ಭಟ್ಕಳ: ಸ್ಕೂಬಾ ಡೈವಿಂಗ್ ಅಂದಾಕ್ಷಣ ಮೊದಲು ನೆನಪಾಗೋದು ಕರಾವಳಿ ಜಿಲ್ಲೆ ಉತ್ತರಕನ್ನಡ. ರಾಜ್ಯದಲ್ಲೇ ಸ್ಕೂಬಾ ಡೈವಿಂಗ್ ಮಾಡಲು ಅನುಕೂಲಕರ ವಾತಾವರಣ ಇರೋದು ಅಂದ್ರೆ ಅದು ಮುರುಡೇಶ್ವರದ ನೇತ್ರಾಣಿಯಲ್ಲಿ. ಕೊರೊನಾ ಹಿನ್ನಲೆಯಲ್ಲಿ ಬಂದ್ ಆಗಿದ್ದ ಸ್ಕೂಬಾ ಡೈವಿಂಗ್ಗೆ ಇದೀಗ ಮತ್ತೆ ಚಾಲನೆ ದೊರೆತಿದ್ದು ಪ್ರವಾಸಿಗರೂ ಸಹ ಸ್ಕೂಬಾ ಮಾಡಲು ಮುಗಿಬೀಳುತ್ತಿದ್ದಾರೆ.ಹೌದು, ಒಂದೆಡೆ ವಿಶಾಲವಾದ ಕಡಲತೀರ, ಇನ್ನೊಂದೆಡೆ ಜಲಪಾತ, ಬೆಟ್ಟಗುಡ್ಡಗಳ ಸಾಲನ್ನ ಹೊಂದಿರುವ … [Read more...] about ಸ್ಕೂಬಾ ಡೈವಿಂಗ್ ಪುನರಾರಂಭ ಮುರುಡೇಶ್ವರ ದತ್ತ ಪ್ರವಾಸಿಗರ ದಂಡು
ವಿಡಿಯೋ
ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಭಟ್ಕಳ ಉಪವಿಭಾಗ ಹೊನ್ನಾವರ ವೃತ್ತ ವತಿಯಿಂದ ಹೊನ್ನಾವರ ಪ್ರತಿಬೋದಯ ಸಬಾಭವನದಲ್ಲಿ ಹೊನ್ನಾವರ ತಾಲೂಕಿನ ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸಿಪಿಐ ಶ್ರೀಧರ ಎಸ್ ಮಾತನಾಡಿ ಇತ್ತಿಚೆಗೆ ಹೊರ ಜಿಲ್ಲೆಗಳಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳ ದೇವಾಲಯಗಳಲ್ಲಿ ಕಳ್ಳತನಗಳು ನಡೆಯುತ್ತಿರುವುದರಿಂದ ದೇವಸ್ಥಾನಗಳ ಬದ್ರತೆಯ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹಲವು … [Read more...] about ದೇವಾಲಯಗಳ ಭದ್ರತೆ ಕುರಿತು ಜನಜಾಗ್ರತಿ ಸಭೆ
ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟ ದುರ್ಗಾಪರಮೇಶ್ವರಿ ದೇವಸ್ಥಾನದ 513.8 ಗ್ರಾಂ ಚಿನ್ನಾಭರಣ ಜಪ್ತಿ
ಭಟ್ಕಳ : ತಾಲೂಕಿನ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಆರೋಪಿಯಿಂದ 513.8 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡು ಬಗ್ಗೆ ಪೋಲಿಸ ಪ್ರಕರಣೆಯಲ್ಲಿ ತಿಳಿಸಿದ್ದಾರೆಆರೋಪಿ ಯಲ್ಲಾಪುರ ಮೂಲದ ಸತೀಶ ಭಟ್ ಎಂದು ತಿಳಿದು ಬಂದಿದ್ದು .ಈತನನ್ನು ಅಕ್ಟೋಬರ್ 23 ರಂದು ಫೋಲಿಸ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣವನ್ನು ಯಲ್ಲಾಪುರದ ಮಣಿಪುರಂ ಪೈನಾನ್ಸ ಮತ್ತು … [Read more...] about ಮಣಿಪುರಂ ಪೈನಾನ್ಸ ಮತ್ತು ಮುತ್ತೋಟ್ ಫೈನಾನ್ಸ್ ನಲ್ಲಿ ಅಡವಿಟ್ಟ ದುರ್ಗಾಪರಮೇಶ್ವರಿ ದೇವಸ್ಥಾನದ 513.8 ಗ್ರಾಂ ಚಿನ್ನಾಭರಣ ಜಪ್ತಿ
ಇಡಗುಂಜಿಯ ವಿನಾಯಕ ವನ
ಹಲವು ಕಡೆಗಳಲ್ಲಿ ಕಳ್ಳತ;ನಗದು ದೋಚಿದ ಕಳ್ಳರು.
ಭಟ್ಕಳ: ತಾಲೂಕಿನಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು ಹಲವು ಕಡೆಗಳಲ್ಲಿ ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಕಿದ್ವಾಯಿ ರೋಡ್ ಹಾಗೂ ಹೆಬಳೆ ಫೀರದೋಸ ನಗರದಲ್ಲಿ ಕ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರೋಡಿನ ಮಸೀದಿ ಸಮೀಪ ಅದ್ನಾನ್ ರುಕ್ನುದ್ದೀನ ಎಂಬುವವರ ಮನೆಯ ಬಚ್ಚಲು ಮನೆಯ ಕಿಡಿಕಿ ಒಡೆದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ. ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ಈ ಕಳ್ಳತನ … [Read more...] about ಹಲವು ಕಡೆಗಳಲ್ಲಿ ಕಳ್ಳತ;ನಗದು ದೋಚಿದ ಕಳ್ಳರು.