ಕಾರ್ಯಕ್ರಮ
ಮಂಕಿ ಸರಕಾರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆ
ಹೊನ್ನಾವರ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಂಕಿ ಇದರ ಆಂತರಿಕ ಗುಣಮಟ್ಟ ಮೌಲ್ಯಾಂಕನ ಕೋಶ ಮತ್ತು ಉದ್ಯೋಗ ಮಾಹಿತಿ ಕೋಶ ಇದರ ಅಡಿಯಲ್ಲಿ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ವಿ ವಸಂತ ರೆಡ್ಡಿ, ಐ.ಎಫ್.ಎಸ್ ಇವರು ಹೂವಿನ ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ "ವಿದ್ಯಾರ್ಥಿ ಜೀವನದಲ್ಲಿಯೇ ಉನ್ನತ ಹುದ್ದೆಯ ಗುರಿಗಳನ್ನು … [Read more...] about ಮಂಕಿ ಸರಕಾರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟನೆ
ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ
ಹಳಿಯಾಳ:- ಸಮಾಜದ ಪ್ರತಿಯೊಂದು ವರ್ಗವು ಸರ್ವಾಂಗಿಣ ಅಭಿವೃದ್ಧಿ ಹೊಂದಲು ಸರ್ಕಾರ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮುಖಾಂತರ ರೂಪಿಸುತ್ತದೆ ಯೋಜನೆಗಳನ್ನು ಕಾನೂನು ರಿತ್ಯ ಅರಿತು ಪ್ರತಿಯೊಬ್ಬರು ತಮ್ಮ ಹಕ್ಕನ್ನು ಪಡೆಯಿರಿ ಎಂದು ನ್ಯಾಂiÀiದೀಶೆÀ ಶಿಲ್ಪಾ ಎಚ್ಎ ಹೇಳಿದರು. ತಾಲೂಕಿನಾದ್ಯಂತ ನವೆಂಬರ 18 ರವರೆಗೆ ನಡೆಯಲಿರುವ ಮನೆಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಇಂದು ಪಟ್ಟಣದ ಹೊಸುರಗಲ್ಲಿ ಹಾಗೂ ಸ್ಲಂ ಏರಿಯಾದಲ್ಲಿ ಭೇಟಿ … [Read more...] about ನ.18ರ ವರೆಗೆ ನಡೆಯಲಿದೆ ಮನೆ ಬಾಗಿಲಿಗೆ ತೆರಳಿ ಕಾನೂನು ಅರಿವು ಕಾರ್ಯಕ್ರಮ ಪ್ರತಿಯೊಬ್ಬರು ಕಾನೂನಿನ ಅರಿವು ಪಡೆಯಿರಿ ಹಳಿಯಾಳ ನ್ಯಾಯಾಧೀಶರಿಂದ ಕರೆ
‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮ
ಹೊನ್ನಾವರ ,ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮವು ಪ್ರೇಕ್ಷಕರ ಮನ ಗೆದ್ದಿತು. ಮಹಾವಿದ್ಯಾಲಯದ ಉಪನ್ಯಾಸಕರೇ ಈ ಪ್ರಸಂಗದ ಅರ್ಥದಾರಿಗಳಾದದ್ದು ವಿಶೇಷವಾಗಿತ್ತು. ಡಾ. ಎಂ. ಆರ್. ನಾಯಕ-ಸುಧನ್ವ, ಪ್ರೊ. ಜಿ.ಎಸ್. ಹೆಗಡೆ-ಅರ್ಜುನ, ಪ್ರೊ. ಎಂ. ಜಿ. ಹೆಗಡೆ-ಕೃಷ್ಣ, ಪ್ರೊ. ನಾಗರಾಜ ಹೆಗಡೆ ಅಪಗಾಲ್-ಹಂಸಧ್ವಜ, ಉಪನ್ಯಾಸಕರಾದ ವಿನಾಯಕ ಭಟ್ಟ-ಪ್ರಭಾವತಿಯಾಗಿ ಕೇಳುಗರ ಮನಸೂರೆಗೊಂಡರು. ಹಿಮ್ಮೇಳದಲ್ಲಿ . ಕೃಷ್ಣ … [Read more...] about ‘ಸುಧನ್ವ ಮೋಕ್ಷ’ ತಾಳಮದ್ದಳೆ ಕಾರ್ಯಕ್ರಮ
“ಸುವರ್ಣ ಮಹೋತ್ಸವ” ಕಾರ್ಯಕ್ರಮ
ಹೊನ್ನಾವರ : ಪಟ್ಟಣದ ಶ್ರೀ ರಾಮಮಂದಿರದ ರಘುಚಂದ್ರ ಸಭಾಮಂಟಪದಲ್ಲಿ ನಡೆದ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಶರಾದ ಶ್ರೀ ವಿಧ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಸನ್ಯಾಸ ದೀಕ್ಷಾ "ಸುವರ್ಣ ಮಹೋತ್ಸವ" ಕಾರ್ಯಕ್ರಮದಲ್ಲಿ ಗುರುಗಳಿಗೆ ಮಾವಿನಕುರ್ವಾ ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಹತ್ತುಸಮಸ್ತರ ವತಿಯಿಂದ ಅಧ್ಯಕ್ಷರಾದ ಅರುಣ ಗಣಪತನಾರಾಯಣ ಭಕ್ತ, ಉಪಾಧ್ಯಕ್ಷ ಚರಡಪ್ಪ ವೇಂಕಟ್ರಮಣ ಭಟ್, ಕಾರ್ಯದರ್ಶಿ ಲಕ್ಷ್ಮಣ ತೇಲಂಗ ಶ್ರೀ ಗುರುಗಳಿಗೆ … [Read more...] about “ಸುವರ್ಣ ಮಹೋತ್ಸವ” ಕಾರ್ಯಕ್ರಮ