ತಿನ್ನಬಾರದು/ಸೇವಿಸಬೇಡಿ*_●ತಂಪು ಪಾನೀಯಗಳು ಬೇಡ●ಐಸ್ಕ್ರೀಂ ಸೇವಿಸಬೇಡಿ●ಹಸಿ ಮಾಂಸ ತಿನ್ನಬಾರದು●ಬೇಹಿಸದೇ ಇರುವ ಆಹಾರ ಸೇವಿಸಬೇಡಿ.●ತಣ್ಣಗಿರುವ ಆಹಾರ ತಿನ್ನಬಾರದು●ಕಾಫೀ, ಟೀ ಸೇವಿಸದಿದ್ದರೆ ಒಳ್ಳೆಯದು.*ತಿನ್ನಬೇಕು/ಸೇವಿಸಬೇಕು*◆ಹೆಚ್ಚು ನೀರನ್ನು ಕುಡಿಯಿರಿ◆ಗಂಟಲು ಒಣಗಲು ಬಿಡಬೇಡಿ◆ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ◆ಅಧಿಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿ◆ಬೂದುಗುಂಬಳಕಾಯಿ, ಸೋರೆಕಾಯಿ, ಮೆಂತೆ ಸೊಪ್ಪು ಸೇವಿಸಿ◆ನುಗ್ಗೆಸೊಪ್ಪು, ಹಾಗಲಕಾಯಿ … [Read more...] about *_~ಕೊರೋನಾ ಮುನ್ನೆಚ್ಚರಿಕೆ~
ಆರೋಗ್ಯ
ಹಾಲುವಾಣ ಔಷಧಿಗುಣಗಳು
ಮಹಾಮೆದಾ ,ಹಾಲುವಾಣ, ಮುಳ್ಳುಮುತ್ತುಗ, ಪಾರಿಭದ್ರ, ಮುಳ್ಳು ಪಾರಿವಾಳ, ಮುಳ್ಳು ಮುರಕ್ಕು, ಬಾರಿಜಾಮ, ಕಲ್ಯಾಣ ಮುರುಂಗೈ, ಪಂಗ್ರ,ಮದಾರ ಮುಳ್ಳು ಮುರುಂಗೈ ಎಂಬ ಹೆಸರುಗಳಿಂದ ಕರೆಯುತ್ತಾರೆ.ಅರಣ್ಯ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ರಸ್ತೆ ಪಕ್ಕದಲ್ಲಿ, ಹೊಲ ತೋಟದ ಬದಿಗಳಮೇಲೆ,ಅನೇಕ ಕಡೆ ಮನೆಗಳ ಮುಂದೆ ನೆರಳಿಗಾಗಿ ಬೆಳೆಸುತ್ತಾರೆ.ಪುರಾತನ ಕಾಲದಿಂದಲೂ ಇದರ ಎಲೆ, ಹೂವು, ಕಾಯಿ, ತೊಗಟೆ, ಬೇರನ್ನು ಆಯುರ್ವೇದದಲ್ಲಿ ಔಷಧೀಯವಾಗಿ ಬಳುಸುತ್ತಾ … [Read more...] about ಹಾಲುವಾಣ ಔಷಧಿಗುಣಗಳು
ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ
ಅಕ್ರೋಟ್ (ವಾಲ್ ನಟ್ಸ್)\ಆಕ್ಷೋಟ್,ಆಕ್ಷೋಡ್,ಅಕ್ರೋಡ್, ಅಕೋಟ್, ಅಖ್ರೋಟಾ, ಆಕ್ಷೋಲಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಭಾರತ,ನೇಪಾಳ,ಚೀನಾ,ಆಫ್ಗಾನಿಸ್ತಾನ್,ಬರ್ಮಾ,ಮಲೇಷಿಯಾ,ಇಂಡೋನೇಷಿಯಾ ಇನ್ನು ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.ಈ ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ ಬೆಳೆಯುತ್ತದೆ.ಅಕ್ರೋಟದಲ್ಲಿ ಅಧಿಕವಾಗಿ ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್, ಇವೆಲ್ಲವೂ ಒಂದರಲ್ಲಿ ಇರುವುದು … [Read more...] about ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ
ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ
ಜಾಕಾಯಿ,ಜಾಜಿಕಾಯಿ,ಜಾಪತ್ರೆ, ಜತಿಫಲ್ ಜಾಧಿಕಾಯ್, ಅಟ್ರಮ್,ಜಾತಿಫಲಂ,ಸುರಭಿ,ಜವಂತ್ರಿ,ಜಾಫಲ್,ಜಾಯಿಕಾಯಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಸಾಂಬಾರ ಪದಾರ್ಥಗಳಲ್ಲಿ ಒಂದಾದಹಾಗೂ ಸುವಾಸನೆಭರಿತವಾದ ಜಾಕಾಯಿಯನ್ನು ಭಾರತ,ಬರ್ಮಾ,ಮಲೇಷಿಯಾ,ಇಂಡೋನೇಷಿಯಾಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ.ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ.ಆಹಾರಕ್ಕೆ ರುಚಿ,ಸುವಾಸನೆ ಹೆಚ್ಚಿಸುತ್ತೆ.ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ … [Read more...] about ಜಾಯಿಕಾಯಿ ಹಲವು ರೋಗಗಳಿಗೆ ರಾಮಬಾಣ
ಅರ್ಜುನ(ಮತ್ತಿ ಮರ)# Terminalia arjuna #ಔಷಧಿಗುಣಗಳು
ಕಕುಭ ನದೀ ಸರ್ಜ ಶರದ್ರುಮ ಮದ್ದಿ ಮತ್ತಿ ಕರಿಮತ್ತಿ ಬಿಳಿಮತ್ತಿ ತೊರೆಮತ್ತಿ ಅರ್ಜುನ್ ಯರ್ರಮಡ್ಡಿ ತೆಲ್ಲಮಡ್ಡಿ ಮರುದ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ.ದಟ್ಟ ಅರಣ್ಯಗಳಲ್ಲಿ,ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ.ರಸ್ತೆ ಪಕ್ಕದಲ್ಲಿ ಸಾಲು ಮರಗಳಾಗಿ,ಹೊಲದ ಬದಿಗಳ ಮೇಲೆ ಸಹಾ ಬೆಳೆಸುತ್ತಾರೆ. 60 ರಿಂದ 100 ಅಡಿಯವರಿಗೂ ಬೃಹದ್ಧಕಾರವಾಗಿ ಬೆಳೆಯುತ್ತವೆ.ಇದರ ತೊಗಟೆ ತುಂಬಾ ದಪ್ಪವಾಗಿರುತ್ತೆ.ಸಣ್ಣಸಣ್ಣ ಪುಷ್ಪ ಮಂಜರಿ ಜೋಡಿಸಲ್ಪಟ್ಟಿರುತ್ತವೆ.ಮತ್ತಿಯ … [Read more...] about ಅರ್ಜುನ(ಮತ್ತಿ ಮರ)# Terminalia arjuna #ಔಷಧಿಗುಣಗಳು