ಅಣಬೆಯ ಉಪಯೋಗಅಣಬೆಯಲ್ಲಿ ಸೋಡಿಯಂ ಹಾಗೂ ಕೊಬ್ಬು ಅತೀ ಕಡಿಮೆ ಪ್ರಮಾಣದಲ್ಲಿದ್ದು, ಶೇಕಡಾ 8-10 ರಷ್ಟು ನಾರಿನಂಶ ಹೊಂದಿದೆ. ಹೀಗಾಗಿ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಹಾರ.ಇತ್ತೀಚಿನ ಸಂಶೋಧನೆಗಳ ಪ್ರಕಾರ ಖಿನ್ನತೆಯಿಂದ ಬಳಲುವವರಿಗೆ ಅದರಿಂದ ಹೊರಬರಲು ಸಣ್ಣ ಸಣ್ಣ ಅಣಬೆಗಳು ದಿವೌಷಧವಾಗಿವೆ. ಇದು ಮೆದುಳಿನ ನರಗಳನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಅಣಬೆಯಲ್ಲಿರುವ ವಿಟಮಿನ್ ಡಿ'ಯಿಂದ … [Read more...] about ಅಣಬೆಯ ಉಪಯೋಗ
ಆರೋಗ್ಯ
ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
Gangrene Best Treatment 2022ಹೈಪರ್ಬೇರಿಕ್ ಆಕ್ಸಿಜನ್ ಥೆರಪಿಯಿಂದ (Hyperbaric Oxygen Therapy) ಅಂಗಾಂಗ ಕತ್ತರಿಸದೇ ಗ್ಯಾಂಗ್ರೀನ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಡಾ. ಸುಮಾ ಹೇಳುತ್ತಾರೆ. ಹೌದು ಇದು ನಿಜ, 1000 ಕ್ಕೂ ಹೆಚ್ಚು ಗ್ಯಾಂಗ್ರೀನ್ ರೋಗಿಗಳನ್ನು ಡಾ. ಸುಮಾ ಗುಣಪಡಿಸಿದ್ದಾರೆ. ಹಾಗಾದರೆ ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆ ಎಂದರೇನು ?ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆಯು ಒತ್ತಡದ ವಾತಾವರಣದಲ್ಲಿ ಶುದ್ಧ ಆಮ್ಲಜನಕವನ್ನು … [Read more...] about ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
ಗುಣವಾಗುತ್ತೆ ರೇಬೀಸ್!
ಒಮ್ಮೆ ನರಮಂಡಲವನ್ನು ಆಕ್ರಮಿಸಿದರೆ, ಗುಣಪಡಿಸಲು ಅಸಾಧ್ಯವೆಂದೇ ನಂಬಲಾಗಿದ್ದ ರೇಬಿಸ್ ಅಥವಾ ಹೈಡೋಫೋಬಿಯ (ಜಲಭೀತಿ) ರೋಗವನ್ನು ಸೇನಾಪಡೆ, ರಕ್ಷಣಾಪಡೆಗಳ ವೈದ್ಯಕೀಯ ವಿದ್ಯಾಲಯದ ವೈದ್ಯರು, ಮತ್ತು ನಿಮ್ಹಾನ್ಸ್ ತಜ್ಞರ ತಂಡ ಸತತ ಪ್ರಯತ್ನದಿಂದ ಗುಣಪಡಿಸಿ ವೈದ್ಯಕೀಯದಲ್ಲೊಂದು ಹೊಸ ಬೆಳಕು ಮೂಡಿಸಿದ್ದಾರೆ.2015 ರ ಮೇ ತಿಂಗಳಲ್ಲಿ ಹುಚ್ಚುನಾಯಿ ಕಡಿತದಿಂದ ಕೋಮಾಹಂತ ತಲುಪಿದ್ದ ಹದಿನಾರು ವರ್ಷದ ಹೀರಾ ಸಿಂಗ್ ಎಂಬ ಯುವಕನನ್ನು ಸತತ ಚಿಕಿತ್ಸೆಯಿಂದ ಚ೦ಡಿ ಘಡದ … [Read more...] about ಗುಣವಾಗುತ್ತೆ ರೇಬೀಸ್!
500 ಕೋಟಿ ಆಂಟಿಬಯಾಟಿಕ್ ಮಾತ್ರೆ ನುಂಗಿದ ಭಾರತೀಯರು!
2019ರಲ್ಲಿ ಭಾರೀ ಪ್ರಮಾಣದಲ್ಲಿ ಸೇವನೆ: ವರದಿ ಶೇ.47 ಆ್ಯಂಟಿಬಯಾಟಿಕ್ಗೆ ಅನುಮತಿಯೇ ಇಲ್ಲನವದೆಹಲಿ: ಅನುಮತಿ ಪಡೆ ಯದ ಔಷಧಗಳ ಬಳಕೆ ಭಾರತ ದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, 2019ರಲ್ಲಿ ದೇಶದ ಖಾಸಗಿ ವಲಯದಲ್ಲಿ ಮಾರಾಟವಾದ ಶೇ.47ರಷ್ಟು ಆ್ಯಂಟಿ ಬಯೋಟಿಕ್ಸ್ಗಳನ್ನು ಭಾರತದ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದಿಸಿಯೇ ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ 2019ರ ಒಂದೇ ವರ್ಷ ಭಾರತಿ ಯರು ಸುಮಾರು 500 … [Read more...] about 500 ಕೋಟಿ ಆಂಟಿಬಯಾಟಿಕ್ ಮಾತ್ರೆ ನುಂಗಿದ ಭಾರತೀಯರು!
ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ
ಸಾಮಾನ್ಯವಾಗಿ ಜನರ ಆರೋಗ್ಯ ಕೆಟ್ಟಾಗ ವೈದ್ಯರು ಒಂದಿಷ್ಟು ಉಪಚಾರ ಮಾಡಿದ ನಂತರ ಹಣ್ಣುಗಳನ್ನು ಸೇವಿಸಿ ಎಂಬ ಸಲಹೆ ನೀಡುತ್ತಾರೆ. ಅದರಲ್ಲೂ ಸೇಬು, ಕಿತ್ತಳೆ, ಮೊಸಂಬಿ, ದಾಳಿಂಬೆಯAತಹ ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬ ಉಪಕಾರಿ ಎಂದು ಹೇಳುವುದುಂಟು. ಇದು ಸತ್ಯ ಕೂಡ.ಈ ಭೂಮಿಯ ಮೇಲೆ ಆ ದೇವರು ಸೃಷ್ಟಿಸಿದ ಅದ್ಭುತಗಳಲ್ಲಿ ತರಹೇವಾರಿ ಹಣ್ಣುಗಳು ವಿಶಿಷ್ಟವಾಗಿವೆ. ಅಂದರೆ ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ಎಲ್ಲ … [Read more...] about ಉತ್ತಮ ಆರೋಗ್ಯಕ್ಕೆ ಬೇಕು. ಹಣ್ಣು ತರಕಾರಿ