ಕಾರವಾರದ ಕಾಳಿ ಸಂಗಮ ಪ್ರದೇಶದ ರಿವರ್ ಗಾರ್ಡನ್ನಲ್ಲಿ ನಡೆಯುತ್ತಿರುವ ವೈನ್ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಶನಿವಾರ ಭೇಟಿ ನೀಡಿದರು. ನಂತರ ಮಾತನಾಡಿದ ಅವರು, ದ್ರಾಕ್ಷಾರಸ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ನಿಯಮಿತವಾಗಿ ದ್ರಾಕ್ಷಾರಸ ಸೇವನೆ ಮಾಡುವದರಿಂದ ಯಾವದೇ ಅಪಾಯವಿಲ್ಲ. ಎಂದು ಹೇಳಿದರು. ವಿವಿಧ ಗಣ್ಯರು ಹಾಜರಿದ್ದರು.
Leave a Comment