• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕೃಷಿ

ಜೇನು ಸಾಕಾಣಿಕೆ ನೋಂದಣಿಗೆ ಮನವಿ

June 30, 2021 by Sachin Hegde Leave a Comment

ಭಾರತ ಸರ್ಕಾರದ ಆತ್ಮ ನಿರ್ಭರ ಯೋಜನೆಯಡಿ 2021 - 22 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಜೀನು ನೊಣ ಸಾಕಾ ನಿಖರ    ಮತ್ತು ಹನಿ ಮಿಷನ್ ಯೋಜನೆಯಡಿ "ಮಧುಕ್ರಾಂತಿ ಫೋಟಲ್ "ಎಂಬ ವೆಬ್ ಪೋರ್ಟ್ ಲ್ ನ್ನುಅಭಿವೃದ್ಧಿ ಪಡಿಸಿದ್ದು .join our groupತಾಲ್ಲೂಕಿನಲ್ಲಿ 10 ಕ್ಕಿಂತ ಅಧಿಕ ಜೇನು ಪೆಟ್ಟಿಗೆಯನ್ನು ಹೊಂದಿರುವ ರೈತರು ಜೇನು ಕೃಷಿಕರು ವೆಬ್ ಪೋಟ ೯ ಲ್ ನಲ್ಲಿ ಜು 31 ರೊಳಗೆ ತಮ್ಮ ವಿವರವನ್ನು ನೋಂದಾಯಿಸಿಕೊಳ್ಳಲು ಸಹಾಯಕ … [Read more...] about ಜೇನು ಸಾಕಾಣಿಕೆ ನೋಂದಣಿಗೆ ಮನವಿ

ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ

June 26, 2021 by Jayaraj Govi Leave a Comment

ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪಳೇಶ್ವರದ ಜಂಬೇಸಾಲದಲ್ಲಿ ಪುಷ್ಪಕೃಷಿ ಯಿಂದ  ಜೀವನೋಪಾಯ ಕಂಡುಕೊಡ ಕೃಷಿಕರ  ತೋಟಕ್ಕೆ  ಶುಕ್ರವಾರ  ಸರಕಾರದ ಸಂಜೀವಿನಿ ಕಾರ್ಯಕ್ರಮದಡಿ ಜಿಲ್ಲಾಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರೀಯಾಂಗ ಎಮ್ ಭೇಟಿ ನೀಡಿದರು. ಗ್ರಾಮ ಪಂಚಾಯತಿ ಮಟ್ಟದ  ಸ್ವ ಸಹಾಯ  ಒಕ್ಕೂಟದ  ಸಾಲ ಸೌಲಭ್ಯವಾದ ಸಮುದಾಯ ಬಂಡವಾಳ ನಿಧಿ ಯನ್ನು ಸಮರ್ಪಕಾಗಿ ಬಳಸಿಕೊಂಡು  ಜಂಬೇಸಾಲದ ಶ್ರೀದೇವಿ … [Read more...] about ಜಂಬೆಸಾಲ್ ದ ಸೇವಂತಿಗೆ ತೋಟ ಕ್ಕೆ ಜಿಪಂ ಸಿ ಇ ಒ ಪ್ರಿಯಾಂಗ್ ಭೇಟಿ

ಪರಿಸರ ಸ್ನೇಹಿ ನ್ಯಾನೋ ಯುರೀಯಾ ; ಖರ್ಚು ಕಡಿಮೆ; ಇಳುವರಿ ಜಾಸ್ತಿ

June 13, 2021 by Sachin Hegde Leave a Comment

ಗುಜರಾತಿನ ಕಲೋಲ್’ನಲ್ಲಿರುವ ಇಫ್ಕೋ ನ್ಯಾನೋ ಯುರೀಯಾ ಕಾರ್ಖಾನೆಯಿಂದ 500-ಎಂ.ಎಲ್. ಸಾಮರ್ಥ್ಯದ 16,600 ನ್ಯಾನೋ ಯೂರಿಯಾ ಬಾಟಲಿಗಳನ್ನು ಹೊತ್ತ ಮೊದಲ ವಾಹನ ಕರ್ನಾಟಕದತ್ತ ಪಯಣ ಬೆಳೆಸಿತು.ನ್ಯಾನೋ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟುಮಾಡುವುದು ಎಂದು ನಿರೀಕ್ಷಿಸಲಾಗಿದೆ. 500- ಎಂ.ಎಲ್. ನ್ಯಾನೋ ಯೂರಿಯಾ 45 ಕೆಜಿ ಮಾಮೂಲಿ ಯೂರಿಯಾಕ್ಕೆ ಸಮನಾಗಿದೆ. ಬೆಲೆ ಒಂದು ಬಾಟಲಿಗೆ 240 ರೂಪಾಯಿ. ಸಹಕಾರಿ ವಲಯದ ಇಫ್ಕೋ ಕಂಪನಿಯು ಗುಜರಾತಿನ ಕಲೋಲ್ ಸೇರಿದಂತೆ … [Read more...] about ಪರಿಸರ ಸ್ನೇಹಿ ನ್ಯಾನೋ ಯುರೀಯಾ ; ಖರ್ಚು ಕಡಿಮೆ; ಇಳುವರಿ ಜಾಸ್ತಿ

ಹಲಸೆಂಬ ಸತ್ವಭರಿತ ಜೀವಾಮೃತ

June 11, 2021 by Vishwanath Shetty Leave a Comment

ಹೊನ್ನಾವರ : ಗೊಬ್ಬರ, ಔಷಧ, ನೀರು, ಆರೈಕೆ ಯಾವುದನ್ನೂ ವಿಶೇಷವಾಗಿ ಬಯಸದೆ ತಾನು ನಿಂತ ಸ್ಥಳದಿಂದಲೇ ನೂರಾರು ವರ್ಷ ಶುದ್ಧ, ಸತ್ವಭರಿತ ರುಚಿಕರವಾದ ಸಾವಯವ ಹಣ್ಣು ನೀಡುವ ಹಲಸಿನ ಮರ ನೀಡುವ ಹಣ್ಣು, ಕಾಯಿ ಪೋಷಕಾಂಶಗಳು ತುಂಬಿದ ಜೀವಾಮೃತ ಎಂಬುದು ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಿಂದಲೂ ಖಚಿತವಾಗಿದ್ದು ಮಧುಮೇಹ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತದೆ.ಹಿರಿಯರು ತೋಟ, ಗದ್ದೆಯ ಸುತ್ತಲೂ ಕಟ್ಟಿಗೆಗಾಗಿ ನೆಟ್ಟ ಮರ ಕೊಳೆತು … [Read more...] about ಹಲಸೆಂಬ ಸತ್ವಭರಿತ ಜೀವಾಮೃತ

”ಸ್ವಾಮಿತ್ವ” ಯೋಜನೆ ಅಡಿಯಲ್ಲಿ ಗ್ರಾಮಗಳ ವಸತಿ ಪ್ರದೇಶಗಳ ನಕ್ಷೆಗಾಗಿ ಡ್ರೋನ್ ಬಳಸಲು ಭಾರತೀಯ ಸರ್ವೇಕ್ಷಣಾ ವಿಭಾಗಕ್ಕೆ ಅವಕಾಶ

June 10, 2021 by Sachin Hegde Leave a Comment

Drone Based Survey

ನಾಗರಿಕ ವಿಮಾನ ಯಾನ ಸಚಿವಾಲಯ (ಎಂ.ಓ.ಸಿ.ಎ.) ಮತ್ತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಭಾರತೀಯ ಸರ್ವೇಕ್ಷಣಾ ವಿಭಾಗ (ಎಸ್.ಓ.ಐ.)ಕ್ಕೆ ಮಾನವ ರಹಿತ ವಿಮಾನ ವ್ಯವಸ್ಥೆ (ಯು.ಎಸ್.ಎ.) ನಿಯಮ 2021ರಿಂದ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆ ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ನಕ್ಷೆ ತಯಾರಿಕೆ (ಸ್ವಾಮಿತ್ವ)ಯಡಿ ದೊಡ್ಡ ಪ್ರಮಾಣದಲ್ಲಿ ಗ್ರಾಮಗಳ ಜನವಸತಿ ಪ್ರದೇಶಗಳ ನಕ್ಷೆ ಮಾಡಲು … [Read more...] about ”ಸ್ವಾಮಿತ್ವ” ಯೋಜನೆ ಅಡಿಯಲ್ಲಿ ಗ್ರಾಮಗಳ ವಸತಿ ಪ್ರದೇಶಗಳ ನಕ್ಷೆಗಾಗಿ ಡ್ರೋನ್ ಬಳಸಲು ಭಾರತೀಯ ಸರ್ವೇಕ್ಷಣಾ ವಿಭಾಗಕ್ಕೆ ಅವಕಾಶ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar