• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಕಣಗಳು

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಇ-ಪೋರ್ಟಲ್: ಕುಂಬಾರಿಕೆ ಕರಕುಶಲರಿಗೆ ದೀಪಾವಳಿ ಸಡಗರ

November 6, 2020 by Sachin Hegde Leave a Comment

monies,ಹಣತೆಗಳ ಮಾರಾಟ

ಖಾದಿ ಆನ್‌ಲೈನ್ ಮಾರಾಟವು ಈ ದೀಪಾವಳಿಯಂದು ಸಶಕ್ತ ಕುಂಬಾರಿಕೆ ವೃತ್ತಿಪರರಿಗೆ ಅದೃಷ್ಟವನ್ನು ತಂದಿದೆ. ಖಾದಿ ಭಾರತದ ಇ-ಪೋರ್ಟಲ್‌ನಿಂದಾಗಿ ರಾಜಸ್ಥಾನದ ಜೈಸಲ್ಮೇರ್ ಮತ್ತು ಹನುಮಾನ್‌ಘಡ ಜಿಲ್ಲೆಗಳ ದೂರದ ಭಾಗಗಳಲ್ಲಿ ಈ ವೃತ್ರಿಪರ ಕುಂಬಾರರು ತಯಾರಿಸಿದ ಮಣ್ಣಿನ ಹಣತೆಗಳು ದೇಶದ ಮೂಲೆ ಮೂಲೆಗಳನ್ನು ತಲುಪುತ್ತಿವೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ವು ಈ ವರ್ಷ ಮೊದಲ ಬಾರಿಗೆ ಮಣ್ಣಿನ ಹಣತೆಗಳನ್ನು ಆನ್‌ಲೈನ್ ಮತ್ತು ಮಳಿಗೆಗಳ ಮೂಲಕ ಮಾರಾಟ ಮಾಡಲು … [Read more...] about ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಇ-ಪೋರ್ಟಲ್: ಕುಂಬಾರಿಕೆ ಕರಕುಶಲರಿಗೆ ದೀಪಾವಳಿ ಸಡಗರ

ಪ್ರಶಾಂತ ಪಾಯ್ದೆ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ

November 4, 2020 by Lakshmikant Gowda Leave a Comment

ಪ್ರಶಾಂತ ಪಾಯ್ದೆ ಕನ್ನಡ ಕಿರುತೆರೆಯಲ್ಲಿ ಅವಕಾಶದ ಮೇಲೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಸ್ಪುರದ್ರೂಪಿ ಯುವಕ ಹುಟ್ಟಿದ್ದು ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕಾರವಾರದಲ್ಲಿ. ಬಾಲ್ಯದ ಜೀವನ ಓದು ಬರಹ ಎಲ್ಲಾ ಹೊನ್ನಾವರದಲ್ಲಿ. ಆರ್ಥಿಕವಾಗಿ ಸಾಕಷ್ಟು ಏರಿಳಿತಗಳನ್ನು ಕಂಡ ಕುಟುಂಬದಲ್ಲಿ ಜನಿಸಿ ಎಳವೆಯಲ್ಲಿಯೇ ಓದಿನ ಜೊತೆ ಮನೆ ಮನೆಗೆ ಹಾಲು ಹಾಕುವ ಜೊತೆಗೆ ಕೋರಿಯರ್ ಬಾಯ್ ಆಗಿಯೂ ದುಡಿದ ಈತ ಗೆಳೆಯರ ಜೊತೆ ನಾಟಕದ ಗೀಳನ್ನು ಅಂಟಿಸಿಕೊಂಡಿದ್ದ.ಓದಿನ ನಂತರ … [Read more...] about ಪ್ರಶಾಂತ ಪಾಯ್ದೆ ಕಿರುತೆರೆಯಲ್ಲಿ ಮಿಂಚುತ್ತಿರುವ ಕರಾವಳಿಯ ಪ್ರತಿಭೆ

ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ – ಅಲೆಮಾರಿಗಳ ಬದುಕು ಬವಣೆ

November 4, 2020 by Lakshmikant Gowda Leave a Comment

ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ.. ಮೆತ್ತನೆ ಹಾಸಿಗೆ ಸುಖದ ಸುಪತ್ತಿಗೆ ಬಾರದು ನಿದ್ದೆ ಧನಿಕನಿಗೆ…ಎನ್ನುವ ಕನ್ನಡ ಚಲನಚಿತ್ರ ಗೀತೆಯನ್ನು ಬಹಳಷ್ಟುಜನ ಕೇಳಿರುತ್ತೇವೆ. ಆದರೆ ಭೂಮಿಯನ್ನೇ ಹಾಸಿಗೆ ಮಾಡಿಕೊಂಡವರ ಕಡು ಕಷ್ಟದ ಬದುಕಿನ ಒಳ ನೋಟ ಹೊರ ಜಗತ್ತಿಗೆ ತೆರೆದುಕೊಳ್ಳುವುದಕ್ಕಿಂತ ಅನುಕಂಪದ ಮಾತುಗಳಲ್ಲಿ ಕಳೆದು ಹೋಗುವದೇ ಹೆಚ್ಚು. ತಾಲೂಕಿನ ಹಳದಿಪುರ ಮತ್ತು ಕರ್ಕಿಯ ನಡುವೆ ಹೆದ್ದಾರಿ ಪಕ್ಕದಲ್ಲಿ ಉಟ್ಟುಬಿಟ್ಟ ಹಳೆಯ ಸೀರೆಗಳನ್ನೇ ಬಳಸಿ … [Read more...] about ಭೂಮಿಯೇ ಹಾಸಿಗೆ ಗಗನವೇ ಚಪ್ಪರ ಕಣ್ತುಂಬ ನಿದ್ದೆ ಬಡವನಿಗೆ – ಅಲೆಮಾರಿಗಳ ಬದುಕು ಬವಣೆ

ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು

November 4, 2020 by Lakshmikant Gowda Leave a Comment

ಕರಾವಳಿ ಮಲೆ ನಾಡಿನಲ್ಲಿ ಮಳೆಯ ಲಕ್ಷಣಗಳು ಕಡಿಮೆಯಾದ ಸೂಚನೆ ಎಂಬAತೆ ಸಣ್ಣ ಪ್ರಮಾಣದಲ್ಲಿ ಮಂಜು ಬೀಳುವುದಕ್ಕೆ ಸುರುವಾಗಿರುವ ಈ ಸಮಯದಲ್ಲಿ ಚಿಟ್ಟೆಗಳಾಗಿ ರೂಪಾಂತರವಾಗುವ ಕಂಬಳಿಹುಳಗಳ ಸಂತತಿ ಎಲ್ಲೆಂದರಲ್ಲಿ ಕಂಡುಬರುತ್ತಿದೆ. ಹಸಿರು ಎಲೆಗಳನ್ನು ಗಬಗಬನೆ ಮುಕ್ಕುವ ಲಾರ್ವಾಗಳು ಮರದಲ್ಲಿ ನೇತಾಡುತ್ತಿರುತ್ತವೆ. ಕಂಬಳಿ ಹುಳಗಳು ಮರದಲ್ಲಿ ನೇತಾಡಿದರೆ ಏನಪ್ಪಾ ತೊಂದರೆ ಅಂದುಕೊಳ್ಳುತ್ತಿದ್ದರಾ ತೊಂದರೆ ಇರುವುದೇ ಅಲ್ಲಿ.ಕರಾವಳಿ ಮಲೆನಾಡಿನ ಯಾವುದೇ ರಸ್ತೆಯಲ್ಲಿ ಸಾಗಿದರೂ … [Read more...] about ಬೈಕ್ ಸವಾರರಿಗೆ ಸವಾಲಾದ ಮರದಲ್ಲಿ ನೇತಾಡುವ ಕಂಬಳಿ ಹುಳಗಳು

ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು

November 1, 2020 by Lakshmikant Gowda Leave a Comment

ಕಾಳುಮೆಣಸಿನ ರಾಣಿ ಎಂದೇ ಪ್ರಖ್ಯಾತಿ ಗಳಿಸಿದ್ದ ಚೆನ್ನಭೈರಾದೇವಿಯ ಆಡಳಿತದಲ್ಲಿ ಸುವರ್ಣಯುಗ ಕಂಡಿದ್ದ ಗೇರಸೊಪ್ಪಾ ಸಂಸ್ಥಾನದ ಗತ ಕಾಲದ ಕಥೆ ಹೇಳುವ ಕೋಟೆಹೊನ್ನಾವರ - ಪಶ್ಚಿಮಘಟದ ತಪ್ಪಲಿನ ಗೇರಸೊಪ್ಪಾದ ಗೊಂಡಾರಣ್ಯದಲ್ಲಿ ನಿರ್ಮಾಣವಾಗಿ ಪೋರ್ಚುಗೀಸರೊಂದಿಗಿನ ಯುದ್ಧದಲ್ಲಿ ರಾಣಿ ಚೆನ್ನಬೈರಾದೇವಿಯ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾನೂರು ಕೋಟೆ ಕಾಲದ ಹೊಡೆತದ ಜೊತೆ ಪುರಾತತ್ವ ಇಲಾಖೆಯಿಂದಲೂ ಅವಗಣನೆಗೊಳಗಾಗಿ ವಿನಾಶದ ಅಂಚನ್ನು … [Read more...] about ಇತಿಹಾಸದ ಅವಗಣನೆಗೆ ಅವಸಾನವಾಗುತ್ತಿರುವ ಕಾನೂರು ಕೋಟೆ – ನಿಧಿಯಾಸೆಗೆ ಬಲಿಯಾಗುತ್ತಿದೆ ಐತಿಹಾಸಿಕ ಸ್ಮಾರಕಗಳು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar