ಕಾರವಾರ:
ಶಿರವಾಡದ ವಿಶ್ವಕರ್ಮ ದ್ಯಾನಮಂದಿರದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಹದಿನಾಲ್ನೇ ವರ್ಷದ ವಿಶ್ವಕರ್ಮದ ಪೂಜಾ ಮಹೋತ್ಸವ ನಡೆಯಿತು.
ಈ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಮೇಗನಾ ಗಣೇಶ ಆಚರ್ಯರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಈ ವೇಳೆ ಅಧ್ಯಕ್ಷ ವಾಸುದೇವ ಆಚಾರ್ಯ, ರಾಘವೇಂದ್ರ ಆಚಾರ್ಯ, ಪ್ರಭಾಕರ ಆಚಾರ್ಯ, ಚಂದ್ರಮೋಹನ ಕಮ್ಮಾರ್, ಸುಮತಿ ಪ್ರಸನ್ನ ಆಚಾರ್ಯ, ರೇವತಿ ವಾಸುದೇವ ಆಚಾರ್ಯ
ಕವಿತಾ ರಾಘವೇಂದ್ರ ಆಚಾರ್ಯ ಇತರರಿದ್ದರು.
Leave a Comment