ಬೆಳೆ ಸಮೀಕ್ಷೆ 2020-21ಸಾಲಿನಲ್ಲಿ ರೈತ ಬಾಂಧವರು ತಮ್ಮ ಜಮೀನಿನ ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಶದ ಮೂಲಕ ದಾಖಲಿಸಬಹುದಾಗಿದೆ. ಕೆಳಗಿನ ಲಿಂಕ್ ಮೂಲಕ https://play.google.com/store/apps/details?id=com.csk.KariffTPKfarmer.cropsurvey ಮೊಬೈಲ್ ಆಫ್ ಡೌನ್ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಕೃಷಿ ಇಲಾಖೆ, ಕಂದಾಯ ಇಲಾಖೆ … [Read more...] about ಹೊನ್ನಾವರ ಕೃಷಿ ಇಲಾಖೆ ಪ್ರಕಟಣೆ*
ಕೃಷಿ
ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಹಳಿಯಾಳ:- ಸೋಮವಾರ ಇಲ್ಲಿಯ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಿದ ೮ ಜನರ ರ್ಯಾಪಿಡ್ ಟೆಸ್ಟ್ನಲ್ಲಿ ಎಲ್ಲರ ವರದಿ ನೆಗೆಟಿವ ಬಂದಿದ್ದರೇ ಇನ್ನೊಂದೆಡೆ ತಾಲೂಕಾಡಳಿತದ ಕೈ ಸೇರಿದ ೨೧೯ ಜನರ ಗಂಟಲು ದ್ರವದ ಪರೀಕ್ಷೆಯಲ್ಲಿ ೧೫ ಜನರಿಗೆ ಕೊರೊನಾ ಸೊಂಕು ತಗುಲಿದ್ದು ಸೋಮವಾರ ೧೫ ಜನರಿಗೆ ಕೊರೊನಾ ಕನಫರ್ಮಂ ಆಗಿದೆ.ಪಟ್ಟಣದ ಸದಾಶಿವನಗರ ಓರ್ವರಿಗೆ, ಕೆಎಸ್ಆರ್ಟಿಸಿಯ ಇಬ್ಬರು ನೌಕರರಿಗೆ ಹಾಗೂ ಬೇರೆ ರಾಜ್ಯದಿಂದ ಬಂದ ಗ್ರಾಮಾಂತರ ಭಾಗದ ಓರ್ವನಿಗೆ ಒಟ್ಟೂ ನಾಲ್ಕೂ ಜನರಿಗೆ ಮತ್ತು … [Read more...] about ಹಳಿಯಾಳದಲ್ಲಿ ಸೋಮವಾರ ೧೫ ಜನರಿಗೆ ಕೊರೊನಾ ದೃಢ
ಭತ್ತದ ಬೆಳೆಗೆ ಬೆಂಕಿ ರೋಗ; ಕೃಷಿ ಇಲಾಖೆಯಿಂದ ಸಲಹೆ
ಮುಂಡಗೋಡ: ತಾಲೂಕಿನ ಪಾಳಾ ಹೊಬಳಿಯ ಇಂಗಳಕಿ ಹಾಗೂ ಕಲಕೊಪ್ಪ ಗ್ರಾಮಗಳ ವ್ಯಾಪ್ತಿಯ ರೈತರ ನಾಟಿ ಭತ್ತದ ಬೆಳೆಗೆ ಬೆಂಕಿ ರೋಗ ಮತ್ತು ಬೇರು ಕೊಳೆ ರೋಗ ಕಂಡು ಬಂದಿರುತ್ತಿದೆ. ಬೆಂಕಿ ರೋಗ ನಿಯಂತ್ರಣಕ್ಕಾಗಿ 1ಗ್ರಾಂ. ಟ್ರೈಸೈಕ್ಲೋಜೋಲ್(ಬೀಮ್ ಪೌಡರ್)ನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪರಿಸಬೇಕು. ಬೇರು ಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರೊಪಿಕೊನಾಜೋಲ್ 1ಮಿ.ಲೀ. ಅನ್ನು 1ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. 4 ದಿನಗಳ ನಂತರ 2ಗ್ರಾಂ. ಮಂಗಳ ಬಯೋ-20 ಸಸ್ಯ … [Read more...] about ಭತ್ತದ ಬೆಳೆಗೆ ಬೆಂಕಿ ರೋಗ; ಕೃಷಿ ಇಲಾಖೆಯಿಂದ ಸಲಹೆ
ಎಲೆಸುರುಳಿ ಹುಳುವಿನ ಬಾಧೆ
ಕಾರವಾರ: ತಾಲೂಕಿನ ನಗೆಕೋವೆ, ಶಿರ್ವೆ, ಬೇಳುರು, ಹಣಕೋಣ, ಬೈರೆ ಇತ್ಯಾದಿ ಗ್ರಾಮಗಳಲ್ಲಿ ಮುಂಗಾರು ಭತ್ತದ ಬೆಳೆಗೆ ಅಲ್ಲಲ್ಲಿ ಎಲೆ ಮಡಚುವ ಹಾಗೂ ಎಲೆಸುರುಳಿ ಹುಳುವಿನ ಬಾಧೆ ಕಂಡು ಬಂದಿದೆ. ಭತ್ತದ ಬೆಳೆಯ ಏಲೆಯ ಭಾಗವನ್ನು ಕೀಟಗಳು ಕಡಿದು ತಿಂದು ಹಾನಿ ಮಾಡಿವೆ. ಇದರ ಹತೋಟಿಗಾಗಿ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ಲಭ್ಯವಿರು ಮೊನೊಕ್ರೊಟೋಫಾಸ್ 1.30 ಮಿ ಲೀ ಆಥವಾ ಕ್ಲೋರೋಪೈರಿಫಾಸ್ 2.00 ಮಿ ಲೀ ಒಂದು ಲೀಟರ್ ನೀರಿಗೆ ಬೇರೆಸಿ ಸಿಂಪರಣೆ ಮಾಡಲು ಕಾರವಾರ … [Read more...] about ಎಲೆಸುರುಳಿ ಹುಳುವಿನ ಬಾಧೆ