• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಂಕಣಗಳು

ನಿಮ್ಮ ಕೈಗುಣ ಚೆನ್ನಾಗಿದೆ ಡಾಕ್ಟ್ರೇ !!

September 9, 2020 by Dr. Shridhar NB Leave a Comment

“ಡಾಕ್ಟ್ರೇ..ನಿಮ್ಮ ಕೈಗುಣ ಅದ್ಭುತ !!. ನೀವು ನಮ್ಮ ಪಾಲಿಗೆ ದೇವರು.. ನೀವು ಮುಟ್ಟಿದರೆ ಸಾಕು. ನಮ್ಮ ದನದ ರೋಗ ಗುಣವಾಗುತ್ತೆ. ನೀವು ಹೇಳಿದ್ರೆ ವಿಷಾನಾದ್ರೂ ಕೊಡ್ತೀವಿ... ಬಹಳ ದಿನ ಆಯ್ತು.. ಎಮ್ಮೆ ಮೇವು ತಿಂತಾನೇ ಇಲ್ಲ. ನೀವು ಒಂದ್ಸಲ ಬಂದು ದನ ಮುಟ್ಟಿ ಹೋಗಿ.. ಕಡಿಮೆ ಆಗೇ ಆಗುತ್ತೆ.!!. ಇದು ನಾನು ನಿಯಮಿತವಾಗಿ ಜಾನುವಾರು ಚಿಕಿತ್ಸೆ ಮಾಡುವ ಒಬ್ಬ ೮೦ ವರ್ಷ ವಯಸ್ಸಿನ ಯಜಮಾನರು ಹೇಳಿದ ಮಾತು. ಅನೇಕ ಜನ ಪಶುಪಾಲಕರು ಇದೇ ರೀತಿ ಹೇಳುತ್ತಾರೆ. ನಾನು ಅನೇಕ ಸಲ ಈ … [Read more...] about ನಿಮ್ಮ ಕೈಗುಣ ಚೆನ್ನಾಗಿದೆ ಡಾಕ್ಟ್ರೇ !!

ತಾನು ಮುಖ ಮುಚ್ಚಿಕೊಳ್ಳುವ ಸ್ಥಿತಿ ತಂದುಕೊಂಡರೂ ಮೂಖ ಪ್ರಾಣಿಗಳ ಗೋಳುಹೊಯ್ದುಕೊಳ್ಳುವುದು ಬಿಟ್ಟಿಲ್ಲ ಮಾನವ

September 8, 2020 by Lakshmikant Gowda Leave a Comment

ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು ಎನ್ನುವುದಕ್ಕಿಂತ ಮನುಷ್ಯ ತಾನು ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆ ಕಳೆದುಕೊಂಡಿದ್ದಾನೆ ಎನ್ನುವುದೇ ಸೂಕ್ತ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಸಾಕ್ಷೀಕರಿಸುವಂತೆ ಮನುಷ್ಯರ ಅತಿರೇಕದ ವರ್ತನೆಗಳು ಬೆಳಕಿಗೆ ಬರುತ್ತಲೇ ಇದೆ. ಆಕಳ ಕೆಚ್ಚಲಿನ ಹಾಲು ಅದರ ಕರುವಿಗೆಂದೇ ಇರುವುದಾದರೂ ಕರು ಹಾಲು ಕುಡಿಯುತ್ತದೆ ಎನ್ನವ ಕಾಣ ಕೋಲುಗಳನ್ನು ಬಾಯಿಗೆ ಕಟ್ಟಿ ಕರು ಹಾಲು ಕುಡಿಯಲು ಮುಂದಾದರೆ … [Read more...] about ತಾನು ಮುಖ ಮುಚ್ಚಿಕೊಳ್ಳುವ ಸ್ಥಿತಿ ತಂದುಕೊಂಡರೂ ಮೂಖ ಪ್ರಾಣಿಗಳ ಗೋಳುಹೊಯ್ದುಕೊಳ್ಳುವುದು ಬಿಟ್ಟಿಲ್ಲ ಮಾನವ

ರಣ ಹದ್ದು ಮತ್ತು ಗಿಡುಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ತಾಲೂಕಿನ ಏಕೈಕ ಸ್ಥಳ ಕಾಸರಕೋಡ ಸಮುದ್ರ ತೀರ

September 8, 2020 by Lakshmikant Gowda Leave a Comment

ಹಿಂದೆ ಎಲ್ಲೆಂದರಲ್ಲಿ ಕಾಣಸಿಗುತ್ತಿದ್ದ ಸತ್ತ ಪ್ರಾಣಿಗಳನ್ನು ಹರಿದು ಮುಕ್ಕುತ್ತಿದ್ದ ರಣ ಹದ್ದುಗಳು, ಆಗಸದಲ್ಲಿ ಮೋಡದೆತ್ತರಕ್ಕೆ ಹಾರಿ ಗಿರಕಿ ಹೊಡೆಯುತ್ತಾ ಶಿಕಾರಿ ಕಂಡರೆ ಸೊಯ್ಯನೆ ಕೆಳಗಿಳಿದು ಶಕ್ತಿಯುತ ಕಾಲುಗಳಲ್ಲಿ ಗಬಕ್ಕೆನೆ ಹಿಡಿದು ಬಂದಷ್ಷೇ ವೇಗದಲ್ಲಿ ಮಾಯವಾಗುತ್ತಿದ್ದ ಗಿಡುಗಗಳ ಸಂತತಿ ಈಗ ವಿನಾಶದಂಚಿಗೆ ತಲುಪಿದೆ ಎನ್ನುವುದಕ್ಕೆ ಅವುಗಳು ಕಾಣಿಸಿಕೊಳ್ಳದಿರುವುದೇ ಸಾಕ್ಷಿಯಾಗಿದೆ. ಆದರೆ ತಾಲೂಕಿನ ಕಾಸರಕೋಡ ಮತ್ತು ಅಪ್ಸರಕೊಂಡ ನಡುವಿನ ಪ್ರದೇಶದ … [Read more...] about ರಣ ಹದ್ದು ಮತ್ತು ಗಿಡುಗಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ತಾಲೂಕಿನ ಏಕೈಕ ಸ್ಥಳ ಕಾಸರಕೋಡ ಸಮುದ್ರ ತೀರ

ನೆನಪುಗಳ ಬುತ್ತಿ ಬಿಚ್ಚಿಡುವ ಹಳೆಯ ಪೋಟೋಗಳು

September 3, 2020 by Vishwanath Shetty Leave a Comment

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವೆಯದ ನೆನಪು ಎನ್ನುವ ಸಿನೆಮಾ ಹಾಡು ಕಳೆದು ಹೋದ ಮರಳಿ ಬಾರದ ಬದುಕಿನ ಸುಂದರ ಕ್ಷಣಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಸಾವಿರ ಶಬ್ಧಗಳಲ್ಲಿ ಕಟ್ಟಿಕೊಡಲಾಗದ್ದನ್ನು ಒಂದು ಪೋಟೋ ಹೇಳಿಬಿಡುತ್ತದೆ ಪೋಟೋಗಳಿಗೆ ಅಂತದ್ದೊಂದು ಶಕ್ತಿಯಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.ಇತ್ತೀಚೆಗೆ ಎರಡುಮೂರು ದಶಕಗಳ ಹಿಂದಿನ ಬದುಕಿನ ಕ್ಷಣಗಳನ್ನು ನೆಪಿಸುವ ಹಳೆಯ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ … [Read more...] about ನೆನಪುಗಳ ಬುತ್ತಿ ಬಿಚ್ಚಿಡುವ ಹಳೆಯ ಪೋಟೋಗಳು

ಮನುಷ್ಯನ ಜೀವನದಲ್ಲಿ ಯೋಗ

August 20, 2020 by Sanjit Hegde Leave a Comment

ಇತ್ತೀಚಿನ  ದಿನಗಳಲ್ಲಿ ನೀವು ನೋಡಬಹುದು ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಕೌಟುಂಬಿಕ ಕಲಹ ಅಥವಾ ಇನ್ನಿತರ ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಬಹುದು. ಅವರು ಒಂದು ಬಾರಿ ಸರಿಯಾಗಿ ಯೋಚಿಸಿದರೆ ಅವರು ಈ ರೀತಿ ಮಾಡಿಕೊಳ್ಳುತ್ತಿರಲಿಲ್ಲವೇನೋ. ಅವರಿಗೆ ತಮ್ಮ ಮನಸ್ಸಿನ ಮೇಲೆ ಹಿಡಿತ ಇದ್ದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಯೋಗ-ಸಂಜೀವಿನಿ ಎಂದೇ ಹೇಳಬಹುದು. ಯೋಗ ಮನುಷ್ಯನ ಎಲ್ಲಾ ಕೆಲಸಗಳಿಗೆ … [Read more...] about ಮನುಷ್ಯನ ಜೀವನದಲ್ಲಿ ಯೋಗ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar