ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಅರ್ ಸೆಟ್ ಸಂಸ್ಥೆ ಹಳಿಯಾಳ ಹಾಗೂ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯದಡಿಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ವಿವಿಧ ರೀತಿಯ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ತರಬೇತಿಯನ್ನು ಊಟ ವಸತಿಯೊಂದಿಗೆ ಉಚಿತವಾಗಿ ನೀಡಲಾಗುವುದು. ಆಸಕ್ತ ೧೮ ರಿಂದ ೪೫ ರ ವರ್ಷದೊಳಗಿನ ಕಾಮರ್ಸ್ ಓದಿದ ನಿರುದ್ಯೋಗಿ ಯುವಕ ಯುವತಿಯರಿಗಾಗಿ ೧೦ ದಿನಗಳ ಪೇಪರ್ ಕವರ್, ಬ್ಯಾಗ್ ಮತ್ತು ಲಕೋಟೆಗಳ … [Read more...] about ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಮಾಹಿತಿ
ಮಲೆನಾಡು ಸೌರಭ ಟ್ರಸ್ಟ ವತಿಯಿಂದ ಸುಕನ್ಯಾ ಭಟ್ಟ ಸಂಪೆಬೈಲ್ ಅವರಿಗೆ ಸನ್ಮಾನ
ಯಲ್ಲಾಪುರ: ಇತ್ತೀಚೆಗೆ ಬೆಂಗಳೂರಿನಲ್ಲಿ ಮಲೆನಾಡು ಸೌರಭ ಟ್ರಸ್ಟ ನ ವತಿಯಿಂದ ಡಾ ರಾಜಕುಮಾರ ಜನುಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಇಡಗುಂದಿ ಯ ತಾಳಮದ್ದಳೆ ಕಲಾವಿದೆ ಸುಕನ್ಯಾ ವಿಶ್ವನಾಥ ಭಟ್ಟ ಸಂಪೆಬೈಲ್ ಅವರನ್ನು ಮಲೆನಾಡ ಪ್ರತಿಭೆ ಎಂದು ಗುರುತಿಸಿ ಸ್ಮರಣಿಕೆ, ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ,ಗಾಯಕ ಮಲ್ನಾಡ ಮುರುಳಿ ಹಾಗೂ … [Read more...] about ಮಲೆನಾಡು ಸೌರಭ ಟ್ರಸ್ಟ ವತಿಯಿಂದ ಸುಕನ್ಯಾ ಭಟ್ಟ ಸಂಪೆಬೈಲ್ ಅವರಿಗೆ ಸನ್ಮಾನ
ಮಿನಿ ಉದ್ಯೋಗ ಮೇಳ
ಕಾರವಾರ : ಜಿಲ್ಲಾ ಯೋಜನಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಏ.28 ರ ಬೆಳ್ಳಿಗೆ 10.30 ರಿಂದ ಮಧ್ಯಾಹ್ನ 2.30 ರವರೆಗೆ ಮಿನಿ ಉದ್ಯೋಗ ಮೇಳವನ್ನು ನಡೆಸಲಾಗುತ್ತಿದೆ.ಸಂದರ್ಶನದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸಲಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಡಿಪ್ಲೋಮಾ, ಐ.ಟಿ.ಐ ಮತ್ತು ಇತರೆ ಟ್ರೇಡ್ಗಳು, ಬಿ - ಫಾರ್ಮ, ಡಿ-ಫಾರ್ಮ ಹಾಗೂ ಎಮ್ - ಫಾರ್ಮ ತೇರ್ಗಡೆಯಾದವರು ರೆಸ್ಯೂಮ್, ಆಧಾರ್ ಕಾರ್ಡ್, ಪೋಟೋ ಪ್ರತಿಯೊಂದಿಗೆ … [Read more...] about ಮಿನಿ ಉದ್ಯೋಗ ಮೇಳ
ಎರಡು ಸಾವಿರ ಪೊಲೀಸರ ನೇಮಕಕ್ಕೆ ಶೀಘ್ರ ಅಧಿಸೂಚನೆ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಶೀಘ್ರವೇ 2 ಸಾವಿರಕ್ಕೂ ಹೆಚ್ಚು ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದಾಗಿ ರಾಜ್ಯ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.ಕೋರಮಂಗಲದ ಕೆಎಸ್ಆರ್ಪಿ ಮೂರನೇ ಬೆಟಾಲಿಯನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆ ಕೆಲಸಗಳು ಶುರುವಾಗಿವೆ. ರಾಜಕೀಯ ಪಕ್ಷಗಳು … [Read more...] about ಎರಡು ಸಾವಿರ ಪೊಲೀಸರ ನೇಮಕಕ್ಕೆ ಶೀಘ್ರ ಅಧಿಸೂಚನೆ
ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ
ಶಿರಸಿ: ಸತತ ಪಠ್ಯ ಹಾಗೂ ಪತ್ಯೇತರದ ಬಹುಮುಖ ಸೃಜನಶೀಲ ಸಾಧನೆಯ ಸುದ್ದಿಯಲ್ಲಿರುವ ಶಿರಸಿ ಲಯನ್ಸ ಶಾಲೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿಯ ಗರಿ, ಶಿರಸಿ ಲಯನ್ಸ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಅನನ್ಯಾ ಅಶ್ವತ್ಥ ಹೆಗಡೆ 11ನೇ ಅಖಿಲ ಭಾರತ ಮಟ್ಟದ ಅಂತರ ಶಾಲಾ ಸ್ಪರ್ಧೆಯಲ್ಲಿ ದಕ್ಷಿಣ ವಲಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾಳೆ.ಬಹುಮುಖ ಪ್ರತಿಭೆಯಗಿರುವ ಅನನ್ಯಾ ಈ ಹಿಂದೆ ಕೂಡಾ ಅಸಾಧಾರಣ … [Read more...] about ಅನನ್ಯಾ ಹೆಗಡೆ ಗೆ ರಾಷ್ಟ್ರಮಟ್ಟದ ವಿರ್ಸಾ ಪ್ರಶಸ್ತಿ