ಸಾರ್ವಜನಿಕರು ಓಡಾಡುವ ಕಚ್ಚಾ ರಸ್ತೆ, ಕಾಲುದಾರಿ, ಗೃಂಥಾಲಯ, ಪಂಚಾಯತ್ ಆವರಣ, ದೇವಸ್ಥಾನಗಳ ಎದುರು, ಉದ್ಯಾನವನ, ಹೆದ್ದಾರಿಯ ವೃತ್ತಗಳು ಸೇರಿದಂತೆ ನಗರ ಗ್ರಾಮೀಣ ಪ್ರದೇಶಗಳೆಂಬ ಬೇದವಿಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಕಳೆದ ಐದಾರು ವರ್ಷಗಳಿಂದ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಿದ್ದೇ ಅಳವಡಿಸಿದ್ದು. ಆದರೆ ಇತ್ತೀಚೆಗೆ ಅವುಗಳ ಸ್ಥಿತಿಗತಿಯನ್ನು ಅವಲೋಕಿಸಿದರೆ ಸೋಲಾರ್ ದೀಪದ ಅಳವಡಿಕೆಗ ಶಕ್ತಿ ಮೂಲಗಳ ಸಂರಕ್ಷಣೆಗಿಂತ ಭ್ರಷ್ಟಾಚಾರಿಗಳ ಕಿಸೆಯ ಭಾರ ಹೆಚ್ಚಿಸುವುದಕ್ಕೇ … [Read more...] about ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದಕ್ಕಷ್ಟೇ ಸೀಮಿತ..? ಸೋಲಾರ್ ಬೀದಿ ದೀಪ !
ಅಂಕಣಗಳು
ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
ಜೂನ್ ತಿಂಗಳಲ್ಲಿ ಆರಂಭವಾಗುವ ಮಳೆಗಾಲ ಸಪ್ಟಂಬರ್ ತಿಂಗಳು ಸಮೀಪಿಸುತ್ತಿದ್ದಂತೆ ಕ್ಷೀಣವಾಗುತ್ತಿತ್ತು. ಆದರೆ ಈ ಬಾರಿ ಅಕ್ಟೋಬರ್ ಎರಡನೇ ವಾರದಲ್ಲಿಯೂ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತ ಕರಾವಳಿಯಲ್ಲಿ ಐದು ದಿನ ಬಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ ಎನ್ನುವ ಸೂಚನೆ ಹವಾಮಾನ ಇಲಾಖೆಯಿಂದ ಬರುತ್ತಲೇ ಇದೆ.ಬೇಸಿಗೆಯ ನೀರಿನ ಬರದ ದಿನಗಳನ್ನು ನೆನೆಸಿಕೊಂಡರೆ ಕನಿಷ್ಠ ಪಕ್ಷ ನವೆಂಬರ್ … [Read more...] about ಆಗಸದಲ್ಲಿ ಗೂಡು ಕಟ್ಟುತ್ತಿರುವ ಮೋಡ ಅನ್ನದಾತರೆದೆಯಲ್ಲಿ ಆತಂಕ
ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಹೊನ್ನಾವರ ತಾಲೂಕಿನ ಹೆರಂಗಡಿ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕುರ್ವೆ ಒಂದು ಪುಟ್ಟ ದ್ವೀಪ. ಶಾಂತವಾಗಿ ಪ್ರವಹಿಸುತ್ತಿರುವ ಶರಾವತಿಯ ಒಡಲಿಂದ ಮೇಲೆದ್ದು ಬಂದಂತಿರುವ ದಿಬ್ಬದಲ್ಲಿ 68 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಬೇಸಿಗೆಯ ದಿನಗಳಲ್ಲಿ ಸುತ್ತಲೂ ಹರಿಯವ ಸಲಿಲದ ಸ್ನಿಗ್ದ ಸೌಂದರ್ಯದ ಜೊತೆ ಇಡೀ ದಿನ ಹಿತವಾಗಿ ಬೀಸುವ ಗಾಳಿ ಇಲ್ಲಿನ ವಾತಾವರಣವನ್ನು ಆಹ್ಲಾದಕರವಾಗಿಡುತ್ತದೆ.ಹೋಮ್ಸ್ಟೇಗಳನ್ನು, ರೆಸಾರ್ಟ್ಗಳನ್ನು ಮಾಡುವುದಕ್ಕೆ ಹೇಳಿಮಾಡಿಸಿದಂತಿರುವ ಈ … [Read more...] about ನಿರ್ಮಾಣವಾಗುತ್ತಿರುವ ಸೇತುವೆ – ಕುರ್ವೆ ಜನರ ಕನಸು ನನಸಾಗುವ ಸಮಯ
ಸುಸಜ್ಜಿತ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ – ಕಾಯಕಲ್ಪದಲ್ಲಿ ಹೊನ್ನಾವರ ತಾಲೂಕಾಸ್ಪತ್ರೆ ಜಿಲ್ಲೆಗೆ ಫಸ್ಟ್ರ್ಯಾಂಕ್
“ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಅನುಷ್ಠಾನದಲ್ಲಿ ರಾಜ್ಯಮಟ್ಟದ ಸಾಧನೆ ತೋರಿದ್ದ ಆಸ್ಪತ್ರೆಯ ಮುಡಿಗೆ ಮತ್ತೊಂದು ಸಾಧನೆಯ ಗರಿ”ಹೊನ್ನಾವರ - ಸರ್ಕಾರಿ ಆಸ್ಪತ್ರೆ ಎಂದರೆ ಸಮಸ್ಯೆಗಳ ಗೂಡಾಗಿರುವ ಅವ್ಯವಸ್ಥೆಗಳ ಆಗರ ಎನ್ನುವ ಆರೋಪ ಮಾಮೂಲಿ ಆದರೆ ಹೊನ್ನಾವರ ತಾಲೂಕಾಸ್ಪತ್ರೆ ಈ ಅಪವಾದವನ್ನೆಲ್ಲಾ ಕಳೆದುಕೊಂಡು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಉತ್ತಮ ದಾಖಲಾತಿ ನಿರ್ವಹಣೆಯ ಜೊತೆ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಮೂಲಕ 2019 -20 ನೇ … [Read more...] about ಸುಸಜ್ಜಿತ ಸೌಲಭ್ಯ, ಗುಣಮಟ್ಟದ ಆರೋಗ್ಯ ಸೇವೆ – ಕಾಯಕಲ್ಪದಲ್ಲಿ ಹೊನ್ನಾವರ ತಾಲೂಕಾಸ್ಪತ್ರೆ ಜಿಲ್ಲೆಗೆ ಫಸ್ಟ್ರ್ಯಾಂಕ್
ಮರೆಯಾಗುತ್ತಿದೆ ಕಳ್ಳಿ ಗಿಡದ ಬೇಲಿ
ಗುಡ್ಡದ ಮೇಲಿನ ಜಾಗದಲ್ಲಿ ಬೇಲಿಗಾಗಿ ಬಳಸುತ್ತಿದ್ದ ಕಳ್ಳಿ ಗಿಡಗಳು ಈಗ ಬಹಳ ಅಪರೂಪವೆನಿಸುತ್ತಿದೆ. ಮುಳ್ಳುತಂತಿ, ವಿದ್ಯುತ್ ತಂತಿ ಬೇಲಿಗಳ ಜೊತೆ ಕಲ್ಲಿನ ಪಾಗರ ಹಾಕಿ ಕಂಪೌಂಡ್ ಮಾಡುವ ಪರಿಪಾಟ ಹೆಚ್ಚುತ್ತಿರುವುದರಿಂದ ತೇವಾಂಶ ಕಡಿಮೆ ಇರುವ ಜಾಗದಲ್ಲಿಯೂ ಬೆಳೆಯಬಲ್ಲ ಕಳ್ಳಿಗಿಡಗಳನ್ನು ಬೇಲಿಗೆ ಬಳಸುವ ರೂಢಿಯೇ ಜನರಿಗೆ ತಪ್ಪಿಹೋದಂತಾಗಿದೆ. ಕಿರಿದಾದ ಬೆರಳೆಣಿಕೆಯಷ್ಟು ಎಲೆಗಳನ್ನು ಹೊಂದಿರುವ, ಹಸಿರು ಕಾಂಡದ ಸುತ್ತಲೂ ಚುಚ್ಚುವ ಮುಳ್ಳುಗಳನ್ನು ಮೆತ್ತಿಕೊಂಡಿರುವ … [Read more...] about ಮರೆಯಾಗುತ್ತಿದೆ ಕಳ್ಳಿ ಗಿಡದ ಬೇಲಿ