• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಆರೋಗ್ಯ

ಅಮೃತಾ ಫಲಂ

August 31, 2020 by KV Parthasarathi Kshatriya Leave a Comment

ಪೇರಳೆ,ಸೀಬೆಕಾಯಿ,ಚೇಪೆಕಾಯಿ,ಸೀಬೆ ಹಣ್ಣು,ಜಾಮುಕಾಯಿ,ಕೊಯ್ಯ ಫಳಮ್,ಗುವ, ಅಮೃದ್, ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೆರೆ ಕಟ್ಟೆಗಳ ಮೇಲೆ,ಹೊಲ,ಗದ್ದೆಗಳ ಬದಿಗಳ ಮೇಲೆ,ಕೆಲವು ಕಡೆ ತೋಟಗಳಲ್ಲಿ ವಿರಳವಾಗಿ ಬೆಳೆಯುತ್ತಿದ್ದ ಸೀಬೆಹಣ್ಣು ಅಪಾರ ಔಷಧೀಯ ಗುಣಗಳಿಂದ ಕೂಡಿದ್ದು,ಈಗ ಎಲ್ಲೆಲ್ಲೂ ವಾಣಿಜ್ಯ ಬೆಳೆಯಾಗಿ ಹೇರಳವಾಗಿ ಬೆಳೆದು ಅಪಾರ ಲಾಭ ಗಳಿಸುತ್ತಿದ್ದಾರೆ. ಸೀಬೆ ಎಲೆಗಳನ್ನು ತಂದು,ಒಂದು ಮಣ್ಣಿನ ಮಡಿಕೆಯಲ್ಲಿ ಹಾಕಿ, ಅದಕ್ಕೆ ಎರಡು ಲೋಟ ನೀರು ಹಾಕಿ, ಒಳೆಯ ಮೇಲಿಟ್ಟು … [Read more...] about ಅಮೃತಾ ಫಲಂ

ಅಶ್ವಗಂಧ ಹಲವು ರೋಗಗಳಿಗೆ ರಾಮಬಾಣ

August 16, 2020 by KV Parthasarathi Kshatriya Leave a Comment

ಅಶ್ವಗಂಧ,ashwagandha

ಅಶ್ವಗಂಧಿ, ವಾಜಿಗಂಧ, ತುರಂಗಗಂಧ, ಹಿರೇಮದ್ದಿನಗಿಡ, ಬಲದಾ, ಶೋಧಹರ, ನಗೌರಿ, ಪುನಿರ್, ಅಮುಕರವಿ, ವರಹಕರಣಿ, ಪನ್ನೇರು ಗಡ್ಡಲು, ಬೊಮ್ಮಡೋಲು ಗಡ್ಡಲು ಎಂಬ ಹೆಸರುಗಳಿಂದ ಕರೆಯುತ್ತಾರೆ.ಕೆರೆಕಟ್ಟೆಗಳ ಮೇಲೆ, ಹೊಲಗಳ ಬದಿಗಳಮೇಲೆ, ಪಾಳುಭೂಮಿ, ಬೀಳುಭೂಮಿ, ತಿಪ್ಪೆಗುಂಡಿಗಳ ಪಕ್ಕ, ಕುರಚಲು ಕಾಡುಗಳಲ್ಲಿ, ಸಿಕ್ಕಸಿಕ್ಕ ಕಡೆಯಲ್ಲಿ ಕಸದಂತೆ 2-4 ಅಡಿ ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದನ್ನ ಕನ್ನಡದಲ್ಲಿ "ಹಿರೇಮದ್ದಿನಗಿಡ" ಎಂದು ಕರೆಯುತ್ತಾರೆ."ಹಿರೇಮದ್ದಿನಗಿಡ" ಹೆಸರೇ … [Read more...] about ಅಶ್ವಗಂಧ ಹಲವು ರೋಗಗಳಿಗೆ ರಾಮಬಾಣ

5 ನಿಮಿಷದಲ್ಲಿ ಗೋಲ್ಡನ್ ಮಿಲ್ಕ್ | ರೋಗನಿರೋಧಕ ಶಕ್ತಿಗಾಗಿ ಅರಿಶಿನ ಹಾಲು ತಯಾರಿಸುವುದು ಹೇಗೆ | ಕೆಮ್ಮು ಮತ್ತು ಶೀತಕ್ಕೆ ಅರಿಶಿನ ಹಾಲು

August 15, 2020 by Pallavi Bhat Leave a Comment

ಅರಿಶಿನ ಹಾಲು ತಯಾರಿಸುವುದು ಹೇಗೆ

5 ನಿಮಿಷದಲ್ಲಿ ಗೋಲ್ಡನ್ ಮಿಲ್ಕ್ | ರೋಗನಿರೋಧಕ ಶಕ್ತಿಗಾಗಿ ಅರಿಶಿನ ಹಾಲು ತಯಾರಿಸುವುದು ಹೇಗೆ | ಕೆಮ್ಮು ಮತ್ತು ಶೀತಕ್ಕೆ ಅರಿಶಿನ ಹಾಲು - ಈ ಆಯುರ್ವೇದ ಪಾನೀಯವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಅರಿಶಿನ ಹಾಲು ನಿದ್ರೆಗೆ ಒಳ್ಳೆಯದು, ಕೆಮ್ಮು ಮತ್ತು ಶೀತಕ್ಕೆ ಒಳ್ಳೆಯದು, ಕೀಲುಗಳಿಗೆ ಒಳ್ಳೆಯದು.ಅರಿಶಿನದಲ್ಲಿರುವ ' ಕರ್ಕ್ಯುಮಿನ್ ' ಅಂಶ ನಮ್ಮ ದೇಹದ 'ರೋಗ ನಿರೋಧಕ' ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂಬ ಮಾತಿದೆ. ಕರಿಮೆಣಸಿನಲ್ಲಿ 'ಪೈಪರೀನ್' … [Read more...] about 5 ನಿಮಿಷದಲ್ಲಿ ಗೋಲ್ಡನ್ ಮಿಲ್ಕ್ | ರೋಗನಿರೋಧಕ ಶಕ್ತಿಗಾಗಿ ಅರಿಶಿನ ಹಾಲು ತಯಾರಿಸುವುದು ಹೇಗೆ | ಕೆಮ್ಮು ಮತ್ತು ಶೀತಕ್ಕೆ ಅರಿಶಿನ ಹಾಲು

ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ

August 11, 2020 by KV Parthasarathi Kshatriya Leave a Comment

ondelaga

ಮಂಡೂಕಪರ್ಣಿಬ್ರಾಹ್ಮೀ, ಬ್ರಾಹ್ಮಿ ಮಂಡೂಕಿ, ಒಂದೆಲಗ, ಸರಸ್ವತಿ ಸೊಪ್ಪು, ಗದ್ದೆ ಒರಗ, ಇಲಿತೆವಿ ಬಳ್ಳಿ, ಸರಸ್ವತಿ ಮುಕ್ಕ (ಆಕು) ವಲ್ಲಾರ ಕೀರೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಒಂದೆಲಗ ಒಂದು ಅದ್ಭುತವಾದ ಔಷಧೀಯ ಸಸ್ಯ ಇದು ಸದಾ ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆ ಬದಿಗಳ ಮೇಲೆ, ನದಿ, ಕೆರೆ, ಕುಂಟೆಗಳ ಪಕ್ಕ ನೆಲದಲ್ಲಿ ಹಬ್ಬಿ ಬೆಳೆಯುತ್ತದೆ.ಒಂದೆಲಗದ ಸೊಪ್ಪನ್ನು ಸೇವಿಸುವುದರಿಂದ ಮೆದಳು ಚುರುಕಾಗಿ, ಜ್ಞಾಪಕ ಶಕ್ತಿ ಹೆಚ್ಚುತ್ತೆ. ಇದರ ಸೇವನೆಯಿಂದ … [Read more...] about ಒಂದೆಲಗದಲ್ಲಿ ಔಷಧೀಯ ಗುಣಗಳು ಅಪಾರ

ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು

May 31, 2020 by KV Parthasarathi Kshatriya Leave a Comment

ಗಿರಿ ನಿಂಬ, ಕೃಷ್ಣ ನಿಂಬ,ಮಿತಿ ನಿಂಬ, ಕರಿಪತ್ತ, ಕರಿವೇಪಾಕು, ಕರೇಪಾಕು, ಕರಿ ವೆಂಪು, ಕರಿವೇಪಲೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕರಿಬೇವಿನ ಗಿಡಗಳನ್ನು ಹೊಲ, ತೋಟದ ಬದಿಗಳ ಮೇಲೆ, ಕೈತೋಟಗಳಲ್ಲಿ, ಮನೆಗಳ ಹಿತ್ತಲಲ್ಲಿ ಬೆಳೆಸಿರುತ್ತಾರೆ.ಕರಿಬೇವಿಗೆ ಅಪಾರ ಬೇಡಿಕೆ ಇದ್ದು, ರೈತರು ಇದನ್ನು ವಾಣಿಜ್ಯ ಬೆಳೆಯಾಗಿಯೂ ಹೆಚ್ಚಾಗಿ ಬೆಳೆದು ಲಾಭಗಳಿಸುತ್ತಿದ್ದಾರೆ.ಅಡಿಗೆ ಮನೆಯಲ್ಲಿ ಕರಿಬೇವು ಖಾಯಂ ಸ್ಥಾನ ಪಡೆದುಕೊಂಡಿದ್ದು,ಅಡಿಗೆ ಮನೆಯಲ್ಲಿ ಕರಿಬೇವು ಇಲ್ಲವಾದರೆ, ಅನೇಕ … [Read more...] about ಸುರಭಿ ನಿಂಬ(ಕರಿಬೇವು)ಔಷಧಿ ಗುಣಗಳು

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar