ಹೊನ್ನಾವರ .ವಿಶ್ವ ಸೇವಾ ದಿನಾಚರಣೆ ಪ್ರಯುಕ್ತ ಹೊನ್ನಾವರ ಲಾಯನ್ಸ್ ಕ್ಲಬ್ನಿಂದ ಸರಕಾರಿ ಆಸ್ಪತ್ರೆಯ ಎಲ್ಲ ಒಳರೋಗಿಗಳಿಗೆ ಹಣ್ಣು-ಹಂಪಲು ಹಂಚಲಾಯಿತು ಹಾಗೂ ಶೀಘ್ರ ಗುಣಮುಖರಾಗಲೆಂದು ಹಾರೈಸಲಾಯಿತು
. ಕಾರ್ಯಕ್ರಮದಲ್ಲಿ ಲಾಯನ್ಸ್ ಅಧ್ಯಕ್ಷರಾದ ಡಿ.ಡಿ.ಮಡಿವಾಳ, ಕಾರ್ಯದರ್ಶಿ ಲಾ.ಪ್ರದೀಪ ಶೆಟ್ಟಿ, ಖಜಾಂಚಿ ಲಾ.ಎಂ.ವಿ. ನಾಯ್ಕ, ರೀಸನ್ ಚೇರ್ಪರ್ಸನ್ ಲಾ.ಜಿ.ವಿ.ಬಿಂದಗಿ, ಲಾ.ಜೆ.ಎಮ್. ನಾಯ್ಕ, ಲಾ.ಎಸ್.ಜೆ. ಕೈರನ್, ಲಾ.ಎನ್.ಜಿ. ಭಟ್, ಲಾ.ಆರ್.ಡಿ. ನಾಯ್ಕ, ಲಾ.ಎಸ್.ಟಿ. ನಾಯ್ಕ, ಲಾ.ಮಂಜು ಆಚಾರ್ಯ, ಲಾ.ಶೇಖರ ನಾಯ್ಕ, ಲಾ.ರಾಜೇಶ ಸಾಲೇಹಿತ್ತಲ, ವೈದ್ಯಾಧಿಕಾರಿ ರಾಜೇಶ ಕಿಣಿ ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.
Leave a Comment