ದೇಶ ವಿದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಬಗ್ಗೆ ಮಾಧ್ಯಮಗಳು ದಿನವಿಡಿ ವರದಿ ಮಾಡುತ್ತಿತ್ತು. ಇದು ಕೆಲವರಿಗೆ ಕಿರಿಕಿರಿ ಮಾಧ್ಯಮದವರ ಸೃಷ್ಟಿ ಎನಿಸಿದರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕ್ಷಣಕ್ಷಣದ ಮಾಹಿತಿಯನ್ನು ಬಿತ್ತರಿಸುತ್ತಾ ಬಂದಿದೆ. ಈ ವರದಿ ಬಗ್ಗೆ ಇಷ್ಟರ ಮಟ್ಟಿಗೆ ವರದಿಯ ಪರಿಣಾಮದಿಂದಲೇ ನಮ್ಮ ದೇಶ ಮತ್ತು ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿಲ್ಲ. ಈ ಮಧ್ಯೆ ಮೆಡಿಕಲ್ ಅಂತಿಮ ವರ್ಷದ ವಿದ್ಯಾರ್ಥಿ ಎಂದು ಸೊಶಿಯಲ್ ಮೀಡಿಯಾ ಮೂಲಕ ಒಂದು ವರದಿ … [Read more...] about ಕರೋನಾ ಮಾಧ್ಯಮದವರ ಸೃಷ್ಟಿ ಭಯಬೇಡ ಎಂದ ಮೇಡಿಕಲ್ ವಿದ್ಯಾರ್ಥಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುವರ್ಣ ನ್ಯೂಸ್ ಆ್ಯಂಕರ್ ರಮಾಕಾಂತ
ಸೊಶಿಯಲ್ ಮೀಡಿಯಾ
14 ರಂದು ಹೊನ್ನಾವರದಲ್ಲಿ ಪತ್ರಿಕಾ ದಿನಾಚರಣೆ
ಹೊನ್ನಾವರ : ತಾಲೂಕು ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಜು.14 ರಂದು ಮಧ್ಯಾಹ್ನ 3;30ಕ್ಕೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಪೋಲಿಸ್ ಉಪಅಧೀಕ್ಷಕ ವೆಲೈಂಟೈನ್ ಡಿಸೋಜಾ, ಕರಾವಳಿ ಮುಂಜಾವು ಸಂಪಾದಕ ಗಂಗಾಧರ ಹಿರೇಗುತ್ತಿ, ಹೊನ್ನಾವರ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಯೋಗೇಶ ಆರ್. ರಾಯ್ಕರ್ ಪಾಲ್ಗೊಳ್ಳುವರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರೊ| ಎಂ.ಜಿ.ಹೆಗಡೆ ಅಧ್ಯಕ್ಷತೆ ವಹಿಸುವರು.. `ಸೊಶಿಯಲ್ ಮೀಡಿಯಾ ಹಾಗೂ ಸಾಮಾಜಿಕ ಸ್ವಾಸ್ಥ್ಯ' ಕುರಿತು … [Read more...] about 14 ರಂದು ಹೊನ್ನಾವರದಲ್ಲಿ ಪತ್ರಿಕಾ ದಿನಾಚರಣೆ