ಹೊನ್ನಾವರ : ತಾಲೂಕಿನ ಜಗತ್ ಪ್ರಸಿದ್ಧ ಪ್ರಾಚೀನ ದ್ವಿಭುಜ ಗಣಪತಿಯ ಸನ್ನಿಧಾನವಿರುವ ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಇಡಗುಂಜಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರ್ವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗಾಗಿ ಕೆನರಾ ಬ್ಯಾಂಕ್ ನೀಡಿದ ಯಂತ್ರ ಫಟಕದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಸಂಭ್ರಮದಿಂದ ನಡೆಯಿತು. ಇಡಗುಂಜಿಯ ಶ್ರೀ ವಿನಾಯಕ ದೇವಾಲಯದ ರಿಸೀವರ್ ಆಗಿರುವ ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠ್ಠಲ ಎಸ್.ಧಾರವಾಡಕರ ಅವರು ಉದ್ಘಾಟನೆ … [Read more...] about ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ
ಕಾರ್ಯಕ್ರಮ
ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ , 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ
ಹೊನ್ನಾವರ :ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಹೊನ್ನಾವರ . ತಾಲೂಕ ಪಂಚಾಯತ ಸಭಾಭವನದಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ ಹಾಗೂ 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ … [Read more...] about ವಿವಿಧ ಇಲಾಕೆಗಳ ಪ್ರಗತಿಪರಿಶೀಲನೆ , 2018-19ನೇ ಪ್ರಸಕ್ತ ಸಾಲಿನ ಮುಂಗಡ ಆಯ-ವ್ಯಯ ಅಂದಾಜು ಪತ್ರ ಮಂಡನೆ
ಕರ್ನಾಟಕ ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನೇರವೇರಿದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ
ಹೊನ್ನಾವರ: ಕರ್ನಾಟಕ ಕ್ರಾಂತಿರಂಗ ಹಾಗೂ ಸ್ಪೂರ್ತಿ ರಂಗ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಹೊನ್ನಾವರ ಪ್ರಭಾತನಗರದ ಕರ್ನಾಟಕ ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನೇರವೇರಿತು.ಡಾ ಭಾಸ್ಕರ ಮಯ್ಯವರು ಬರೆದ ನಿಕಷಕ್ಕೆ ಒಡ್ಡದ ನಿರ್ಣಯಗಳು, ಜಾಗತೀಕರಣದ ನಾಗಪಾಶ, ಋಗ್ವೇದÀ ಪುಸ್ತಕವನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿಗಳು ಹಾಗೂ ಜನಪದ ವಿದ್ವಾಂಸ ಡಾ ಎನ್.ಆರ್. ನಾಯ್ಕ ಮಾತನಾಡಿ ಇಂದು ಬಿಡುಗಡೆಯಾದ 4 ಪುಸ್ತಕಗಳು … [Read more...] about ಕರ್ನಾಟಕ ಕಾಂತ್ರಿರಂಗದ ಜಿಲ್ಲಾ ಕಾರ್ಯಲಯದಲ್ಲಿ ನೇರವೇರಿದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ
ಜೂನ್ 2ರಂದು ನೋಟ್ಬುಕ್ ವಿತರಣಾ ಕಾರ್ಯಕ್ರಮ
ಹೊನ್ನಾವರ: ಶ್ರೀ ನಿಧಿ ಸೇವಾವಾಯಿನಿ ಹೊನ್ನಾವರ ಇವರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮ ಜೂನ್ 2ರಂದು ಮಧ್ಯಾಹ್ನ 3ಗಂಟೆಗೆ ಶ್ರೀ ವೆಂಕ್ರಟಮಣ ದೇವಾಲಯ ಬಾಳೆಗದ್ದೆ ಸಭಾಭವನದಲ್ಲಿನಡೆಯಲಿದೆ. ಹೊನ್ನಾವರ ತಾಲೂಕಿನ ಅಧ್ಯಯನ ಮಾಡುತ್ತಿರುವ 1 ರಿಂದ 10ನೇ ತರಗತಿ ಒಳಗಿನ ಗಾಣೆಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ನೋಟ್ಬುಕ ವಿತರಣೆ ಮಾಡಲಾಗುತ್ತದೆ. ಅದೇ ದಿನ ಶಾಲಾ ದೃಡಿಕರಣ ಪತ್ರವನ್ನು ತಂದಲ್ಲಿ ಉಚಿತವಾಗಿ ವಿತರಿಸಲಾಗುವುದು … [Read more...] about ಜೂನ್ 2ರಂದು ನೋಟ್ಬುಕ್ ವಿತರಣಾ ಕಾರ್ಯಕ್ರಮ
ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ
ಹೊನ್ನಾವರ :ತಾಲೂಕಿನ ಸೋಶಿಯಲ್ ಕ್ಲಬ್ನಲ್ಲಿ ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನದ ವಾರ್ಷಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ದೀಪ ಬೆಳಗಿ ಉದ್ಘಾಟಿಸಿನಂತರಮಾತನಾಡಿ ಬೆಳಕಿನ ಕಡೆಗೆ ಮುಖ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಪ್ರಶಸ್ತಿಯನ್ನೂ ಕೊಟ್ಟು ಗುರುತಿಸುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಎಂದುರು. ಪಂಪ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಬಿ.ಎ … [Read more...] about ಕಾವ್ಯ ಸಮೀಕ್ಷೆ, ಪುಸ್ತಕ ಬಿಡುಗಡೆ,ಸನ್ಮಾನ ಹಾಗೂ ಗೀತಗಾಯನ ಕಾರ್ಯಕ್ರಮ