• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಡಿಯೋ

ಅನಗತ್ಯವಾಗಿ ವಾಹನದಲ್ಲಿ ಓಡಾಡಿದ್ರೆ ಲೈಸನ್ಸ್ ಹಾಗೂ ವಾಹನದ ನೊಂದಣಿ ರದ್ದು ಮಾಡಲಾಗುವುದು ; ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ

March 25, 2020 by Sachin Hegde Leave a Comment

… [Read more...] about ಅನಗತ್ಯವಾಗಿ ವಾಹನದಲ್ಲಿ ಓಡಾಡಿದ್ರೆ ಲೈಸನ್ಸ್ ಹಾಗೂ ವಾಹನದ ನೊಂದಣಿ ರದ್ದು ಮಾಡಲಾಗುವುದು ; ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ

ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ

March 22, 2020 by Vishwanath Shetty Leave a Comment

ಹೊನ್ನಾವರ ಜನತಾ ಕರ್ಪೂಗೆ ಬೆಂಬಲ ರಸ್ತೆಯಲ್ಲಿ ವಾಹನ ಸಂಚಾರವಿಲ್ಲ. ಯಾವುದೆ ಅಂಗಡಿಗಳು ತೆರೆದಿಲ್ಲ ಪೆಟ್ರೋಲ್ ಬಂಕ್ ಔಷಧಿಅಂಗಡಿಗಳು ತೆರೆದಿದ್ದು ಪೋಲಿಸ್ ವಾಹನಗಳು ತಾಲೂಕಿನ ವಿವಿಧಡೆ ಸಂಚರಿಸಿ ವಸ್ತು ಸ್ಥಿತಿ ಅಧ್ಯಯನ ನಡೆಸಿದವು … [Read more...] about ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ

ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್

March 20, 2020 by Vishwanath Shetty Leave a Comment

ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ … [Read more...] about ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್

ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು

March 19, 2020 by Vishwanath Shetty Leave a Comment

Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ. … [Read more...] about ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು

ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ

March 18, 2020 by Vishwanath Shetty Leave a Comment

ದೇಶ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಬಗ್ಗೆ ಮಾಧ್ಯಮಗಳು ದಿನವಿಡಿ ವರದಿ ಮಾಡುತ್ತಿತ್ತು. ಇದು ಕೆಲವರಿಗೆ ಕಿರಿಕಿರಿ ಮಾಧ್ಯಮದವರ ಸೃಷ್ಟಿ ಎನಿಸಿದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ಷಣಕ್ಷಣದ ಮಾಹಿತಿಯನ್ನು ಬಿತ್ತರಿಸುತ್ತಾ ಬಂದಿದೆ. ಈ ವರದಿ ಬಗ್ಗೆ ಇಷ್ಟರ ಮಟ್ಟಿಗೆ ವರದಿಯ ಪರಿಣಾಮದಿಂದಲೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ. ಈ ಮಧ್ಯೆ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಸೊಶಿಯಲ್ ಮೀಡಿಯಾ ಮೂಲಕ ಒಂದು ವರದಿ … [Read more...] about ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar