ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ಮಂಜುನಾಥ್ ನಾಯ್ಕ್ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಪಡೆದಿದ್ದಾರೆ.ಮಹಾವಿದ್ಯಾಲದ ವಿದ್ಯಾರ್ಥಿನಿ ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದಲ್ಲಿ 3 ನೇ ರ್ಯಾಂಕ್ ಪಡೆದಿದ್ದಾರೆ. ಶೇಕಡಾ 97.08 ಪಡೆದು ಗಮನೀಯ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿನಿ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶಿಕ್ಷಕ-ಶಿಕ್ಷಕೇತರ … [Read more...] about ವಿಜ್ಞಾನ ವಿಭಾಗದಲ್ಲಿ 3 ನೇ ರ್ಯಾಂಕ್ ಪಡೆದ ರಾಜೇಶ್ವರಿ ನಾಯ್ಕ್
ವಿದ್ಯಾರ್ಥಿನಿ
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ
ಹೊನ್ನಾವರ :À ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ್ಥಿತಿಗಾರ ಶಾಲೆಯ ವಿದ್ಯಾರ್ಥಿನಿ ತೇಜಾ ನಾರಾಯಣ ಅವಧಾನಿ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಎಸ್.ಡಿ. ಎಮ್.ಸಿ. ಅಧ್ಯಕ್ಷ ಕೃಷ್ಣ ಆಚಾರಿ ಉಪಾಧ್ಯಕ್ಷೆ ಸಂಧ್ಯಾ ಹೆಗಡೆ. ಶಾಲಾ ಮುಖ್ಯೋಪಾಧ್ಯಾಯಿನಿ ಪಾರ್ವತಿ ಹೆಗಡೆ, ಶಿಕ್ಷಕ ಎಮ್.ಎಸ್. ಹೆಗಡೆ, ಶಿಕ್ಷಕಿ ಸಾವಿತ್ರಿ ದೇವಾಡಿಗ ಹಾಗೂ ಸಿ.ಆರ್.ಪಿ. ವಿನಾಯಕ ಹೆಗಡೆ ಈ … [Read more...] about ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ತೇಜಾ ಅವಧಾನಿ ಪ್ರಥಮ
ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.
ಜೋಯಿಡಾ - ಜೋಯಿಡಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಜಗಲಬೇಟ ಶಾಲೆಯ ವಿದ್ಯಾರ್ಥಿನಿ ನಿಖಿತಾ ದೇಸಾಯಿ ಇವಳು ಕಳೆದ ಸಾಲಿನ ಎಸ್,ಎಸ್,ಎಲ್,ಸಿ ಪರಿಕ್ಷೇಯಲ್ಲಿ ಕನ್ನಡ ವಿಷಯಕ್ಕೆ 125 ಅಂಕಗಳಿಗೆ 125 ಅಂಕ ಗಳಿಸುವ ಮೂಲಕ ಜೋಯಿಡಾ ತಾಲೂಕಿಗೆ ಕೀರ್ತಿ ತಂದಿದ್ದಳು, ಜೋಯಿಡಾ ಕಾರ್ಯನಿರತ ಪತ್ರಕರ್ತ ಸಂಘ ಅವಳಿಗೆ ಗೌರವ ಸನ್ಮಾನ ಮಾಡುವದನ್ನು ತಿಳಿದ ದಾಂಡೇಲಿ ದಾಟ್ಕಾಮ ಮಾಲಿಕ ಸಂಜಯ ಭಟ್ಟ ಇವರು ವಿದ್ಯಾರ್ಥಿನಿಗೆ ಧನ ಸಹಾಯ … [Read more...] about ದಾಂಡೇಲಿ ಡಾಟ್ಕೋಮ್ ಇಂದ ಧನ ಸಹಾಯ.
ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು 2 ದಿನದಲ್ಲಿ 2 ಘಟನೆ ಶುಕ್ರವಾರ ವಿದ್ಯಾರ್ಥಿನಿ- ಶನಿವಾರ ಗೃಹಿಣಿ ಬೆಂಕಿಗಾಹುತಿ ಬೆಚ್ಚಿಬಿದ್ದ ಹಳಿಯಾಳ ಜನ.
ಹಳಿಯಾಳ:- 3 ತಿಂಗಳ ಗರ್ಭಿಣಿ ಮಹಿಳೆಯೊರ್ವಳು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಿಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ದುರ್ಘಟನೆ ಹಳಿಯಾಳದಲ್ಲಿ ಶನಿವಾರ ಸಾಯಂಕಾಲ ನಡೆದಿದೆ.ಶುಕ್ರವಾರ ಸಾಯಂಕಾಲ ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ಪವಿತ್ರಾ ಪಾಟೀಲ್ (15) ತಾಯಿ ಬೈದು ಬುದ್ದಿವಾದ ಹೇಳಿದ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಳು ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಎರಡನೆ ದಿನ ಶನಿವಾರ ಸಾಯಂಕಾಲ ಪಟ್ಟಣದ … [Read more...] about ಗರ್ಭಿಣಿ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣು 2 ದಿನದಲ್ಲಿ 2 ಘಟನೆ ಶುಕ್ರವಾರ ವಿದ್ಯಾರ್ಥಿನಿ- ಶನಿವಾರ ಗೃಹಿಣಿ ಬೆಂಕಿಗಾಹುತಿ ಬೆಚ್ಚಿಬಿದ್ದ ಹಳಿಯಾಳ ಜನ.
ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ
ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ “ ಹದಿಹರಯದ ಸಮಸ್ಯೆಗಳು; ಪರಿಹಾರಗಳು” ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ರೋಟರಿ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ ಎ.ವಿ.ಬಳ್ಕೂರು ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪ್ರತಿಭಾ ಬಳ್ಕೂರು ಉಪನ್ಯಾಸಕರಾಗಿ ಆಗಮಿಸಿ, ವಿಷಯªನ್ನು ಮಕ್ಕಳೊಂದಿಗೆ ಚರ್ಚಿಸಿ, ಪಿ.ಪಿ.ಟಿ ಬಳಸಿ ಸಮಸ್ಯೆಗಳಿಗೆ ಪರಿಹಾರ … [Read more...] about ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ