ಹೊನ್ನಾವರ; ಗೋವಾ ರಾಜ್ಯ ಸರಕಾರ ಬೈನಾ ಪ್ರದೇಶದಲ್ಲಿ ಹಿಂದಿನಿಂದಲೂ ವಾಸಿಸುತ್ತಿದ್ದ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಪುನಃ ಬೈನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 54 ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರವiವನ್ನು ಹೊನ್ನಾವರ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಯುª Àಘಟಕ ತೀವೃವಾಗಿ ಖಂಡಿಸಿದ್ದು.
ಈ ಸಂದ¨ರ್sದಲ್ಲಿ ಗೋವಾ ದಲ್ಲಿ ಬಿÉೀದಿಗೆ ಬಂದ ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿದೆ.
ಈಕುರಿತು vಹಸೀÀಲ್ದಾರ ಮೂಲP ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಜಯ ಕರ್ನಾಟಕ ಸಂಘಟನೆ ಯ ಯುವ ಘಟಕವು ಗೋವ ಸರಕಾರ ಕನ್ನಡಿಗರ ಮತ್ತು ಕನ್ನಡಿಗರ ಮನಮೇಲೆ ನಡೆಸಿತ್ತಿರು ದಬ್ಬಾಳಿಕೆ ಖಂಡಿಸಿದೆ.
`ಇನ್ನುಮುಂದೆ ಸಹ ಕನ್ನಡಿಗರ ಮೇಲೆ ದಬ್ಬಾಳಿಕೆ ನಡಸುವ ಸಾಧ್ಯತೆ ಇದ್ದು. ಈ ವಿóಷಯನ್ನು ಗಂಭೀರವಾಗಿ ಪರಿಗಣಿಸಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋವಾಕ್ಕೆ ತೆರಳಿ ಸುರು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಜಯ ಕರ್ನಾಟಕ ಸಂಘದ ಯುವ ಘಟಕದವರು ಆಗ್ರಹಿದ್ದಾರೆ..
.ರಾಜ್ಯಕ್ಕೆ ಉತ್ತರ ಕರ್ನಾಟಕ ಭಾಗದ ಹಾವೇರಿ, ಬಾಗಲಕೋಟೆ ಬೆಳಗಾವಿ ಬಿಜಾಪುರದ ಸಾವಿರಾರು ಕನ್ನಡಿಗರು ಕೂಲಿಕೆಲಸಕ್ಕಾಗಿ, ಕಟ್ಟಡ ಕಾರ್ಮಿಕರಾಗಿ ವಲಸೆ ಹೋಗಿ ಬೈನಾ ಬಳಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕನ್ನಡಿಗರ ಸೇವೆಯನ್ನು ಪಡೆದ ಗೋವಾ ಸರಕಾರ 3-4 ವಷಗಳಿಂದ ಅವರ ಮನೆಗಳನ್ನು ತೆರಿವುಗೊಳಿಸಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರಮ ನಿಜಕ್ಕೂ ಖಂಡನೀಯ.
ಸೂರು ಇಲ್ಲದವರಿಗೆ ಪಂiರ್Àೂಯ ವ್ಯವಸ್ಥೆ ಕಲ್ಪಿಸಲು ಈ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದಾರೆ. ಮತ್ತೆ ಈಗ 54 ಮನೆಗಳನ್ನು ತೆರವು ಮಾಡಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮುಂದುವರಿಸಿದ್ದಾರೆ.
ಇನ್ನು ಮುಂದೆ ಸಹ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆ ಇದ್ದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋವಾಕ್ಕೆ ತೆರಳಿ ಸುÁರು ಕಳೆದುಕೊಂಡವರಿಗೆ ಪಯರ್Áಯ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಜಯ ಕರ್ನಾಟಕ ಸಂಘದ ಯುವ ಘಟಕದವರು ಆಗ್ರಹಿಸುತ್ತೇವೆ
.ಮನವಿಯಲ್ಲಿತಾಲೂಕಾ ಯುವ ಘಟಕದ ಅಧ್ಯಕ್ಷರಾದ ಶ್ರೀರಾಮ ಮಡಿವಾಳ ಪ್ರಧಾನ ಕಾರ್ಯದರ್ಶಿ ಮನೋಜ ನಾಯ್ಕ ತಾಲೂಕಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಜಗದೀಶ ಕೆ. ನಾಯ್ಕ, ಕಾರ್ಯದರ್ಶಿ ಮಂಜುನಾಥ ಎನ್ ಮಡಿವಾಳ, ವಿಕ್ರಮ್ ಯಾಜಿ,ರಾಜೇಶ ನಾಯ್ಕ, ನವೀನ್ ನಾಯ್ಕ ವಿನೋದ ಮುಕ್ರಿ ಸಂದೀಪ ಬಂಢಾರಿ, ಅಜಿತ್ ನಾಯ್ಕ, ವಿನೋದ ನಾಯ್ಕ ಹಾಗೂ ಇನ್ನಿತರರು ಉಪಸ್ದಿತರಿದ್ದರು.
Leave a Comment