ಹೊನ್ನಾವರ;
ತಾಲೂಕಿನ ಮಾವಿನಕುರ್ವಾ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕುಮಾರಿ.ವೈಭವಿ ಶೇಷಗಿರಿ ಆಚಾರ್ಯ ಇವಳು ಕಾರವಾರ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಇಲಾಖಾ ಕ್ರೀಡಾ ಕೂಟ ಸ್ಪರ್ಧೆಯಲ್ಲಿ ಎತ್ತರ ಜಿಗಿತ ಆಟದಲ್ಲಿ ಜಿಲ್ಲೆಗೆ ತೃತಿಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾಳೆ.ಇವಳಿಗೆ ಶಾಲೆಯ ದೈಹಿಕ ಶಿಕ್ಷಕ ಎಫ್.ಟಿ.ಫರ್ನಾಂಡಿಸ್ ಮಾರ್ಗದರ್ಶಕರಾಗಿದ್ದರು.ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಶಿಕ್ಷಕ ವರ್ಗ ಹರ್ಷ ವ್ಯಕ್ತಪಡಿಸಿ ಸಿದ್ದಾರೆ.
Leave a Comment