• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೃಷಿ

ಹೊನ್ನಾವರ ಹೋಬಳಿ ಮಟ್ಟದ ಪಿಂಚಣೆ ಅದಾಲತಗೆ ಚಾಲನೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ

September 25, 2020 by Vishwanath Shetty Leave a Comment

ಪ್ರತಿ ಆರು ತಿಂಗಳಿಗೊಮ್ಮೆ ರೈತರು ತಮ್ಮ ಪಹಣಿ ಪತ್ರಿಕೆಯನ್ನು ಹೊಸದಾಗಿ ಪಡೆದು ಪಹಣಿ ಪತ್ರಿಕೆಯಲ್ಲಿನ ದಾಖಲಾತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಬೇಕೆಂದು ಹೊನ್ನಾವರ ತಾಲೂಕಾ ದಂಡಾಧಿಕಾರಿ ವಿವೇಕ್ ಶೇಣ್ವಿ ಸಲಹೆ ನೀಡಿದರು.           ಅವರು ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಹೊನ್ನಾವರ ಹೋಬಳಿಮಟ್ಟದ ಕಂದಾಯ ಅದಾಲತ್ ಸಭೆ ನಡೆಸಿ ರೈತರ ಅಹವಾಲುಗಳಿಗೆ ಸ್ಪಂದಿಸಿದರು.                 ಪಹಣಿಪತ್ರಿಕೆಗಳು ಗಣಕೀಕೃತಗೊಂಡ … [Read more...] about ಹೊನ್ನಾವರ ಹೋಬಳಿ ಮಟ್ಟದ ಪಿಂಚಣೆ ಅದಾಲತಗೆ ಚಾಲನೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ

ಮರೆಯಾದ ಹುಲ್ಲುಗಾವಲು,ಸೊಪ್ಪಿನ ಬೆಟ್ಟ – ಅತಿಕ್ರಮಣಕ್ಕೆ ಕರಗಿದ ಕಾಡಿನ ಸಂಪತ್ತು ಆಹಾರವನ್ನರಸಿ ಹೊಲ ಗದ್ದೆಗಳಿಗೆ ದಾಳಿಯಿಡುವ ವನ್ಯ ಜೀವಿಗಳಿಂದ ರೈತರ ನೆಮ್ಮದಿ ಮಾಯ..!

September 25, 2020 by Lakshmikant Gowda Leave a Comment

ಹೊನ್ನಾವರ – ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕಾಡು ಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ಭತ್ತ, ಅಡಿಕೆ, ತೆಂಗು, ಬಾಳೆ, ಮಳೆಗಾಲದ ತರಕಾರಿ ಸೇರಿದಂತೆ ಯಾವುದೇ ಬೆಳೆಬೆಳೆದರೂ ಸುರಕ್ಷಿತವಾಗಿ ಫಸಲು ಕೈಸೇರುತ್ತದೆ ಎನ್ನುವ ಭರವಸೆಯೇ ಇಲ್ಲವಾಗಿದೆ ರೈತರ ಪಾಲಿಗೆ.ಮಂಗ, ಹಂದಿ, ಮುಳ್ಳುಹಂದಿ, ಕಡವೆ, ಜಿಂಕೆ, ಕಾಡುಕೋಣ, ಮೊಲ, ನವಿಲು ಮುಂತಾದ ಪ್ರಾಣಿಪಕ್ಷಿಗಳು ಮಲೆನಾಡಿಗೆ ಹೊಂದಿಕೊಂಡಿರುವ ಕರವಾಳಿ ಭಾಗದಲ್ಲಿ ನಿರಂತರವಾಗಿ ರೈತರ ಹೊಲ ಗದ್ದೆಗಳಿಗೆ ದಾಳಿಯಿಟ್ಟು ಬೆಳೆದ … [Read more...] about ಮರೆಯಾದ ಹುಲ್ಲುಗಾವಲು,ಸೊಪ್ಪಿನ ಬೆಟ್ಟ – ಅತಿಕ್ರಮಣಕ್ಕೆ ಕರಗಿದ ಕಾಡಿನ ಸಂಪತ್ತು ಆಹಾರವನ್ನರಸಿ ಹೊಲ ಗದ್ದೆಗಳಿಗೆ ದಾಳಿಯಿಡುವ ವನ್ಯ ಜೀವಿಗಳಿಂದ ರೈತರ ನೆಮ್ಮದಿ ಮಾಯ..!

ಲಂಪಿ ಚರ್ಮಗಂಟು ರೋಗ /Lumpy skin disease

September 20, 2020 by Dr. Shridhar NB Leave a Comment

ಲಂಪಿ ಚರ್ಮಗಂಟು ರೋಗ /Lumpy skin diseaseಇದೊಂದು ಹೊಸ ರೀತಿಯ ವೈರಾಣು ಕಾಯಿಲೆ. ಲಂಪಿ ಚರ್ಮಗಂಟು ರೋಗವು ಜಾನುವಾರುಗಳಲ್ಲಿ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಒಂದು ವೈರಸ್ ಖಾಯಿಲೆಯಾಗಿದ್ದು, ಸಿಡುಬು ರೋಗ ವೈರಸ್ ಕುಟುಂಬದ ಮೇಕೆ ಸಿಡುಬು ಜಾತಿಗೆ ಸೇರುತ್ತದೆ. ಕುರಿ ಸಿಡುಬು ಸಹ ಇದೇ ಜಾತಿಯದ್ದು. ಈ ರೋಗವು ಮೂಲತಃ ಆಫ್ರಿಕಾ ದೇಶಗಳಲ್ಲಿ ಕಂಡುಬಮ್ದಿದ್ದು, ನಂತರದಲ್ಲಿ ಮಧ್ಯ ಪ್ರಾಚ್ಯ, ದಕ್ಷಿಣ ಪೂರ್ವ ಯೂರೋಪ್, ರಷ್ಯ ಮತ್ತು ಕಜಕ್ ಸ್ಥಾನಗಳಲ್ಲಿ … [Read more...] about ಲಂಪಿ ಚರ್ಮಗಂಟು ರೋಗ /Lumpy skin disease

ಮಾದರಿ ಯುವ ಕೃಷಿಕ ವೀರೇಶ್ ನಾಯ್ಕಗೆ ‘ಪರಿವರ್ತನಾ ಶ್ರೀ’ ಪ್ರಶಸ್ತಿ ಪ್ರದಾನ

September 19, 2020 by Devaraj Naik Leave a Comment

ಕಾರವಾರ: ಬ್ರಹ್ಮಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಸಂಘ (ಬಿಎಸ್‌ಎನ್‌ಡಿಪಿ) ಕೊಡಮಾಡುವ ರಾಜ್ಯ ಮಟ್ಟದ ‘ಪರಿವರ್ತನಾ ಶ್ರೀ’ ಪ್ರಶಸ್ತಿಗೆ ಮಾದರಿ ಯುವ ಕೃಷಿಕ ವೀರೇಶ್ ನಾಯ್ಕ ಭಾಜನರಾಗಿದ್ದಾರೆ.ರಾಜ್ಯದಲ್ಲಿ 8 ಮಂದಿಗೆ ಈ ಪ್ರಶಸ್ತಿ ದೊರೆತಿದ್ದು, ಅದರಲ್ಲಿ ಧಾರವಾಡ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾರಣಕ್ಕೆ ವೀರೇಶ್ ಅವರನ್ನು ಆಯ್ಕೆಗೊಳಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಸಾಧಕರಿಗೆ ಆಯಾ ಜಿಲ್ಲೆಯಲ್ಲಿಯೇ ಸರಳ ರೀತಿಯಲ್ಲಿ … [Read more...] about ಮಾದರಿ ಯುವ ಕೃಷಿಕ ವೀರೇಶ್ ನಾಯ್ಕಗೆ ‘ಪರಿವರ್ತನಾ ಶ್ರೀ’ ಪ್ರಶಸ್ತಿ ಪ್ರದಾನ

ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

September 15, 2020 by Lakshmikant Gowda Leave a Comment

ಕೃಷಿ ಯಂತ್ರೋಪಕರಣ

ಹೊನ್ನಾವರ – ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಗೆ ರೈತರಿಗೆ ಸಹಾಯಧನ ಒದಗಿಸುವ ಕುರಿತು ಫಲಾನುಭವಿಗಳಾಗಲು ತೋಟಗಾರಿಕಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.ಕೈಗಾಡಿ, ಯಂತ್ರಚಾಲಿತ ಗಾಡಿ, ಕಳೆಕತ್ತರಿಸುವ ಯಂತ್ರ, ಮರ ಕತ್ತರಿಸುವ ಯಂತ್ರ, ಪವರ್ ಸ್ಪ್ರೇಯರ್, ಕಾಲು ಮೆಣಸು ಮತ್ತು ಅಡಿಕೆ ಸುಲಿಯುವ ಯಂತ್ರ ಮತ್ತು ಏಣಿ ಮುಂತಾದವುಗಳನ್ನು ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 40 ರಷ್ಟು, ಪರಿಶಿಷ್ಟ ಜಾತಿ, … [Read more...] about ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar