ದೇಶ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಬಗ್ಗೆ ಮಾಧ್ಯಮಗಳು ದಿನವಿಡಿ ವರದಿ ಮಾಡುತ್ತಿತ್ತು. ಇದು ಕೆಲವರಿಗೆ ಕಿರಿಕಿರಿ ಮಾಧ್ಯಮದವರ ಸೃಷ್ಟಿ ಎನಿಸಿದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ಷಣಕ್ಷಣದ ಮಾಹಿತಿಯನ್ನು ಬಿತ್ತರಿಸುತ್ತಾ ಬಂದಿದೆ. ಈ ವರದಿ ಬಗ್ಗೆ ಇಷ್ಟರ ಮಟ್ಟಿಗೆ ವರದಿಯ ಪರಿಣಾಮದಿಂದಲೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ. ಈ ಮಧ್ಯೆ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಸೊಶಿಯಲ್ ಮೀಡಿಯಾ ಮೂಲಕ ಒಂದು ವರದಿ ಹರಿದಾಡುತ್ತಿತ್ತು. ಆ ವಿಡಿಯೋದಲ್ಲಿ ಸಾರ್ವಜನಿಕರು ಭಯಪಡಬೇಡ ೨೦೦೨ ರಲ್ಲಿ ವಿವಿಧ ಕಾಯಿಲೆ ಬಂದಿತ್ತು. ಕೊರೊನಾದ ಬಗ್ಗೆ ಮಾಧ್ಯಮದವರು ಇಲ್ಲಸಲ್ಲದ ವಿಷಯ ತಿಳಿಸುತ್ತಾರೆ. ನಾನು ಸತ್ಯ ಹೇಳುತ್ತೆನೆ ಹೆಲ್ಮೆಟ್ ರಹಿತ ಚಾಲನೆ ಸಿಗರೇಟು ಸೇಯುದರಿಂದ ಇದಕ್ಕಿಂತ ಹೆಚ್ಚು ಸಾವು ಸಂಭವಿಸುದು. ೫ ವರ್ಷದೊಳಗಿನವರು ೬೦ ವರ್ಷ ಮೆಲಪ್ಟವರು ಮಾತ್ರ ಹೆಚ್ಚಿನ ಜಾಗೃತಿ ವಹಿಸಿ ಎಂದು ವಿಡಿಯೋ ಅಪಲೋಡ್ ಮಾಡಿದ ಈ ವಿಡಿಯೋ ಬಗ್ಗೆ ಉತ್ತರಿಸಿದ ಆ್ಯಂಕರ್ ರಮಾಕಾಂತ ಇದು ಮಾಧ್ಯಮದವರ ಕಾಳಜಿ ಅಷ್ಟೆ. ದೇಶದಲ್ಲಿ ಹಲವು ವಿಧದಿಂದ ಸಾವು ಸಂಭವಿಸುತ್ತದೆ ಧುಮಪಾನ ಮಧ್ಯಪಾನದಿಂದ ಯಾರು ಸೇವಿಸುತ್ತಾರೊ ಅವರಿಗೆ ಮಾತ್ರ ಸಾವು ಬೈಕ್ ಚಲಾವಣೆ ಮಾಡುವಾಗ ಹೆಲ್ಮೆಟ್ ಹಾಕದೆ ಇದ್ದವರಿಗೆ ಅಫಘಾತ ಸಾವು ಸಂಭವಿಸುದು ಆದರೆ ಇದು ಹಾಗಲ್ಲ. ಎಲ್ಲರಿಗೂ ಬರುತ್ತದೆ. ಇಟಲಿಯ ಉದಾಹರಣೆಯನ್ನು ಪ್ರಸ್ತಾಪಿಸಿದ ಅವರು ಎಲ್ಲಾ ವಯಸ್ಸಿನವರು ಸಾವನಪ್ಪಿದ್ದಾರೆ. ಈ ಮಟ್ಟಿಗೆ ಇಟಲಿಯಲ್ಲಿ ಅಬ್ಬರಿಸಲು ಕಾರಣ ವಯೊವೃದ್ದರಲ್ಲ ಚಿಕ್ಕಮಕ್ಕಳಲ್ಲ ಮಧ್ಯವಯಸ್ಕರ ನಿಲಕ್ಷವೇ ಎಂದು ಜಾಗೃತಿ ಮೂಡಿಸಿದ್ದಾರೆ.ಏನೇ ಇರಲಿ ಇದು ಗಂಭೀರವಾದ ಕಾಯಿಲೆ ಸಾರ್ವಜನಿಕರ ಭಯ ಬೇಡ ನಿಲಕ್ಷವೂ ಬೇಡ ಜ್ವರ ಅಥವಾ ಅನಾರೊಗ್ಯ ಸಂಭವಿಸಿದ್ದಲೇ ಕೂಡಲೇ ವೈದ್ಯರಿಂದ ಪರಿಕ್ಷೆ ಮಾಡಿಸಿಕೊಳ್ಳಿ ಎನ್ನುವುದು ನಮ್ಮ ಆಶಯ
Leave a Comment