ವಿಡಿಯೋ
ಕಾಲು ಜಾರಿ ನದಿಗೆ ಬಿದ್ದು ಸಾವನಪ್ಪಿದ ಯುವಕ
ಭಟ್ಕಳ : ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದ ಯುವಕನೊರ್ವ ನೀರು ಪಾಲಾದ ಘಟನೆತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಟೆ ಬೈಲನ ವೆಂಕಟಪುರ ನದಿಯಲ್ಲಿ ಭಾನವಾರ ನಡೆದಿದೆ .ನೀರುಪಾಲಾದ ಯುವಕ ಜಯಂತ ರಾಮಗೊಂಡ ೧೯ವರ್ಷ ಎಂದು ಗುರುತಿಸಲಾಗಿದೆ, ಇತ ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದಾಗ ಆಕಸ್ಮಿ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದ, ಸುದ್ದಿ ತಿಳಿದು ಸ್ಥಳಕ್ಕೆ ನೂರಾರು ಜನರು ಆಗಮಿಸಿ ನದಿ ದಂಡೆಯಲ್ಲಿ … [Read more...] about ಕಾಲು ಜಾರಿ ನದಿಗೆ ಬಿದ್ದು ಸಾವನಪ್ಪಿದ ಯುವಕ
ಮಾರಿಗುಡಿ ದೇವಸ್ಥಾನದಲ್ಲಿ ಗದ್ದುಗೆ ಏರಿ ಪೂಜಿಸಲ್ಪಡಲು ಸಿದ್ಧಳಾದ ಮಾರಮ್ಮ
ಯಲ್ಲಾಪುರಕ್ಕಾಗಮಿಸಿದ ಮಾಜಿ ಸಿ. ಎಂ ಸಿದ್ಧರಾಮಯ್ಯ
ಯಲ್ಲಾಪುರ :ಉತ್ತರ ಕನ್ನಡ ಜಿಲ್ಲೆಗೆ ನೆರೆ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಆಗಮಿಸಿದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ರವಿವಾರ ರಾತ್ರಿ ಯಲ್ಲಾಪುರದ ಸಂಭ್ರಮ ಹೋಟೆಲ್ ಬಳಿ ಕಾಂಗ್ರೆಸ್ ಕಾರ್ಯ ಕರ್ತರು, ಅಭಿಮಾನಿಗಳು ಸ್ವಾಗತಿಸಿದರು.ಅವರೊಂದಿಗೆ ಮಾಜಿ ಸಚಿವ ಆರ್. ವಿ ದೇಶಪಾಂಡೆ,ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. … [Read more...] about ಯಲ್ಲಾಪುರಕ್ಕಾಗಮಿಸಿದ ಮಾಜಿ ಸಿ. ಎಂ ಸಿದ್ಧರಾಮಯ್ಯ
ಬಿಜೆಪಿ ಮುಖಂಡ ದಿ. ನಂದ ಮಡಿವಾಳ ಮನೆಗೆ ಶಾಸಕ ಸುನೀಲ್ ನಾಯ್ಕ ಭೇಟಿ, ಸಾಂತ್ವಾನ
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;https://chat.whatsapp.com/GtLqeUMgaXDGRtGRyC9KnP … [Read more...] about ಬಿಜೆಪಿ ಮುಖಂಡ ದಿ. ನಂದ ಮಡಿವಾಳ ಮನೆಗೆ ಶಾಸಕ ಸುನೀಲ್ ನಾಯ್ಕ ಭೇಟಿ, ಸಾಂತ್ವಾನ