• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರ ಎ.ಆರ್.ಟಿ.ಓ. ನಿತ್ಯಾನಂದ ಜಿ. ಹಿರೇಗುತ್ತಿ ದರ್ಬಾರು

September 14, 2017 by Gaju Gokarna Leave a Comment

ಹೊನ್ನಾವರ :

ಹೊನ್ನಾವರದ ಸುತ್ತಮುತ್ತಲ ಜನ ಅನಾವಶ್ಯಕವಾಗಿ ಬೆದರಬೇಕಾಗಿ ಬಂದಿರುವುದು a,rto ಆಫಿಸಿನ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ!! ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕರಾವಳಿ ಭಾಗದಲ್ಲಿ ಕಾರವಾರ ಮುಖ್ಯ ಕಚೇರಿಗೆ ಸಂಬಂಧಿಸಿ a,rto  ಉಪಕಛೇರಿ ಹೊನ್ನಾವರದಲ್ಲಿ ಸ್ಥಾಪಿಸಲಾಯಿತು. ಆದರೆ ಇದರಿಂದ ಅನುಕೂಲದ ಜೊತೆ ಅನಾನುಕೂಲವೇ ಹೆಚ್ಚಾಗಿದೆ.

a,rto ಸಿಬ್ಬಂದಿ ಅಧಿಕಾರಿಗಳು ರಸ್ತೆಯ ಮಧ್ಯೆ ನಿಂತು ದ್ವಿಚಕ್ರ, ಕಾರು ಹಾಗೂ ಲಾರಿಯವರಿಗೆ ಮತ್ತು ಹೊರ ರಾಜ್ಯಗಳಿಂದ ಬರುವ ಪ್ರವಾಸರಿಗೆ ಬೆದರಿಸುವುದೇ ಉದ್ಯೋಗ ಮಾಡಿಕೊಂಡಿದ್ದಾರೆ. ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಇವರ ‘ಡ್ಯೂಟಿ’ ಆಗಿ ಬಿಟ್ಟಿದೆ.

ಇಂದು (14-09-2017) ಕಾರು ಒಂದನ್ನು ನಿಲ್ಲಿಸಿ ವಶಪಡಿಸಿಕೊಂಡ ಂಖಖಿಔ ಮತ್ತು ಸಿಬ್ಬಂದಿಗಳು ಅಪ್ಪಟ ರೌಡಿಗಳಂತೆ ವರ್ತಿಸಿದ್ದಾರೆ. ಅನಾರೋಗ್ಯ ಪೀಡಿತರೊಬ್ಬರಿಗೆ ಔಷಧ ತರಲು ತೆರಳಿದ್ದ ಕಾರಿನಲ್ಲಿದ್ದವರ ಮೊಬೈಲ್, ಹಣದ ಪರ್ಸನ್ನು ಹಾಗೂ ಇತ್ಯಾದಿಗಳನ್ನು ಕಸಿದುಕೊಂಡು ಹಣದ ಪರ್ಸನ್ನು ಜಾಲಾಡಿದ್ದಾರೆ. ಅಂಥಹ ಅಧಿಕಾರ ಇವರಿಗೆ ಯಾರು ಕೊಟ್ಟರು?

a,rto ಎಜಂಟರ ಮೂಲಕ ಲೈಸನ್ಸ್ ಕೊಡಿಸುವುದು ಇಲ್ಲಿ ಸಾಮಾನ್ಯ ದೃಷ್ಯ. ಏಜೆಂಟ್ ಹಾಗೂ a,rto  ನಡುವಿನ ಅನೈತಿಕ ಒಳೊಪ್ಪದಿಂದ ಗ್ರಾಹಕರು ಪರದಾಡಬೇಕಾಗಿದೆ. ಯಾರೇ ಬಂದರು ಇಲ್ಲದ ನೆಪ ಹೇಳಿ ಸ್ಮಾರ್ಟ ಕಾರ್ಡ ಲೈಸನ್ಸ್ ನೀಡದಿರುವುದು, ಒಂದು ವಾರ ಬಿಟ್ಟು ಬರಲು ಹೇಳುವುದು ನಂತರ ಕಳೆದು ಹೋಗಿದೆ ಎಂದು ಹಲ್ಲು ಗಿಂಜುತ್ತಾ ನಿಲ್ಲುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಹೊನ್ನಾವರ a,rto  ಕಚೇರಿ ದರೋಡೆಕೋರರ ಅಡ್ಡೆಯಂತಾಗಿ ಬಿಟ್ಟಿದೆ.

ಅಧಿಕಾರಿಗಳೆನ್ನುವವರು ಕೇವಲ ಖಾಕಿ ಪ್ಯಾಂಟ್ ಹಾಕಿಕೊಂಡು ಒಬ್ಬ ಪಿ.ಸಿ. ಯನ್ನು ಇಟ್ಟುಕೊಂಡು ಗುಂಡಾಗಿರಿ ನಡೆಸುತ್ತಾರೆಂದು ಗ್ರಾಹಕರು ಹೇಳುತ್ತಾರೆ. ಅಧಿಕಾರಿಗಳು ಎಂದೂ ಯುನಿಫಾರ್ಮ ಹಾಕುವುದೇ ಇಲ್ಲ. ನಾವು ಅವರನ್ನು ಗುರುತಿಸುವುದು ಹೇಗೆ ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಇಂಥಹ ಕಚೇರಿಯೊಂದರ ಅಗತ್ಯವಿದೆಯೇ?

ಹೊನ್ನಾವರ ಸುತ್ತ-ಮುತ್ತ ವಾಹನಗಳ ದುರ್ಘಟನೆ ನಡೆಯುವುದಕ್ಕೂ ಇವರು ನಿರ್ಲಕ್ಷ್ಯದಿಂದ ನೀಡುತ್ತಿರುವ ಲೈಸನ್ಸ್‍ಗೂ ಸಂಬಂಧವಿದೆ ಎಂದು ಜನ ಆಡಿಕೊಳ್ಳುತ್ತಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: a, rto ಆಫಿಸಿನ ಸಿಬ್ಬಂದಿ, rto ಸಿಬ್ಬಂದಿ, ಎ.ಆರ್.ಟಿ.ಓ., ಕಾರು ಹಾಗೂ ಲಾರಿ, ನಿತ್ಯಾನಂದ ಜಿ., ಬೆದರಬೇಕಾಗಿ ಬಂದಿರುವುದು, ರಸ್ತೆಯ ಮಧ್ಯೆ ನಿಂತು ದ್ವಿಚಕ್ರ, ಸಾಮಾನ್ಯ ದೃಷ್ಯ. ಏಜೆಂಟ್, ಸುತ್ತ-ಮುತ್ತ ವಾಹನಗಳ ದುರ್ಘಟನೆ, ಸುತ್ತಮುತ್ತಲ ಜನ ಅನಾವಶ್ಯ, ಹಿರೇಗುತ್ತಿ ದರ್ಬಾರು, ಹೊನ್ನಾವರ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar