ವಿಡಿಯೋ
ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ
ಹೊನ್ನಾವರ ಜನತಾ ಕರ್ಪೂಗೆ ಬೆಂಬಲ ರಸ್ತೆಯಲ್ಲಿ ವಾಹನ ಸಂಚಾರವಿಲ್ಲ. ಯಾವುದೆ ಅಂಗಡಿಗಳು ತೆರೆದಿಲ್ಲ ಪೆಟ್ರೋಲ್ ಬಂಕ್ ಔಷಧಿಅಂಗಡಿಗಳು ತೆರೆದಿದ್ದು ಪೋಲಿಸ್ ವಾಹನಗಳು ತಾಲೂಕಿನ ವಿವಿಧಡೆ ಸಂಚರಿಸಿ ವಸ್ತು ಸ್ಥಿತಿ ಅಧ್ಯಯನ ನಡೆಸಿದವು … [Read more...] about ಹೊನ್ನಾವರ ಜನತಾ ಕರ್ಫ್ಯೂ ಗೆಬೆಂಬಲ
ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ … [Read more...] about ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್
ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು
Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ. … [Read more...] about ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು
ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ
ದೇಶ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಬಗ್ಗೆ ಮಾಧ್ಯಮಗಳು ದಿನವಿಡಿ ವರದಿ ಮಾಡುತ್ತಿತ್ತು. ಇದು ಕೆಲವರಿಗೆ ಕಿರಿಕಿರಿ ಮಾಧ್ಯಮದವರ ಸೃಷ್ಟಿ ಎನಿಸಿದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ಷಣಕ್ಷಣದ ಮಾಹಿತಿಯನ್ನು ಬಿತ್ತರಿಸುತ್ತಾ ಬಂದಿದೆ. ಈ ವರದಿ ಬಗ್ಗೆ ಇಷ್ಟರ ಮಟ್ಟಿಗೆ ವರದಿಯ ಪರಿಣಾಮದಿಂದಲೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ. ಈ ಮಧ್ಯೆ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಸೊಶಿಯಲ್ ಮೀಡಿಯಾ ಮೂಲಕ ಒಂದು ವರದಿ … [Read more...] about ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ