ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forestಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ಹೊನ್ನಾವರ –ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest
ಅಂಕಣಗಳು
ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್
ತಾಲೂಕಿನ ಗ್ರಾಮೀಣ ಪ್ರದೇಶವಾದ ಅಳ್ಳಂಕಿಯಲ್ಲಿ ಜನಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕ್ಯಾಜಿಟನ್ ಡಯಾಸ್ ಇಂದು ಸಿನೆಮಾ ಸಂಗೀತ ಲೋಕದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ ಅಪ್ಪಟ ಪ್ರತಿಭಾವಂತ. ಸಂಗೀತದ ಮಹಾಗುರು ಎಂದೇ ಕರೆಸಿಕೊಳ್ಳುತ್ತಿರುವ ನೂರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡ ಸಿನೆಮಾ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿರುವ ಮಾಂತ್ರಿಕ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾಮಿಪ್ಯ ಮತ್ತು ಸಾಂಗತ್ಯವನ್ನು ಪಡೆದುಕೊಂಡಿದ್ದಲ್ಲದೇ ಸರಿಸುಮಾರು ಹತ್ತು … [Read more...] about ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್
ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ
ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ … [Read more...] about ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ
ಕೈಕೊಟ್ಟ ಮಳೆಗಾಲದ ತರಕಾರಿ ಇಬ್ಬುಡ್ಲ ಹಣ್ಣಿನ ಪಾಯಸದ ರುಚಿ ಈ ಬಾರಿ ನೆನಪು ಮಾತ್ರ
ಮಳೆಗಾಲದಲ್ಲಿ ತರಕಾರಿ ಬೆಳೆಯುವ ಮೂಲಕ ದುಡಿಮೆಯ ದಾರಿ ಕಂಡುಕೊಂಡಿದ್ದ ತಾಲೂಕಿನ ನೂರಾರು ಕುಟುಂಬಕ್ಕೆ ಕೊರೊನಾಘಾತಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ ನಾಗರ ರೋಗ. ಕಷ್ಟಪಟ್ಟು ಬೆಳೆಸಿದ ತರಕಾರಿ ಗಿಡಗಳೆಲ್ಲಾ ನಾಗರ ಬಂದು ಫಸಲನ್ನು ನೀಡಿದೇ ಮುರುಟಿ ಹೋಗಿದೆ. ಅಳಿದುಳಿದ ಗಿಡಗಳಲ್ಲಿಯೇ ಸಿಕ್ಕ ಒಂದಿಷ್ಟು ಬೆಂಡೆ ಹೀರೆ ಸೌತೆಕಾಯಿಗಳನ್ನೇ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ತೆಗೆಯುವ ಪ್ರಯತ್ನ ನಡೆಯುತ್ತಲೇ ಇದೆ.ಆದರೆ ತನ್ನ ವಿಶಿಷ್ಟ ರುಚಿಯಿಂದ ತಾಲೂಕಿನ … [Read more...] about ಕೈಕೊಟ್ಟ ಮಳೆಗಾಲದ ತರಕಾರಿ ಇಬ್ಬುಡ್ಲ ಹಣ್ಣಿನ ಪಾಯಸದ ರುಚಿ ಈ ಬಾರಿ ನೆನಪು ಮಾತ್ರ
ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು
ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.ಆದರೆ … [Read more...] about ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು