ಸಾಲಿಗ್ರಾಮ ಮೇಳ* ದ ರಂಗ ವೇದಿಕೆಯಲ್ಲಿ ಕೊರೊನಾ ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಮೇಳದ ವತಿಯಿಂದ ಜಾಗೃತಿ ಅಭಿಯಾನ ಪ್ರತಿ ನಿತ್ಯವೂ ಮಾಡುತ್ತಿದೆ. ಮೇಳದ ಮುನ್ನೋಟದ ಬಗ್ಗೆ ಹೇಳುವ ಸಮಯದಲ್ಲಿ ಕೊರೊನಾ ಕುರಿತು *ಬಳ್ಕೂರು ಕೃಷ್ಣಯಾಜಿ* ಯವರು ಮೇಳದ ಪ್ರತಿನಿಧಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ … [Read more...] about ಯಕ್ಷಗಾನ ರಂಗಸ್ಥಳದಲ್ಲಿಯೂ *ಕೊರೊನಾ ಜಾಗೃತಿ ಅಭಿಯಾನ.*
ವಿಡಿಯೋ
ಕಂಬಳ ವೀರ ಓಟದಲ್ಲಿ ದಾಖಲೆ ನಿರ್ಮಿಸಿರುವ ಶ್ರೀನಿವಾಸರಿಗೆ ಮುಖ್ಯಮಂತ್ರಿಯಿಂದ ಸನ್ಮಾನ.
ಬೆಂಗಳೂರು :- ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳದಲ್ಲಿ ವಿಶ್ವದಾಖಲೆ ಓಟ ಓಡಿರುವ ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಕಾರ್ಮಿಕ ಇಲಾಖೆಯಿಂದ 3 ಲಕ್ಷ ರೂಪಾಯಿಯ ಪ್ರೋತ್ಸಾಹ ಧನದ ಚೆಕ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಇತರ ಪ್ರಮುಖರು , ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು . … [Read more...] about ಕಂಬಳ ವೀರ ಓಟದಲ್ಲಿ ದಾಖಲೆ ನಿರ್ಮಿಸಿರುವ ಶ್ರೀನಿವಾಸರಿಗೆ ಮುಖ್ಯಮಂತ್ರಿಯಿಂದ ಸನ್ಮಾನ.
Diabetes ಅಂದ್ರೆ Die in Bits ಎಂಬುದು ನಿಜಾನಾ
#ಮೊಬೈಲ್ #ಓನಲೈನ್ ನಲ್ಲೇ #ನಿಶ್ಚಿತಾರ್ಥ – ಸದ್ದು ಮಾಡುತ್ತಿದೆ ಹೀಗೊಂದು ಕಾರ್ಯಕ್ರಮದ #ವೈರಲ್
#ಬೆಂಗಳೂರು :- ಕಾಲ ಕಾಲಕ್ಕೆ ಜನರ ಜೀವನ ಸ್ಥಿತಿಗಳು ಮಾಡರ್ನ್ ಆಗಿ ಬದಲಾಗುತ್ತಿವೆ ಇದರಲ್ಲಿ ಮೊಬೈಲ್ ಸಾಮಾಜಿಕ ಜಾಲತಾಣ( ಅಂತರ್ಜಾಲ) ಪಾತ್ರ ಕೂಡ ಬಹಳಷ್ಟಿದೆ.ಒಂದು ಕಾಲದಲ್ಲಿ ಲ್ಯಾಂಡಲೈನ್ ಪೊನ್ ಗಳು ಇದ್ದರೇ ಆತ ಪ್ರತಿಷ್ಠಿತ ಆದರೇ ಈಗ ಅತ್ಯಂತ ಸಾಮಾನ್ಯನ ಕೈಯಲ್ಲೂ ಆಂಡ್ರಾಯ್ಡ್ ಸ್ಮಾರ್ಟ್ ಪೋನಗಳು.ಅಂಗೈಯಲ್ಲೇ ಆಕಾಶ, ಜಗತ್ತು ತೋರಿಸುವ ಈ ಆಂಡ್ರಾಯ್ಡ್ ಪೊನಗಳು ಈಗ ನಿಶ್ಚಿತಾರ್ಥ ಕ್ಕೂ ಬಳಕೆಯಾಗಿದೆ ಎಂದರೇ ಜನರ ಹುಬ್ಬೆರುವಂತೆ ಮಾಡಿದೆ.ಇನ್ನೂ ಎಲ್ಲವೂ … [Read more...] about #ಮೊಬೈಲ್ #ಓನಲೈನ್ ನಲ್ಲೇ #ನಿಶ್ಚಿತಾರ್ಥ – ಸದ್ದು ಮಾಡುತ್ತಿದೆ ಹೀಗೊಂದು ಕಾರ್ಯಕ್ರಮದ #ವೈರಲ್