• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯ

August 16, 2017 by Gaju Gokarna Leave a Comment

ಹೊನ್ನಾವರತಾಲೂಕಿನಕರ್ಕಿಯದಯಾನಂದ ವಿದ್ಯಾಭಾರತಿಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮದ ಪೂರ್ವದಲ್ಲಿನಾಗರಾಜ ನಾಯಕತೊರ್ಕೆಯವರುಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯಕ್ಕಾಗಿತ್ಯಾಗ, ಬಲಿದಾನಗೈದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ. ದೇಶಕ್ಕಿಂತ ಮಿಗಿಲಾದದ್ದುಯಾವುದೂಇಲ್ಲ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿಯ ಮನೋಭಾವನೆ ಬೆಳೆಸಬೇಕು ಹಾಗೂ ಮಕ್ಕಳಲ್ಲಿ ಒಂದಲ್ಲಾಒಂದುರೀತಿಯ ಪ್ರತಿಭೆಅಡಗಿರುತ್ತದೆ.ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಆಯ್ಕೆ ಮತ್ತುಅಭಿಪ್ರಾಯಕ್ಕೆ ಮಾನ್ಯತೆ ನೀಡಬೇಕುಎಂದುಪಾಲಕರಿಗೆ ಸಲಹೆ ನೀಡಿದರು.ಸರಕಾರದಯಾವುದೇಅನುದಾನವಿಲ್ಲದೇಇದ್ದರೂಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಈ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವುದು ಶ್ಲಾಘನೀಯಎಂದುನುಡಿದುಮುಂದಿನ ದಿನಗಳಲ್ಲೂ ಈ ಸಂಸ್ಥೆಗೆ ತಮ್ಮ ಸಹಾಯ ಸಹಕಾರವಿರುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ನಿವೃತ್ತಉಪನ್ಯಾಸಕ ಜಿ.ಎಚ್.ನಾಯ್ಕರವರು ಮಾತನಾಡಿ ಪ್ರತಿಭೆಗಳನ್ನು ಹುರಿದುಂಬಿಸುವುದರೊಂದಿಗೆ ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ನಾಗರಾಜ ನಾಯಕತೊರ್ಕೆಯವರಕಾರ್ಯವನ್ನು ಶ್ಲಾಘಿಸಿ ಅವರಿಂದ ಸ್ಫೂರ್ತಿಗೊಂಡು ಮುಂದಿನ ಬಾರಿಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ಬಹುಮಾನವನ್ನು ಘೋಷಿಸಿದರು.ಇನ್ನೋರ್ವಅತಿಥಿಎನ್. ಎಸ್. ಹೆಗಡೆಯವರು ಮಾತನಾಡಿ ಸ್ವಚ್ಛತೆ, ಶಾಂತಿ, ಪರಸ್ಪರರೊಂದಿಗೆ ಪ್ರೀತಿವಿಶ್ವಾಸಒಗ್ಗಟ್ಟಿನ ಮನೋಭಾವವನ್ನುಬೆಳೆಸಿಕೊಂಡಲ್ಲಿ ನಮ್ಮಊರು, ಜಿಲ್ಲೆ, ರಾಜ್ಯ ಆ ಮೂಲಕ ಇಡೀದೇಶವೇಅಭಿವೃದ್ಧಿ ಸಾಧಿಸಲಿದೆಎಂದರು.
ನಂತರಟ್ರಸ್ಟ್ ವತಿಯಿಂದ ಮಖ್ಯಾಧ್ಯಾಪಕರಾದ ಮಹೇಶ್ವರಪ್ಪ,ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ, ಇವರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ನಮೃತಾ ನಾಯ್ಕ, ರಶ್ಮಿ ಹಬ್ಬುಅವರನ್ನು ಪುರಸ್ಕರಿಸಲಾಯಿತು.ಮಹೇಶ್ವರಪ್ಪ, ವಿಷ್ಣು ಭಂಡಾರಕರ್, ಲಕ್ಷ್ಮೀ ಅಳಗೋಡ,ಸತೀಶ ಭಟ್‍ಅವರು ಮಾತನಾಡಿ ಸಂತಸ ವ್ಯಕ್ತಪಡಿಸಿದರು.ಶಿಕ್ಷಕಿ ದೀಪ್ತಿ ಹೆಗಡೆ ಸ್ವಾಗತಿಸಿದರು .ಶೀಲಾ ಮೇಸ್ತ ನಿರೂಪಿಸಿದರು.ಶಿಕ್ಷಕಿ ಅಂಜನಾ ನಾಯ್ಕ ವಂದಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಆದ್ಯಕರ್ತವ್ಯ, ಕರ್ಕಿ, ಗುರುಕುಲ, ಗೈದ, ನಮ್ಮೆಲ್ಲರ, ಪರಸ್ಪರ, ಪ್ರೀತಿ, ಬಲಿದಾನ, ಮನೋಭಾವ, ಮಹನೀಯರನ್ನು, ಮಾತನಾಡಿ, ಯದಯಾನಂದ, ರೊಂದಿಗೆ, ವಿದ್ಯಾಭಾರತಿ, ವಿಶ್ವಾಸಒಗ್ಗಟ್ಟಿನ, ಶಾಂತಿ, ಸ್ಮರಿಸುವುದು, ಸ್ವಚ್ಛತೆ, ಸ್ವಾತಂತ್ರ್ಯಕ್ಕಾಗಿತ್ಯಾಗ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar