ಶಿವಮ್ಗೊಗ ಜಿಲ್ಲೆ ಸಾಗರ ತಾಲೂಕೀನ ಜೋಗ ಬಸ್ ನಿಲ್ದಾಣ ಹತ್ತಿರದ ಲಾಡ್ಜ್ವೊಂದರಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಮೂಲದ ಇಬ್ಬರು ಗೆಳೆಯರು ನೇಣಿಗೆ ಶರಣಾದ ಘಡನೆ ನಡೆದಿದೆ.ಬನಹಟ್ಟಿ ಗ್ರಾಮದ ಸಂತೋಷ ಅಡವಿನ್ನವರ (23) ಹಾಗೂ ಹನುಮಂತ ಅಲಗೂರ (28) ಎಂಬಾತರೇ ಜೀವತೆತ್ತ ಯುವಕರಾಗಿದ್ದಾರೆ. ಇಬ್ಬರೂ ಸೆ. 24ರ ತಡರಾತ್ರಿ ಲಾಡ್ಜ್ಗೆ ಬಂದು ರೂಮ್ ಬಾಡಿಗೆಗೆ ಪಡೆದಿದ್ದರು. ಶನಿವಾರ ಮಧ್ಯಾಹ್ನನ ಇಬ್ಬರೂ ಹೊರಗೆ ಒಂದು ಊಟ ತೆಗೆದುಕೊಂಡು ಹೋಗಿ … [Read more...] about ಗೆಳೆಯರಿಬ್ಬರು ನೇಣಿಗೆ ಶರಣು
ಶಿವಮೊಗ್ಗ
ಅಪ್ರಾಪ್ತೆ ಮದುವೆ ಹಣ್ಣಿನ ವ್ಯಾಪಾರಿ ಬಂಧನ
ಶಿವಮೊಗ್ಗ : ಅಪ್ರಾಪ್ತೆಯನ್ನು ಮದುವೆಯಾಗಿ ಆಕೆಯೊಂದಿಗೆ ಎರಡು ತಿಂಗಳು ಸಂಸಾರ ಸಡೆಸಿದ್ದ ನಗರದ ಹಣ್ಣಿನ ವ್ಯಾಪಾರಿಯನ್ನು ಪೋಕ್ಸೊಕಾಯ್ದೆ, ಅತ್ಯಾಚಾರ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದು, ಅಪ್ರಾಪ್ತೆಯ ರಕ್ಷಣೆ ಮಾಡಲಾಗಿದೆ.ಶರವತಿ ನಗರದ 25 ವರ್ಷದ ಹಣ್ಣಿನ ವ್ಯಾಪಾರಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಅಪ್ರಾಪ್ತೆಯನ್ನು ಮದುವೆಯಾಗಿದ್ದ. 2 ವರ್ಷದಹಿಂದೆ ಬಾಲಕಿ ತಾಯಿ ಅನಾರೋಗ್ಯದ ನಿಮಿತ್ತ ಮೆಗ್ಗಾನ್ … [Read more...] about ಅಪ್ರಾಪ್ತೆ ಮದುವೆ ಹಣ್ಣಿನ ವ್ಯಾಪಾರಿ ಬಂಧನ
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಓರ್ವ ಸಾವು.!
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ ಭದ್ರಾವತಿಯಲ್ಲಿ ನಡೆದಿದೆ.ಇಂದು ಸಂಜೆ ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಾಬೀಬ್ ಪಕ್ಕದ ಏರಿಯಾದ ಜೈಭೀಮ್ ನಗರಕ್ಕೆ ಬಂದಿದ್ದಾನೆ. ಸ್ನೇಹಿತರೊಂದಿಗೆ ಬಂದಿದ್ದ ಸಾದಿಕ್ ಗೆ ಜೈಭೀಮ್ ನಗರದ ಸುನೀಲ್ ಲಾಕ್ ಡೌನ್ ಇದೆ ಬರಬೇಡಿ ಎಂದು ಹೇಳಿದ್ದಾಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿದ್ದು ಜಗಳದಲ್ಲಿ ಓರ್ವ ಸಾವುಕಂಡಿರುವ ಘಟನೆ ಇಂದು ಸಂಜೆ … [Read more...] about ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ಓರ್ವ ಸಾವು.!
ಕೊರೋನಾ ಗೆ ಭಯಗೊಂಡು ಆತ್ಮಹತ್ಯೆ.!!
saralilphoto.com wiener-bronzen.com mads nørgaard taske thepolarispetsalon.com teplakova suprava teplakova suprava panska vm 1986 trøje dymytr povlečení teplakova suprava panska pánský náhrdelník kůže zub teplakova suprava saralilphoto.com mads nørgaard taske teplakova suprava panska tutobon.comಶಿವಮೊಗ್ಗ ಜಿಲ್ಲೆಯಲ್ಲಿ ದಿನದಿನವೂ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಕೊರೋನಾ ಗೆ … [Read more...] about ಕೊರೋನಾ ಗೆ ಭಯಗೊಂಡು ಆತ್ಮಹತ್ಯೆ.!!
ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 13ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ.
ಲಾಕ್ಡೌನ್ 13ನೇ ದಿನವಾದ ಇಂದೂ ಸಹ ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಹಾಗೂ ನಿರಾಶ್ರಿತರಿಗೆ ಮತ್ತು ಒಲ್ಡ ಪೋಸ್ಟ್ ಆಫೀಸ್ ರಸ್ತೆಯ ಹತ್ತಿರ ನಿರಾಶ್ರಿತರಿಗೆ ಊಟ ಹಾಗೂ ನೀರನ್ನು ನೀಡಲಾಯಿತು ಇಂದಿನ ಸಹಾಯಹಸ್ತದಲ್ಲಿ ಮಾಜಿ ಸುಡಾ ಅಧ್ಯಕ್ಷರಾದ ಎನ್. ರಮೇಶ್ ರವರು ಪಾಲ್ಗೊಂಡಿದ್ದರು. ಮತ್ತು ಜಿಲ್ಲಾ ಎನ್.ಎಸ್. ಯು.ಐ. ಅಧ್ಯಕ್ಷ ಬಾಲಾಜಿ ಹೆಚ್.ಎಸ್. ನಗರ ಅಧ್ಯಕ್ಷ ವಿಜಯ್, ರಾಜ್ಯ ಯುವ ಕಾಂಗ್ರೆಸ್ … [Read more...] about ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ 13ನೇ ದಿನದ ನಿರಾಶ್ರಿತರಿಗೆ ಸಹಾಯ ಹಸ್ತ.