ಹಳಿಯಾಳ:- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಅಭಿವೃದ್ದಿ ಬ್ಯಾಂಕ್(ಪಿಎಲ್ಡಿ) ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಜ್ಯೋತಿ ಎಮ್ ಬೊರಕರ(42) ಕೊರೊನಾ ಮಹಾಮಾರಿಗೆ ಬುಧವಾರ ಉಸಿರು ಚೆಲ್ಲಿದ್ದಾರೆ.ಕಳೆದ 13 ವರ್ಷಗಳಿಂದ ಬ್ಯಾಂಕನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಅವರು ಮೂಲತಃ ಶಿರಸಿ ಮೂಲದವರು ಅವರಿಗೆ ಕಳೆದ 13 ದಿನಗಳ ಹಿಂದೆ ಕೊರೊನಾ ಸೊಂಕು ದೃಢಪಟ್ಟಿತ್ತು. ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ … [Read more...] about ಪಿಎಲ್ಡಿ ವ್ಯವಸ್ಥಾಪಕಿ ಜ್ಯೋತಿ ನಿಧನ
Corona
ಮರಾಠಾ ನಿಗಮ ರಚಿಸಿ ಅದಕ್ಕೆ ಅನುದಾನ ನೀಡಿರುವುದಕ್ಕೆ ವಿರೋಧಿಸಿ ಕರವೇ ಸಂಘಟನೆಯಿಂದ ಮನವಿ
ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದಿಂದ ರಾಜ್ಯ ಸರ್ಕಾರ ಜಾರಿಗೆ ಮರಾಠ ಅಭಿವೃದ್ದಿ ನಿಗಮ ಜಾರಿ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ನಮ್ಮ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಅನ್ಯಾಯ-ತಾರತಮ್ಯ ಈ ಹಿಂದಿನಿಂದಲೂ ಆಗುತ್ತಿದೆ. ಕನ್ನಡಿಗರ ಒಳಿತಿಗಾಗಿರುವ ಇರುವ ಸರ್ಕಾರ ಇತ್ತೀಚೆಗೆ ಕೆಲವು ಜಾತಿ ಆದರಿಸಿ ನಿಗಮ ರಚಿಸಿ ಅದಕ್ಕೆ ಭರಪೂರ ಅನುದಾನ ನೀಡುತ್ತಿದೆ.ಕನ್ನಡ ನಾಡು ಹಾಗೂ ಜನತೆಯನ್ನು ಯಾವಾಗಲೂ … [Read more...] about ಮರಾಠಾ ನಿಗಮ ರಚಿಸಿ ಅದಕ್ಕೆ ಅನುದಾನ ನೀಡಿರುವುದಕ್ಕೆ ವಿರೋಧಿಸಿ ಕರವೇ ಸಂಘಟನೆಯಿಂದ ಮನವಿ
ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ – ಹಳಿಯಾಳದಲ್ಲಿ ನಡೆದ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವಲಿಂಗ ಮಹಾಸ್ವಾಮಿಗಳ ಕರೆ.
ಹಳಿಯಾಳ :- ಮನುಷ್ಯ ಪ್ರಕೃತೀಯ ವಿರುದ್ದ ನಡೆಯುತ್ತಿರುವುದರಿಂದ ಇಂದು ಕೊರೊನಾದಂತಹ ಮಹಾಮಾರಿ ಜಗತ್ತನ್ನೇ ಸಂಕಷ್ಟದ ಕೂಪಕ್ಕೆ ತಳ್ಳಿದ್ದು, ಇನ್ನಾದರೂ ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ ಎಂದು ಚಿಕ್ಕತೊಟ್ಟಲಕೆರಿ ಮತ್ತು ಶಿರಸಿ ಬಣ್ಣದ ಮಠದ ಶ್ರೀಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.ಪಟ್ಟಣದ ವೀರಕ್ತ ಮಠದಲ್ಲಿ ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ … [Read more...] about ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ – ಹಳಿಯಾಳದಲ್ಲಿ ನಡೆದ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವಲಿಂಗ ಮಹಾಸ್ವಾಮಿಗಳ ಕರೆ.
ಹಳಿಯಾಳ ಸೋಮವಾರ 5 ಜನರಲ್ಲಿ ಸೊಂಕು ಪತ್ತೆ- 9 ಜನ ಬಿಡುಗಡೆ
ಹಳಿಯಾಳ:- ಸೋಮವಾರ ಹಳಿಯಾಳದಲ್ಲಿ ಕೊರೊನಾ ಸೊಂಕಿನಿಂದ 9 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದರೇ 5 ಜನರಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ.ಹಳಿಯಾಳದಲ್ಲಿ-2, ಮುರ್ಕವಾಡ, ಬಿಕೆ ಹಳ್ಳಿ ಹಾಗೂ ಅರ್ಲವಾಡ ಗ್ರಾಮದಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಸಕ್ರಿಯ ಸೊಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ 12 ಕ್ಕೆ ಬಂದು ತಲುಪಿರುವುದು ಹಳಿಯಾಳಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಹಳಿಯಾಳ ತಾಲೂಕಿನ ಒಟ್ಟೂ ಕೊರೊನಾ ಸೊಂಕಿತರ ಸಂಖ್ಯೆ … [Read more...] about ಹಳಿಯಾಳ ಸೋಮವಾರ 5 ಜನರಲ್ಲಿ ಸೊಂಕು ಪತ್ತೆ- 9 ಜನ ಬಿಡುಗಡೆ
ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.
ಬೆಂಗಳೂರು ;- ಕಳೆದ ಒಂದು ವಾರದಿಂದ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೇ ಸಾಗಿದ್ದು ಶನಿವಾರ ಒಂದೇ ದಿನ 216 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಕರುನಾಡಲ್ಲಿ ಕೊರೊನಾ ತಾಂಡವ ನೃತ್ಯ ಆಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.Covid19: Evening Bulletin, 23rd May 2020Total Confirmed Cases: 1959Deceased: 42Recovered: 608New Cases: 216Other information: Telemedicine facility, Instructions to … [Read more...] about ಕರುನಾಡಲ್ಲಿ_ಕರೊನಾ_ಸ್ಪೋಟ_ಒಂದೇ_ದಿನ_216 ಜನರಿಗೆ_ಸೊಂಕು_ದೃಢ.