಿ ಪಾರ್ಶ್ವವಾಯು ಪೀಡೆ ಮಾಡುತ್ತದೆ. ಗಾಯದ ಮೇಲೆ ಬರೆ ಎಂಬAತೆ ಅನಾಪ್ಲಾಸ್ಮೋಸಿಸ್, ಬೆಬೆಸಿಯೋಸಿಸ್, ಥೈಲೇರಿಯಾಸಿಸ್ ಎಂಬ ಅತ್ಯಂತ ಮಾರಕ ಕಾಯಿಲೆಗಳನ್ನೂ ಸಹ … [Read more...] about ಜಾನುವಾರುಗಳ ಜೀವತೆಗೆಯುವ ಉಣ್ಣೆಯೆಂಬ ರಕ್ತಪಿಪಾಸು ಮಹಾಮಾರಿ !

ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ

November 20, 2020 by Lakshmikant Gowda Leave a Comment

ಕಡಲಿನಲೆಗಳ ನಿರಂತರ ಹೊಯ್ದಾಟಕ್ಕೆ ಸಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಅಳಿವೆಯ ಸಂರಚನೆ. ದೀಪಾವಳಿಯ ಸಮಯದಲ್ಲಿ ಕಾಸರಕೋಡ ಟೊಂಕ ಅಳಿವೆಯಂತೂ ನೋಡುಗರ ಮನಸೂರೆಗೊಳ್ಳುವಂತ ಸೌಂದರ್ಯ ಸೃಷ್ಠಿಯಿಂದ ಗಮನ ಸೆಳೆಯಿತು.ಮೀನುಗಾರರ ಪಾಲಿಗೆ ಅಪಾಯಕಾರಿ ಅಳಿವೆ ಎಂದೇ ಕುಖ್ಯಾತಿಯಾಗಿರುವ ಟೊಂಕ ಅಳಿವೆಯಲ್ಲಿ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ಕಂಬಗಳನ್ನು ನಿರ್ಮಿಸಲು ಅಳಿವೆಯ ಒಡಲನ್ನು ಕೊರೆದ ಪರಿಣಾಮ ರಾಶಿ ರಾಶಿ ಮರಳು … [Read more...] about ಅಲೆಗೆ ಮರುಳಾದ ಮರಳು..ಅಳಿವೆಯಲ್ಲಿ ನಯನ ಮನೋಹರ ದೃಶ್ಯ ವೈಭವ

ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು

November 18, 2020 by Lakshmikant Gowda Leave a Comment

ಅಡಿಕೆ ಜೊತೆ ತೋಟಗಾರಿಕಾ ಬೆಳೆಯಲ್ಲಿ ಉಪಬೆಳೆಯಾಗಿ ಬೆಳೆಯುವ ವೀಳ್ಯದೆಲೆ ರೈತರ ಪಾಲಿಗೆ ನಿರಂತರ ಆದಾಯ ತರುತ್ತಿದ್ದ ಬೆಳೆಯಾಗಿತ್ತು. ಆದರೆ ಕೊರೊನಾ ಕಾಲಘಟ್ಟದಲ್ಲಿ ಕಳೆದ ಆರೇಳು ತಿಂಗಳಿಂದ ಒಮ್ಮೆಯೂ ಕೊಯ್ಲನ್ನೇ ಕಾಣದೇ ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುವ ಜೊತೆಗೆ ಎಲೆಯ ವಿಪರೀತ ಹೇರಿಕೆಯಿಂದಾಗಿ ಕೊಳೆ ರೋಗಕ್ಕೂ ಸುಲಭವಾಗಿತುತ್ತಾಗಿ ಬಳ್ಳಿಯೇ ನಾಶವಾಗುತ್ತಿರುವುದು ರೈತರ ಚಿಂತೆಗೆ ಕಾರಣವಾಗಿದೆ.ಮಳೆಗಾಲದಲ್ಲಿ ಒಂದೆರಡು ತಿಂಗಳು ವೀಳ್ಯದೆಲೆ ಬೇಡಿಕೆ ಕೊಂಚ … [Read more...] about ಚೇತರಿಕೆ ಕಾಣದ ವೀಳ್ಯದೆಲೆ ಮಾರುಕಟ್ಟೆ.. ಬಳ್ಳಿಯಲ್ಲಿಯೇ ಹಣ್ಣಾಗಿ ಉದುರುತ್ತಿರುವ ಎಲೆಗಳು

ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ

November 13, 2020 by Lakshmikant Gowda Leave a Comment

ದೀಪಾವಳಿ ಅಂದ ತಕ್ಷಣ ಹಳ್ಳಿ ಅಡುಗೆಯ ರುಚಿ ಬಲ್ಲವರಿಗೆ ಥಟ್ಟನೆ ಮೊಗೆ ಕಾಯಿ ಅಕ್ಕಿ ಬಳಸಿ ಮಾಡುವ ಕಡುಬು ನೆನಪಾಗುತ್ತದೆ. ಒಂದರ್ಥದಲ್ಲಿ ಕಡುಬಿಲ್ಲದ ದೀಪಾವಳಿ ಹಬ್ಬದ ಆಚರಣೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲವೇನೋ ಅನ್ನುವಷ್ಟು ಗ್ರಾಮೀಣ ಭಾಗದಲ್ಲಿ ಕಡುಬು ಹಬ್ಬದ ಆಚರಣೆಯಲ್ಲಿ ಹಾಸುಹೊಕ್ಕಾಗಿದೆ. ಇದೇ ಕಾರಣಕ್ಕಾಗಿಯೇ ದೀಪಾವಳಿ ಸಮಯದಲ್ಲಿ ವ್ಯರ್ಥ ಚರ್ಚೆಗೆ ಕಾರಣವಾಗಿರುವ ಪಟಾಕಿ ನಿಷೇದದ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದ ಮಂದಿ ಹಬ್ಬದ ತಯಾರಿಗೆ ಬೇಕಾದ … [Read more...] about ಕಡುಬಿನ ಕನವರಿಕೆಯಲ್ಲಿ ಮೊಗೆ ಕಾಯಿಗಳಿಗೆ ಬಲು ಬೇಡಿಕೆ

ಗೂಗಲ್ ರೂಟ್‍ಮ್ಯಾಪ್ ನಂಬಿ ಅರೇಅಂಗಡಿ ಹಿರೇಬೈಲ್ ರಸ್ತೆಯಲ್ಲಿ ಅಬ್ಬೇಪಾರಿಗಳಾಗುತ್ತಿರುವ ವಾಹನ ಸವಾರರು

November 9, 2020 by Lakshmikant Gowda Leave a Comment

(ಸಿದ್ದಾಪುರ ಮಾರ್ಗದ ಹುಡುಕಾಟದಲ್ಲಿ ಪದೇ ಪದೇ ಎಡವುತ್ತಿರುವ ವಾಹನ ಚಾಲಕರು )ಹೊನ್ನಾವರ – ಕುಮಟಾ ಶಿರಸಿ ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಶಿರಸಿ ಸಿದ್ದಾಪುರಕ್ಕೆ ಹೊಸ ಮಾರ್ಗದ ಹುಡುಕಾಟದಲ್ಲಿರುವ ವಾಹನ ಸವಾರರು ಗೂಗಲ್ ಮ್ಯಾಪ್ ನಂಬಿ ಹಿರೇಬೈಲ್ ರಸ್ತೆಯಲ್ಲಿ ಸಾಗಿ ಮುಂದೆ ದಾರಿ ಕಾಣದೇ ಪರದಾಡುತ್ತಿರುವ ಘಟನೆ ಪದೇ ಪದೇ ಮರುಕಳಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.ಕುಮಟಾ ಶಿರಸಿ ಮಾರ್ಗದ ರಸ್ತೆ ದುರಸ್ಥಿಕಾರ್ಯ ನಡೆಯಲಿರುವುದರಿಂದ ಮಾರ್ಗ ಬಂದ್ … [Read more...] about ಗೂಗಲ್ ರೂಟ್‍ಮ್ಯಾಪ್ ನಂಬಿ ಅರೇಅಂಗಡಿ ಹಿರೇಬೈಲ್ ರಸ್ತೆಯಲ್ಲಿ ಅಬ್ಬೇಪಾರಿಗಳಾಗುತ್ತಿರುವ ವಾಹನ ಸವಾರರು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar