ಹೃದಯ ಬಡಿತ ಹೆಚ್ಚಿಸುವಂತ ಅತ್ಯಾಕರ್ಷಕ ನೃತ್ಯ..ಕಿವಿಗಿಂಪೆನಿಸುವ ಮಧುರ ಹಾಡುಗಳ ಸಂಗಮದೊಂದಿಗೆ ಶುಭ ಸಮಾರಂಭಗಳು ಕಳೆಗಟ್ಟುವಂತೆ ಮಾಡುತ್ತಿರುವ ಹೊನ್ನಾವರದ ಓಶಿಯನ್ ಹಾರ್ಟ್ ಬ್ರೇಕರ್ಸ್ ಡಾನ್ಸ್ ತಂಡ, ತನ್ನ ಅತ್ಯದ್ಭುತವೆನ್ನಿಸುವ ಪ್ರದರ್ಶನಗಳಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ನಾಡಿನ ಮನೆಮಾತಾಗುತ್ತಿದೆ.ಹತ್ತುವರ್ಷಗಳ ಹಿಂದೆ ಪಟ್ಟಣದ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಖ್ಯಾತ ಗಾಯಕ ರಮೇಶ ಮೇಸ್ತ ಅವರ ಸಾರಥ್ಯದಲ್ಲಿ ಜಗದೀಶ ಗೌಡ ಹಾಗೂ ಪ್ರಥಮ ಮೇಸ್ತ ಅವರ … [Read more...] about ತಾಲೂಕಿನ ನೃತ್ಯಾಸಕ್ತ ಎಳೆಯ ಪ್ರತಿಭೆಗಳ ಪಾಲಿಗೆ ಅವಕಾಶದ ಚಿಮ್ಮು ಹಲಗೆ ಓಶಿಯನ್ ಹಾರ್ಟ್ಬ್ರೇಕರ್ಸ್ ಡಾನ್ಸ್ ಅಕಾಡೆಮಿ
ಅಂಕಣಗಳು
ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ
ಕೈಲಾಗದವರ ಕಷ್ಟಕ್ಕೆ ಕರಗುವ.. ಅಸಹಾಯಕರ ಸ್ಥಿತಿಗೆ ಮರುಗುವ ಸಾಕಷ್ಟು ಮನಸ್ಸುಗಳು ನಮ್ಮ ನಡುವಿದೆ. ಆದರೆ ಸಹಾಯಕ್ಕೆ ಮುಂದಾಗುವವರ ಒಳ್ಳೆಯತನವನ್ನೇ ದುರುಪಯೋಗಮಾಡಿಕೊಂಡು ವಂಚಿಸುವ ಕೆಟ್ಟ ಮನಸ್ಥಿತಿಯ ಜನರಿಂದಾಗಿ ನಿಜವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲೂ ಜನರು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ಎರಡು ಓಮ್ನಿ ಒಂದು ಒಂದು ಟಾಟಾ ಏಸ್ ವಾಹದನಲ್ಲಿ ಬಂದಿದ್ದ ಮೈಸೂರು ಕಡೆಯವರೆಂದು ಹೇಳಿಕೊಂಡ ಹಲವು ಮಂದಿ ಇಡೀ ಪಟ್ಟಣವನ್ನು ಸುತ್ತಾಡಿ … [Read more...] about ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ
ಸ್ಮಶಾನಕ್ಕೆ ತೆರಳುವ ರಸ್ತೆ ಸಮುದ್ರ ಪಾಲು – ಮುಂದಾಲೋಚನೆಯಿಲ್ಲದ ಕಾಮಗಾರಿಗೆ ಸಾರ್ವಜನಿಕರ ದುಡ್ಡು ಪೋಲು
ಜೂನ್ ಜುಲೈ ತಿಂಗಳಲ್ಲಿ ಕಂಡುಬರುತ್ತಿದ್ದ ಕಡಲಿನ ಅಬ್ಬರ ಸಪ್ಟಂಬರ್ ತಿಂಗಳಿಗೂ ಮುಂದುವರಿದಿದ್ದು ಹಳದಿಪುರ ಗ್ರಾಮದ ಗೌಡಕುಳಿ, ಈರಪ್ಪನ ಹಿತ್ಲ ಬಳಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸ್ಮಶಾನಮಾರ್ಗದ ರಸ್ತೆ ಭಾಗಶ: ನೀರುಪಾಲಾಗಿದೆ.ಕರ್ಕಿ ಹಳದಿಪುರ ಭಾಗದಲ್ಲಿ ಕಡಲಕೊರೆತ ಎನ್ನುವುದು ಉತ್ತರ ಕಾಣದ ಪ್ರಶ್ನೆಯಾಗಿ ಜನರನ್ನು ಕಾಡುತ್ತಿದೆ. ತಡೆಗೋಡೆ ನಿರ್ಮಿಸಿ ಎನ್ನುವ ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲವಾದರೂ ಕಡಲಕೊರೆತ ಮಾತ್ರ ನಿಂತಿಲ್ಲ. ಈ ನಡುವೆ … [Read more...] about ಸ್ಮಶಾನಕ್ಕೆ ತೆರಳುವ ರಸ್ತೆ ಸಮುದ್ರ ಪಾಲು – ಮುಂದಾಲೋಚನೆಯಿಲ್ಲದ ಕಾಮಗಾರಿಗೆ ಸಾರ್ವಜನಿಕರ ದುಡ್ಡು ಪೋಲು
ಹೆದ್ದಾರಿಯಲ್ಲಿ ಮೆರವಣಿಗೆ ಹೊರಡುವ ಬೀದಿನಾಯಿಗಳ ದಂಡು.. ಬೈಕ್ ಸವಾರರಿಗೆ ಪ್ರಾಣಸಂಕಟ..!
ಬೀದಿ ನಾಯಿಗಳು ಗುಂಪು ಗುಂಪಾಗಿ ದಂಡಯಾತ್ರೆ ಹೊರಟಂತ ದ್ರಶ್ಯಗಳು ತಾಲೂಕಿನಲ್ಲಿ ಹಾದುಹೋದ ಹೆದ್ದಾರಿಗಳಲ್ಲಿ ಸರ್ವೇ ಸಾಮಾನ್ಯ ಎನ್ನುವಂತೆ ಕಾಣಸಿಗುತ್ತದೆ. ಬೀದಿನಾಯಗಳ ಉಪಟಳ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರಿಂದಲೂ ಪದೇ ಪದೇ ದೂರುಗಳು ಕೇಳಿಬರುತ್ತಿದೆ. ದ್ವಿಚಕ್ರ ವಾಹನ ಸವಾರರಂತೂ ಹೆದ್ದಾರಿಯಲ್ಲಿ ಸಂಚರಿಸುವಾಗ ಎದುರಿನಿಂದ ಬರುವ ವಾಹನಗಳ ಭಯಕ್ಕಿಂತ ನಾಯಿಗಳ ಭಯವೇ ಹೆಚ್ಚು ಎನ್ನುತ್ತಿದ್ದಾರೆ.ರಸ್ತೆಯ ಯಾವ ಬದಿಯಿಂದ ನಾಯಿಗಳು ಓಡಿ ಬಂದು ಚಕ್ರದಡಿ … [Read more...] about ಹೆದ್ದಾರಿಯಲ್ಲಿ ಮೆರವಣಿಗೆ ಹೊರಡುವ ಬೀದಿನಾಯಿಗಳ ದಂಡು.. ಬೈಕ್ ಸವಾರರಿಗೆ ಪ್ರಾಣಸಂಕಟ..!
ಶರಾವತಿ ಕಣಿವೆಯೊಂದರಲ್ಲೇ ಇದೆ 630 ಕ್ಕೂ ಹೆಚ್ಚು ಸಿಂಗಳೀಕಗಳು – ಜಗತ್ತಿನಲ್ಲಿರುವುದು ಕೇವಲ 3 ಸಾವಿರ ಮಾತ್ರ..!
ರಸ್ತೆ ಅಪಘಾತದಿಂದ ಅಪರೂಪದ ಸಸ್ತನಿಗಳ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ1 ಲಕ್ಷ ವೆಚ್ಚದಲ್ಲಿ 10 ಸುಲಭ ಸರಳ ಮೇಲ್ಸೇತುವೆ ನಿರ್ಮಾಣಹೊನ್ನಾವರ – ಜಗತ್ತಿನಲ್ಲಿ ಅಳಿವಿನಂಚಿನಲ್ಲಿರುವ, ಆದರೆ ನಿತ್ಯ ಹರಿದ್ವರ್ಣದ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ ಅಪರೂಪದ ವನ್ಯ ಜೀವಿ, ಸಿಂಗಳೀಕಗಳನ್ನು ರಸ್ತೆ ಅಪಘಾತಗಳಿಂದ ರಕ್ಷಿಸಲು ಅರಣ್ಯ ಇಲಾಖೆ ಹೊಸ ಉಪಾಯ ಹುಡುಕಿದ್ದು ಗೇರಸೊಪ್ಪಾದಿಂದ ಮಲೆಮನೆವರೆಗೆ ರಸ್ತೆಯ ಮೇಲ್ಭಾಗದಲ್ಲಿ 10 ಕಡೆ ಸರಳವಾದ ಮೇಲ್ಸೇತುವೆಗಳನ್ನು … [Read more...] about ಶರಾವತಿ ಕಣಿವೆಯೊಂದರಲ್ಲೇ ಇದೆ 630 ಕ್ಕೂ ಹೆಚ್ಚು ಸಿಂಗಳೀಕಗಳು – ಜಗತ್ತಿನಲ್ಲಿರುವುದು ಕೇವಲ 3 ಸಾವಿರ ಮಾತ್ರ..!