• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಕಣಗಳು

ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest

October 2, 2020 by Lakshmikant Gowda Leave a Comment

honavar mangrove forest,mangrove forest,honavar kandla,kandla Jungle honavar

ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forestಕೈ ಬೀಸಿ ಕರೆಯುತ್ತಿದೆ ಶರಾವತಿ ಮಡಿಲಲ್ಲಿ ಮೈದಳೆದ ಕಾಂಡ್ಲಾ ಕಾಡಿನ ಬೋರ್ಡ ವಾಕ್ಹೊನ್ನಾವರ –ಮಣ್ಣಿನ ಸವಕಳಿ ತಡೆಯುವ ಜೊತೆಗೆ ವಿನಾಶಕ್ಕೆ ಕಾರಣವಾಗಬಲ್ಲ ಚಂಡಮಾರುತ ಹಾಗೂ ಸುನಾಮಿಯ ಪ್ರಭಾವವನ್ನೂ ತಗ್ಗಿಸಬಲ್ಲ, ಜಲಚರಗಳಿಗೆ ಆಹಾರಮೂಲವೂ ಆವಾಸಸ್ಥಾನವೂ ಆಗಿರುವ ಬಹುಪಯೋಗಿ ಕಾಂಡ್ಲಾ ಕಾಡುಗಳನ್ನು ಪ್ರವಾಸೋದ್ಯಮಕ್ಕೆ ಅಣಿಗೊಳಿಸುವ ಕಾರ್ಯ … [Read more...] about ಸುನಾಮಿಯಿಂದಲೂ ರಕ್ಷಿಸುತ್ತೆ ಕಾಂಡ್ಲಾ ಇದು ಜಲಚರಗಳ ಪಾಲಿಗಂತೂ ಸ್ವರ್ಗ/honavar mangrove forest

ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್

October 1, 2020 by Lakshmikant Gowda Leave a Comment

ತಾಲೂಕಿನ ಗ್ರಾಮೀಣ ಪ್ರದೇಶವಾದ ಅಳ್ಳಂಕಿಯಲ್ಲಿ ಜನಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕ್ಯಾಜಿಟನ್ ಡಯಾಸ್ ಇಂದು ಸಿನೆಮಾ ಸಂಗೀತ ಲೋಕದಲ್ಲಿ ತನ್ನದೇ ಹೆಜ್ಜೆಗುರುತುಗಳನ್ನು ಮೂಡಿಸಿದ ಅಪ್ಪಟ ಪ್ರತಿಭಾವಂತ. ಸಂಗೀತದ ಮಹಾಗುರು ಎಂದೇ ಕರೆಸಿಕೊಳ್ಳುತ್ತಿರುವ ನೂರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡ ಸಿನೆಮಾ ಲೋಕಕ್ಕೆ ಕೊಡುಗೆಯಾಗಿ ಕೊಟ್ಟಿರುವ ಮಾಂತ್ರಿಕ ಸಂಗೀತ ನಿರ್ದೇಶಕ ಹಂಸಲೇಖ ಅವರ ಸಾಮಿಪ್ಯ ಮತ್ತು ಸಾಂಗತ್ಯವನ್ನು ಪಡೆದುಕೊಂಡಿದ್ದಲ್ಲದೇ ಸರಿಸುಮಾರು ಹತ್ತು … [Read more...] about ಹಂಸಲೇಖ ಗರಡಿಯಲ್ಲಿ ಪಳಗಿದ ಮ್ಯೂಜಿಶಿಯನ್ ಅಳ್ಳಂಕಿಯ ಕ್ಯಾಜಿಟನ್ ಡಯಾಸ್

ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ

October 1, 2020 by Lakshmikant Gowda Leave a Comment

ಎಲೆಮರೆಯ ಕಾಯಿಯಂತೆ ಬದುಕುತ್ತಾ ಸಂದರ್ಭ ಮತ್ತು ಅವಕಾಶ ಒದಗಿದಾಗಲೆಲ್ಲಾ ತನ್ನ ಸುತ್ತಲ ಜಗತ್ತಿನ ಘಟನಾವಳಿಗಳಿಗೆ ಕನ್ನಡಿ ಹಿಡಿದು ಅಕ್ಷರಗಳಲ್ಲಿ ಕಡೆದು ಕವನ ರೂಪದಲ್ಲಿ ಕಟ್ಟಿಕೊಡುತ್ತಿದ್ದ ಅಪರೂಪದ ಭಾವಜೀವಿ ಮಂಜುನಾಥ ನಾಯ್ಕ ಯಲ್ವಡಿಕವೂರ್ ಅವರ ಚೊಚ್ಚಲ ಕನಸು “ಅಂಜುಬುರುಕಿಯ ರಂಗವಲ್ಲಿ” ಹೆಸರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.ಪೊಲೀಸ್ ಇಲಾಖೆಯ ಹೊನ್ನಾವರ ಠಾಣೆಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ವೃತ್ತಿಯ ಒತ್ತಡದ ನಡುವೆಯೂ ಸಾಹಿತ್ಯ ಕೃಷಿಯಲ್ಲಿ ಹಿಡಿತ … [Read more...] about ಬಿಡುಗಡೆಗೆ ಸಿದ್ದವಾದ ಅಂಜುಬುರುಕಿಯ ರಂಗವಲ್ಲಿ – ಪೊಲೀಸ್ ಪೇದೆಯ ಕವನ ಕಹಾನಿ

ಕೈಕೊಟ್ಟ ಮಳೆಗಾಲದ ತರಕಾರಿ ಇಬ್ಬುಡ್ಲ ಹಣ್ಣಿನ ಪಾಯಸದ ರುಚಿ ಈ ಬಾರಿ ನೆನಪು ಮಾತ್ರ

October 1, 2020 by Lakshmikant Gowda Leave a Comment

ಮಳೆಗಾಲದಲ್ಲಿ ತರಕಾರಿ ಬೆಳೆಯುವ ಮೂಲಕ ದುಡಿಮೆಯ ದಾರಿ ಕಂಡುಕೊಂಡಿದ್ದ ತಾಲೂಕಿನ ನೂರಾರು ಕುಟುಂಬಕ್ಕೆ ಕೊರೊನಾಘಾತಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡಿದೆ ನಾಗರ ರೋಗ. ಕಷ್ಟಪಟ್ಟು ಬೆಳೆಸಿದ ತರಕಾರಿ ಗಿಡಗಳೆಲ್ಲಾ ನಾಗರ ಬಂದು ಫಸಲನ್ನು ನೀಡಿದೇ ಮುರುಟಿ ಹೋಗಿದೆ. ಅಳಿದುಳಿದ ಗಿಡಗಳಲ್ಲಿಯೇ ಸಿಕ್ಕ ಒಂದಿಷ್ಟು ಬೆಂಡೆ ಹೀರೆ ಸೌತೆಕಾಯಿಗಳನ್ನೇ ಮಾರಾಟ ಮಾಡಿ ಹಾಕಿದ ಬಂಡವಾಳವನ್ನಾದರೂ ತೆಗೆಯುವ ಪ್ರಯತ್ನ ನಡೆಯುತ್ತಲೇ ಇದೆ.ಆದರೆ ತನ್ನ ವಿಶಿಷ್ಟ ರುಚಿಯಿಂದ ತಾಲೂಕಿನ … [Read more...] about ಕೈಕೊಟ್ಟ ಮಳೆಗಾಲದ ತರಕಾರಿ ಇಬ್ಬುಡ್ಲ ಹಣ್ಣಿನ ಪಾಯಸದ ರುಚಿ ಈ ಬಾರಿ ನೆನಪು ಮಾತ್ರ

ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು

September 30, 2020 by Lakshmikant Gowda Leave a Comment

ಹುಟ್ಟು ಉಚಿತ ಸಾವು ಖಚಿತ..! ಹುಟ್ಟಿದ ಪ್ರತಿಯೊಬ್ಬರೂ ಸಾವಿನ ಮನೆಯ ಕದ ತಟ್ಟಲೇ ಬೇಕು ಇದು ಪ್ರಕೃತಿಯ ನಿಯಮ. ಸತ್ತವರನ್ನು ಸುಡುವ ಸ್ಥಳ ಎನ್ನುವ ಕಾರಣಕ್ಕೆ ಸುಡುಗಾಡು ಎಂದು ಕರೆಸಿಕೊಳ್ಳುವ ಸ್ಮಶಾನ ಎಂದರೆ ಬಹಳಷ್ಟು ಜನರ ಮನಸ್ಸಿನಲ್ಲಿ ಬರುವ ಭಾವನೆಯೇ ಬೇರೆ. ಅರ್ಧಂಬರ್ಧ ಬೆಂದ ದೇಹಗಳು, ಎಲುಬಿನ ರಾಶಿ, ಮೂಳೆಗಳನ್ನು ಕಚ್ಚಿ ಎಳೆದಾಡುತ್ತಿರುವ ಶ್ವಾನಗಳು, ಕೆಟ್ಟ ವಾಸನೆ, ಅಸಹ್ಯಕರ ಎನಿಸುವ ಭಯ ಹುಟ್ಟಿಸುವ ವಾತಾವರಣದ ಚಿತ್ರಣ ಕಣ್ಮುಂದೆ ಸುಳಿಯುತ್ತದೆ.ಆದರೆ … [Read more...] about ಶರಾವತಿ ಮುಕ್ತಿದಾಮ.. ಪಟ್ಟಣದ ಸುಂದರ ಸುಡುಗಾಡು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar