ಕಾರವಾರ: ನಗರದ ರೋಟರಿ ಭವನದಲ್ಲಿ ಈಚೆಗೆ ಮೊಬೈಲ್ ದುರಸ್ಥಿ ಕಾರ್ಯಗಾರ ನಡೆಯಿತು.
ರೋಟರಿ ಅಧ್ಯಕ್ಷ ರಾಜೇಶ್ ವರ್ಣೇಕರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸುವವರಿಗೆ ಇಂತಹ ಕಾರ್ಯಗಾರಗಳು ಅನುಕೂಲವಾಗಲಿದೆ ಎಂದರು. ಪ್ರಮುಖರಾದ ರಾಘವೇಂದ್ರ ಪ್ರಭು, ಮಿಥುನ ರೇವಣಕರ, ಮಿನಿನ ಪುಡ್ತಾಡೋ ಇತರರಿದ್ದರು.
Leave a Comment